ಗಗನಚುಕ್ಕಿ ಖಾಲಿ ಖಾಲಿ... ಕಾವೇರಿ ನರ್ತನದ ಬದಲು ಬಂಡೆಗಳ ದರ್ಶನ!

By

Published : Jan 17, 2020, 3:17 AM IST

thumbnail
ಗಗನ ಚುಕ್ಕಿ ವೈಭವ ನೋಡುವುದೇ ಆನಂದ. ನೀರಿನ ನರ್ತನದ ಸೆಳೆತ ಅಷ್ಟೊಂದು ಅಮೋಘವಾಗಿರುತ್ತೆ. ಕಾವೇರಿಯ ನರ್ತನ ಅಂದರೆ ಅದು ನವಿಲ ಕುಣಿತಕ್ಕೆ ಸಮನಾದದ್ದು. ಆದರೆ ಈಗ ಗಗನಚುಕ್ಕಿ ತನ್ನ ವೈಭವವನ್ನೇ ಕಳೆದುಕೊಂಡಿದ್ದಾಳೆ. ಕಾವೇರಿ ನರ್ತನದ ಬದಲು ಕಲ್ಲು ಬಂಡೆಗಳ ದರ್ಶನ ಸಿಗುತ್ತಿದೆ‌. ಬರಿದಾದ ಗಗನಚುಕ್ಕಿ ಹೇಗಿದೆ ಅನ್ನೋದನ್ನ ನೀವೇ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.