thumbnail

By

Published : Nov 24, 2019, 10:26 AM IST

ETV Bharat / Videos

ಕಾಡುಪ್ರಾಣಿಗಳಿಂದ ಜೋಳದ ಬೆಳೆ ಉಳಿಸಿದ 'ನ್ಯೂ' ಐಡಿಯಾ!

ಒಂದೆಡೆ ಬರದ ಬರೆ, ಮತ್ತೊಂದೆಡೆ ನೆರೆಯ ಅಬ್ಬರ. ಇಷ್ಟು ಸಾಲದೆಂಬಂತೆ ಬೆಳೆಯನ್ನು ಹಾಳು ಮಾಡುವ ಕಾಡುಪ್ರಾಣಿಗಳ ಉಪಟಳ.ಇದ್ರಿಂದ ಬೇಸತ್ತ ರೈತ ತನ್ನ ಬೆಳೆ ಪ್ರಾಣಿಗಳ ಪಾಲಾಗದಂತೆ ತಡೆಯಲು ಹೊಸ ಐಡಿಯಾದ ಮೊರೆ ಹೋಗಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.