ರಾಯಚೂರಲ್ಲಿ ದನ ಕಾಯಲು ಹೋದಾಗ ನೀರು ಪಾಲಾದ ಯುವಕ - ರಾಯಚೂರು ದೇವದುರ್ಗ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4831590-thumbnail-3x2-vid-2.jpg)
ರಾಯಚೂರು: ಜಿಲ್ಲೆಯನ್ನು ಮತ್ತೊಮ್ಮೆ ಜಲಸಂಕಟ ಬಾಧಿಸಿದ್ದು, ಯುವಕ ನೀರು ಪಾಲಾಗಿದ್ದಾನೆ. ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಸಂತೋಷ(18) ದನ ಕಾಯಲು ಹೋಗಿದ್ದ. ಈ ವೇಳೆ ನದಿ ನೀರು ಹೆಚ್ಚುತ್ತಿರುವುದನ್ನು ಗಮನಿಸಿದ ಆತ ವಾಪಾಸ್ ಬರುವಾಗ ದುರ್ಘಟನೆ ಸಂಭವಿಸಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.