thumbnail

By

Published : Apr 13, 2019, 8:39 AM IST

ETV Bharat / Videos

ಪ್ಯಾರಾಗ್ಲೈಡಿಂಗ್​ ಮೂಲಕ ಮತದಾನದ ಕುರಿತು ಜಾಗೃತಿ

ಧಾರವಾಡದಲ್ಲಿ ಜಿಲ್ಲಾ ಸ್ವೀಪ್​ ಸಮಿತಿ ಬೆಂಗಳೂರು ಏವಿಯೇಷನ್​​ ಮತ್ತು ಸ್ಪೋರ್ಟ್ಸ್ ಎಂಟರ್​​ಪ್ರೈಸಸ್​ ಸಹಯೋಗದಲ್ಲಿ ಮತದಾರರ ಜಾಗೃತಿಗಾಗಿ ಪ್ಯಾರಾಗ್ಲೈಡಿಂಗ್ ಕಾರ್ಯಕ್ರಮ ನಡೆಸಲಾಯಿತು. ಕರ್ನಾಟಕ ಕಾಲೇಜು ಮೈದಾನದಿಂದ ಬಾನಂಗಳಕ್ಕೆ ಹಾರಿದ ಪ್ಯಾರಾಗ್ಲೈಡಿಂಗ್ ನಗರ ಹಾಗೂ ಸುತ್ತಮುತ್ತಲಿನ ಸ್ಥಳಗಳ ಮೇಲೆ ಸಂಚರಿಸಿ ಮತದಾರರ ಜಾಗೃತಿ ಕರಪತ್ರಗಳನ್ನು ಹಂಚಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಅವರು ಆಗಸದಿಂದ ಮತದಾರರ ಸಂದೇಶ ಹರಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.