ಕೇಂದ್ರ ಬಜೆಟ್ ಮೇಲೆ ಕೋಟೆನಾಡಿನ ರೈತರ ನಿರೀಕ್ಷೆಗಳೇನು? - ವಿತ್ತ ಸಚಿವೆ ನಿರ್ಮಲಾ ಸೀತರಾಮನ್

🎬 Watch Now: Feature Video

thumbnail

By

Published : Jan 31, 2020, 5:22 PM IST

ಚಿತ್ರದುರ್ಗ: ನಾಳೆ ಮಂಡನೆಯಾಗಲಿರುವ ಬಹುನಿರೀಕ್ಷಿತ ಕೇಂದ್ರ ಬಜೆಟ್ ಸಾಕಷ್ಟು ಕತೂಹಲ ಕೆರಳಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಲಿರುವ 2020-2021 ನೇ ಸಾಲಿನ ಬಜೆಟ್ ಮೇಲೆ ಕೋಟೆನಾಡಿನ ಮಂದಿ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಕಳೆದ ಬಜೆಟ್​ನಲ್ಲಿ ಜಿಲ್ಲೆಗೆ ನಿರಾಸೆ ಮೂಡಿಸಿದ್ದ ಮೋದಿ ಸರ್ಕಾರ ಈ ಬಾರಿಯಾದ್ರು ಆ ನಿರೀಕ್ಷೆಗಳನ್ನು ಈಡೇರಿಸಲಿ ಎಂದು ರೈತ‌ ಸಂಘದ ಹಿರಿಯ ಮುಖಂಡ ನುಲೇನೂರು ಶಂಕರಪ್ಪ ಈಟಿವಿ ಭಾರತ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.