ಬರದ ನಾಡಲ್ಲಿ ಭರ್ತಿಯಾದ ಕೆರೆಗಳು.. ಆಕರ್ಷಕ ಜಲಪಾತ ಸೃಷ್ಟಿ

By

Published : Sep 21, 2020, 4:26 PM IST

thumbnail
ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭರ್ಜರಿ ಮಳೆಯಾದ ಪರಿಣಾಮ ಕೆರೆಗಳು ಭರ್ತಿಯಾಗಿ ಕೋಡಿ ಒಡೆದಿದ್ದು, ಸುಂದರ ಜಲಪಾತವೊಂದು ಸೃಷ್ಟಿಯಾಗಿದೆ. ಬಾಂಡ್ರವಿ ಅರಣ್ಯ ಪ್ರದೇಶದಲ್ಲಿನ ಕೆಳಗಿನ ಕಣಿವೆ ಕೆರೆ ಭರ್ತಿಯಾದ ಹಿನ್ನೆಲೆ ಈ ಜಲಧಾರೆ ಸೃಷ್ಟಿಯಾಗಿದೆ. ಹಾಲ್ನೊರೆಯಂತೆ ನೀರು ಬಂಡೆಗಳ ಮೇಲಿಂದ ಧುಮ್ಮಿಕ್ಕುತ್ತಿದೆ. ಜಲಪಾತದ ಸೊಬಗನ್ನ ವೀಕ್ಷಿಸಲು ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.