ETV Bharat / state

SSLCಯಲ್ಲಿ 593 ಅಂಕ ಗಳಿಸಿ ಯಾದಗಿರಿಗೆ ಕೀರ್ತಿ ತಂದ ಪ್ರಿಯದರ್ಶಿನಿ - undefined

ಪ್ರಿಯದರ್ಶಿನಿ ಎಂಬ ವಿದ್ಯಾರ್ಥಿನಿಯ ಎಸ್​ಎಸ್​ಎಲ್​ಸಿ  ಪರೀಕ್ಷೆಯಲ್ಲಿ 625 ಅಂಕಗಳಿಗೆ 593 ಅಂಕಗಳನ್ನು ಪಡೆದು 94.24 ಶೇಕಡಾವಾರು ಫಲಿತಾಂಶವನ್ನು ಪಡೆದು ಹಿಂದುಳಿದ ಜಿಲ್ಲೆಯಲ್ಲಿ ನಾವೂ ಮುಂದೆ ಇದ್ದೇವೆ ಎನ್ನುವುದನ್ನು ತೋರಿಸಿದ್ದಾಳೆ ಈ ವಿದ್ಯಾರ್ಥಿನಿ.

ಪ್ರಿಯದರ್ಶಿನಿ
author img

By

Published : May 4, 2019, 11:21 PM IST

ಯಾದಗಿರಿ: ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು ಎನ್ನುವ ನಾಣ್ಣುಡಿಯಂತೆ ಪ್ರತಿಯೊಬ್ಬರ ಜೀವನದಲ್ಲಿ ಗುರು ಇದ್ದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಹೇಳುತ್ತಾರೆ. ಆದ್ರೆ ಇಲೊಬ್ಬ ವಿದ್ಯಾರ್ಥಿನಿ ತಂದೆಯನ್ನೆ ಗುರುವನ್ನಾಗಿ ಸ್ವೀಕರಿಸಿ ಅವರು ಹೇಳಿದ ಹಾದಿಯಲ್ಲಿ, ಮಾರ್ಗದರ್ಶನದಲ್ಲಿ ಬೆಳೆದು ಜಿಲ್ಲೆಗೆ ಒಳ್ಳೆಯ ಹೆಸರು ತಂದಿದ್ದಾರೆ.

ಹೌದು, ಜಿಲ್ಲೆಯ ಪ್ರಿಯದರ್ಶಿನಿ ಎಂಬ ವಿದ್ಯಾರ್ಥಿನಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 593 ಅಂಕಗಳನ್ನು ಪಡೆದು 94.24 ಶೇಕಡಾವಾರು ಫಲಿತಾಂಶವನ್ನು ಪಡೆದು ಹಿಂದುಳಿದ ಜಿಲ್ಲೆಯಲ್ಲಿ ನಾವೂ ಮುಂದೆ ಇದ್ದೇವೆ ಎನ್ನುವುದನ್ನು ತೋರಿಸಿದ್ದಾಳೆ.

ಪ್ರಿಯದರ್ಶಿನಿ

ಡಿಡಿಯು ಇಂಟರ್​ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಿಯದರ್ಶಿನಿ ಶಾಲೆಯ ಆಡಳಿತ ಮಂಡಳಿಯು ಮೆಚ್ಚುಗೆ ಪಡುವಂತಹ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ.

ವಿದ್ಯಾರ್ಥಿನಿ ತಂದೆ ರಾಜಪ್ಪ ಕೋಣಿಮನೆ ಚಂದ್ರಶೇಖರ್ ಅವರು ಸ್ನಾತಕೋತ್ತರ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಮಗಳ ಈ ಸಾಧನೆಗೆ ಸಹಕಾರಿಯಾಗಿದ್ದಾರೆ. ಪ್ರಿಯದರ್ಶಿನಿ ಹೆಚ್ಚು ಅಂಕಗಳನ್ನ ಪಡೆದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ಹಾಗೆ ಮುಂಬರುವ ದಿನಗಳಲ್ಲಿ ವೈದ್ಯೆಯಾಗಿ ಹಿಂದುಳಿದ ಜಿಲ್ಲೆಯಲ್ಲಿ ಸೇವೆ ಸಲ್ಲಿಸಬೇಕೆಂದು ಕನಸು ಕಟ್ಟಿ ಕೊಂಡಿದ್ದಾಳೆ.

ಯಾದಗಿರಿ: ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು ಎನ್ನುವ ನಾಣ್ಣುಡಿಯಂತೆ ಪ್ರತಿಯೊಬ್ಬರ ಜೀವನದಲ್ಲಿ ಗುರು ಇದ್ದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಹೇಳುತ್ತಾರೆ. ಆದ್ರೆ ಇಲೊಬ್ಬ ವಿದ್ಯಾರ್ಥಿನಿ ತಂದೆಯನ್ನೆ ಗುರುವನ್ನಾಗಿ ಸ್ವೀಕರಿಸಿ ಅವರು ಹೇಳಿದ ಹಾದಿಯಲ್ಲಿ, ಮಾರ್ಗದರ್ಶನದಲ್ಲಿ ಬೆಳೆದು ಜಿಲ್ಲೆಗೆ ಒಳ್ಳೆಯ ಹೆಸರು ತಂದಿದ್ದಾರೆ.

ಹೌದು, ಜಿಲ್ಲೆಯ ಪ್ರಿಯದರ್ಶಿನಿ ಎಂಬ ವಿದ್ಯಾರ್ಥಿನಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 593 ಅಂಕಗಳನ್ನು ಪಡೆದು 94.24 ಶೇಕಡಾವಾರು ಫಲಿತಾಂಶವನ್ನು ಪಡೆದು ಹಿಂದುಳಿದ ಜಿಲ್ಲೆಯಲ್ಲಿ ನಾವೂ ಮುಂದೆ ಇದ್ದೇವೆ ಎನ್ನುವುದನ್ನು ತೋರಿಸಿದ್ದಾಳೆ.

ಪ್ರಿಯದರ್ಶಿನಿ

ಡಿಡಿಯು ಇಂಟರ್​ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಿಯದರ್ಶಿನಿ ಶಾಲೆಯ ಆಡಳಿತ ಮಂಡಳಿಯು ಮೆಚ್ಚುಗೆ ಪಡುವಂತಹ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ.

ವಿದ್ಯಾರ್ಥಿನಿ ತಂದೆ ರಾಜಪ್ಪ ಕೋಣಿಮನೆ ಚಂದ್ರಶೇಖರ್ ಅವರು ಸ್ನಾತಕೋತ್ತರ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಮಗಳ ಈ ಸಾಧನೆಗೆ ಸಹಕಾರಿಯಾಗಿದ್ದಾರೆ. ಪ್ರಿಯದರ್ಶಿನಿ ಹೆಚ್ಚು ಅಂಕಗಳನ್ನ ಪಡೆದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ಹಾಗೆ ಮುಂಬರುವ ದಿನಗಳಲ್ಲಿ ವೈದ್ಯೆಯಾಗಿ ಹಿಂದುಳಿದ ಜಿಲ್ಲೆಯಲ್ಲಿ ಸೇವೆ ಸಲ್ಲಿಸಬೇಕೆಂದು ಕನಸು ಕಟ್ಟಿ ಕೊಂಡಿದ್ದಾಳೆ.

Intro:ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ಎಸ್ ಎಸ್ ಎಲ್ ಸಿ ಟಾಫರ್.

ನಿರೂಪಕ : ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು ಎನ್ನುವ ವಾಡಿಕೆಯ ನಾಣ್ಣುಡಿಯಂತೆ ಪ್ರತಿಯೊಬ್ಬರ ಜೀವನದಲ್ಲಿ ಗುರು ಇದ್ದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಹೇಳುತ್ತಾರೆ.

ಆದ್ರೆ ಇಲೊಬ್ಬ ವಿದ್ಯಾರ್ಥಿನಿ ತಂದೆಯನ್ನೆ ಗುರುವನ್ನಾಗಿ ಸ್ವೀಕರಿಸಿ ಅವರ ಹೇಳಿದ ಹಾದಿಯಲ್ಲಿ , ಮಾರ್ಗದರ್ಶನದಲ್ಲಿ ಬೆಳೆದು ಇಂದು ತಂದೆಯನ್ನೆ ಮೀರಿಸುವಂತಹ ಕಾರ್ಯವನ್ನು ಮಾಡಿದ್ದಾಳೆ .

ಇದು ಯಾದಗಿರಿ ಜಿಲ್ಲೆಯ ವಿದ್ಯಾರ್ಥಿನಿಯ ಯಶೋಗಾಥೆ ಕಥೆಯಿದು. ಪ್ರೀಯಾದರ್ಶಿನಿ ಎಂಬ ವಿದ್ಯಾರ್ಥಿಯನ್ನು ಇಂದು ಜಿಲ್ಲೆಯ ಜನರು ಕೊಂಡಾಡುತ್ತಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ ಅವಳ ಎಸ್ ಎಎಸ್ ಎಲ್ ಸಿ ಫಲಿತಾಂಶ ಪ್ರಕಟನೆ.

ಯಾದಗಿರಿ ಜಿಲ್ಲೆಯ ಡಿ ಡಿ ಯು ಇಂಟರ ನ್ಯಾಶನಲ್ ಅಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರೀಯಾದರ್ಶಿನಿ ಆರ್ ಕೋಣಿಮನಿ ಎಂಬ ವಿದ್ಯಾರ್ಥಿನಿ ಶಾಲೆಯ ಆಡಳಿತ ಮಂಡಳಿಯು ಮೆಚ್ಚಿಗೆ ಪಡುವಂತಹ ಅಂಕಗಳನ್ನು ಪಡೆಯುವ ಮುಖಾಂತರ ಶಾಲೆಗೆ ಕೀರ್ತಿ ತಂದಿದ್ದಾಳೆ.




Body:ಪ್ರಸಕ್ತ ಡಿ ಡಿ ಯು ಇಂಟರ್ ನ್ಯಾಶನಲ್ಲ ಅಂಗ್ಲ ಮಾಧ್ಯಮ ಸ್ಕೂಲನಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಪ್ರೀಯಾದರ್ಶಿನಿ ಆರ್ ಕೋಣಿಮನಿ 625 ಅಂಕಗಳಿಗೆ 593 ಅಂಕಗಳನ್ನು ಪಡೆದು 94.24 ℅ ಶೇಕಡವಾರು ಫಲಿತಾಂಶವನ್ನು ಪಡೆಯುವ ಮುಖಾಂತರ ಹಿಂದುಳಿದ ಜಿಲ್ಲೆಯಲ್ಲಿ ನಾವು ಮುಂದೆ ಇದ್ದೆವೆ ಎನ್ನುವಂತೆ ಹಣಿಪಟ್ಟಿ ಅಳಿಸಿಹಾಕಿದ್ದಾಳೆ.

ಪ್ರಸ್ತುತ್ ಪ್ರೀಯಾದರ್ಶಿನಿ ತಂದೆ ರಾಜಪ್ಪ ಕೋಣಿಮನೆಯವರು ಚಂದ್ರಶೇಖರ್ ಸ್ನಾತಕೋತ್ತರ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಜ್ಯೋತಿ ಆರ್ ಕೋಣಿಮನೆಯವರು ಸ್ನಾತಕೋತ್ತರ ಪದವಿ ಶಿಕ್ಷಣ ಮುಗಿಸಿ ಮಕ್ಕಳ ಪೋಷಣೆಯಲ್ಲಿ ತೊಡಗಿದ್ದಾರೆ.




Conclusion:ತಂದೆ ತಾಯಿಯವರ ಪೋಷಣೆಯಲ್ಲಿ ಬೆಳಿದ ಪ್ರೀಯಾದರ್ಶಿನಿ ಇಂದು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನಹ ಪಡೆಯುವ ಮುಖಾಂತರ ಮುಂಬರುವ ಪೀಳಿಗೆಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.

ಪ್ರೀಯಾದರ್ಶಿನಿ ವಿದ್ಯಾರ್ಥಿನಿ ಮುಂಬರುವ ದಿನಗಳಲ್ಲಿ ವೈದ್ಯರಾಗಿ ಹಿಂದುಳಿದ ಜಿಲ್ಲೆಯಲ್ಲಿ ಸೇವೆ ಸಲ್ಲಿಸಬೇಕೆಂದು ಕನಸು ಕಟ್ಟಿ ಕೊಂಡಿದ್ದಾರೆ.ಅವರ ಶ್ರಮಕ್ಕೆ ಫತಿಫಲಕ್ಕೆ ಫಲ ಸಿಗಲಿ ಎಂದು ಆಶಿಸೋಣ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.