ಚಾಲಕರಿಗೆ ಆಹಾರ ಕಿಟ್​ ವಿತರಿಸಿದ ಆಟೋ ಚಾಲಕರ ಸಂಘ

By

Published : Apr 24, 2020, 5:21 PM IST

thumbnail

ಗದಗ: ಲಾಕ್​​ಡೌನ್ ಆದಾಗಿನಿಂದ ಆಟೋ ಚಾಲಕರು ದುಡಿಮೆಯಿಲ್ಲದೇ ಕುಟುಂಬವನ್ನು ನಿರ್ವಹಿಸುವುದು ಕಷ್ಟಪಡುತ್ತಿದ್ದಾರೆ. ಇವರ ಸಮಸ್ಯೆ ಅರಿತ ಆಟೋ ಚಾಲಕರ ಸಂಘ, ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಆಟೋ ಚಾಲಕರಿಗೆ ಆಹಾರ ಕಿಟ್​ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಅಧಿಕಾರಿ ಧನಗರ್ ಬಡ ಆಟೋ ಚಾಲಕರಿಗೆ ಕಿಟ್ ವಿತರಿಸಿದರು.ಕೊರೊನಾ ಭೀತಿನಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಕಿಟ್​ಗಳನ್ನು ಪಡೆದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.