ಕೊಪ್ಪಳ ಜಿಲ್ಲಾದ್ಯಂತ ಭಾರೀ ಮಳೆ; ಅಂಜನಾದ್ರಿಗೆ ಸಂಪರ್ಕ ಕಡಿತ.. - ಅಂಜನಾದ್ರಿ ಸಂಪರ್ಕ ಸೇತುವೆ ಕಡಿತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16513477-thumbnail-3x2-vny.jpg)
ಕೊಪ್ಪಳ: ಜಿಲ್ಲಾದ್ಯಂತ ನಿನ್ನೆ ರಾತ್ರಿ ಸುರಿದ ಬಾರಿ ಮಳೆಗೆ ಹುಲಗಿ ಹಾಗೂ ಅಂಜನಾದ್ರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದ್ದು, ಶಿವಪುರ ಹಾಗೂ ಹುಲಗಿಯ ಸಂಪರ್ಕವೂ ಸಹ ಕಡಿತವಾಗಿದೆ. ಅಲ್ಲದೇ ಜಿಲ್ಲಾದ್ಯಂತ ಸುರಿದ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
Last Updated : Feb 3, 2023, 8:28 PM IST