ಹೂಜಿ ಹುಳು ನಿಯಂತ್ರಣಕ್ಕೆ ರೈತನ ಹೊಸ ಐಡಿಯಾ! - ಕೋಲಾರದ ಲಾಯರ್​​ ಕಮ್​ ರೈತ ಶಿವಣ್ಣ ಸುದ್ದಿ

🎬 Watch Now: Feature Video

thumbnail

By

Published : Feb 9, 2020, 6:53 PM IST

ರೈತರಿಗೆ ಬೆಳೆ ಬೆಳೆಯೋಕೆ ಒಂದೆಡೆ ಉತ್ತಮ ಬಿತ್ತನೆ ಬೀಜದ ಕೊರತೆ, ಗೊಬ್ಬರದ ಕೊರತೆ,ಇಷ್ಟು ಸಾಲದೆಂಬಂತೆ ಬೆಳೆಗಳಿಗೆ ಕೀಟಗಳ ತೊಂದರೆ ಬೇರೆ. ಹೀಗಾಗಿ ಈ ಕೀಟಗಳ ಬಾಧೆಯಿಂದ ಬೇಸತ್ತ ರೈತನೊಬ್ಬ ಹೊಸ ಉಪಾಯವೊಂದನ್ನು ಪ್ರಯೋಗಿಸಿ ಯಶ ಕಂಡಿದ್ದಾರೆ. ಈ ಸ್ಟೋರಿ ನೀವೂ ನೋಡಿ. ಯಾಕಂದ್ರೆ, ಇದು ನಿಮ್ಮ ಸಹಾಯಕ್ಕೂ ಬರಬಹುದು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.