ನಿರ್ಗತಿಕರಿಗೆ ಊಟ ಬಡಿಸಿ ಮಾನವೀಯತೆ ಮೆರೆದ ಲೇಡಿ PSI - ಉಡುಪಿ ಆಹಾರ ವಿತರಣೆ

🎬 Watch Now: Feature Video

thumbnail

By

Published : Mar 28, 2020, 9:25 PM IST

ಉಡುಪಿ: ದಾನಿಗಳ ಸಹಾಯದಿಂದ ಆಹಾರ ವಿತರಣೆ ಮಾಡಿ ತಾನೇ ಖುದ್ದಾಗಿ ಊಟ ಬಡಿಸಿದ ಲೇಡಿ ಪಿಎಸ್​​ಐ ಮಾನವೀಯತೆ ಮೆರೆದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಬೈಂದೂರು ಠಾಣಾ ಪಿಎಸೈ ಸಂಗೀತಾ ಊಟ ಇಲ್ಲದೇ ಪರದಾಡುತ್ತಿದ್ದವರಿಗೆ ,ನಿರ್ಗತಿಕರಿಗೆ ಊಟ ಬಡಿಸಿ ಮಾನವೀಯತೆ ಮೆರೆದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.