ಸಿಎಂ ಯಡಿಯೂರಪ್ಪ ಗೋ ಶಾಲೆಗೆ ಭೇಟಿ: ಪರಿಹಾರದ ಭರವಸೆ ನೀಡಿದ್ದಾರೆ - ಗೋ ಶಾಲೆಗೆ ಭೇಟಿ ನೀಡಿದ ಸಿಎಂ

🎬 Watch Now: Feature Video

thumbnail

By

Published : Aug 13, 2019, 2:49 PM IST

ಪ್ರವಾಹ ಪ್ರದೇಶಗಳನ್ನು ವೀಕ್ಷಿಸಲು ಇಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿಎಂ ಯಡಿಯೂರಪ್ಪ ತುಂಗಾ ನದಿಯಿಂದ ಜಲಾವೃತಗೊಂಡಿದ್ದ ಮಹಾವೀರ ಗೋ ಶಾಲೆಗೆ ಭೇಟಿ ನೀಡಿ ಪ್ರವಾಹದಿಂದ ಮೃತಪಟ್ಟ ಕರುಗಳ ಮಾಹಿತಿ ಪಡೆದುಕೊಂಡು ಗೋ ಶಾಲೆ ಪುನರ್ ನಿರ್ಮಾಣಕ್ಕೆ ಬೇಕಾದ ಹಣದ ಬಗ್ಗೆ ಸಹ ಮಾಹಿತಿ ಪಡೆದರಲ್ಲದೇ, ಪರಿಹಾರದ ಭರವಸೆ ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.