ನ್ಯಾಯದೇವತೆ ಇಂದು ಕಣ್ಬಿಟ್ಟಿದ್ದಾಳೆ... ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದ ಕ್ರಮ ಸ್ವಾಗತಿಸಿದ ಬೆಂಗಳೂರಿಗರು - ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಕುರಿತು ಸಂತಸ ವ್ಯಕ್ತಪಡಿಸಿದ ಬೆಂಗಳೂರಿಗರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6474438-thumbnail-3x2-lek.jpg)
ಇಡೀ ದೇಶವನ್ನು ತಲ್ಲಣ್ಣಗೊಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಇಂದು ನೇಣಿಗೇರಿಸಲಾಗಿದ್ದು, ಬೆಂಗಳೂರಿನ ಜನ ಈ ಕ್ರಮವನ್ನು ಸ್ವಾಗತಿಸಿದ್ದಾರೆ, ಈ ಕುರಿತು ಈಟಿವಿ ಭಾರತದ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.