ಇಲ್ಲಿ ಸ್ವಲ್ಪ ಯಾಮಾರಿದ್ರೂ ಕೆರೆಗೆ ಬೀಳೋದು ಪಕ್ಕಾ..! - ಕೆರೆಗಳಿಗೆ ತಡೆಗೋಡೆಗಳಿಲ್ಲದೆ ಸಾರ್ವಜನಿಕರ ಪರದಾಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5303815-thumbnail-3x2-chai.jpg)
ಮಂಡ್ಯದಲ್ಲಿ ನಾಲೆಗೆ ಬಸ್ ಉರುಳಿ ಸುಮಾರು 30 ಜನ ಮೃತಪಟ್ಟ ಘಟನೆ ಜನ ಮಾನಸದಿಂದ ಇನ್ನೂ ಮರೆಯಾಗಿಲ್ಲ. ಈ ಘಟನೆಯ ಬಳಿಕ ಅಂದು ಸಿಎಂ ಆಗಿದ್ದ ಹೆಚ್ಡಿಕೆ, ಎಲ್ಲಾ ಕೆರೆಗಳಿಗೆ ತಡೆಗೋಡೆ ನಿರ್ಮಿಸಿ ಸುರಕ್ಷಾ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ರು. ಆದ್ರೆ, ಈವರೆಗೆ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ..
Last Updated : Dec 8, 2019, 11:02 AM IST