ETV Bharat / state

ಹಸಿವಿನಿಂದ ಒದ್ದಾಡುತ್ತಿದ್ದ ವಿಶಿಷ್ಟಚೇತನನಿಗೆ ಅನ್ನದಾತರಾದ ಪೌರಕಾರ್ಮಿಕರು - Humanitarian work by civic worker

ಯಾದಗಿರಿಯ ಸುರಪುರ ಬಸ್ ನಿಲ್ದಾಣದಲ್ಲಿ ವಿಶಿಷ್ಟಚೇತನನೋರ್ವ ಅನ್ನ-ನೀರು ಸಿಗದೆ ಹಸಿವಿನಿಂದ ಒದ್ದಾಡುತ್ತಿದ್ದ. ಈ ವೇಳೆ ಲಾಕ್‌ಡೌನ್ ಕುರಿತು ವಾಹನದಲ್ಲಿ ಅನೌನ್ಸ್ ಮಾಡುತ್ತಿದ್ದ ನಗರಸಭೆಯ ಕಾರ್ಮಿಕರು ಆತನಿಗೆ ಊಟ ತಂದು ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Humanitarian work by surapur civic worker
Humanitarian work by surapur civic worker
author img

By

Published : Mar 25, 2020, 7:33 PM IST

ಸುರಪುರ(ಯಾದಗಿರಿ): ಭಾರತ ಲಾಕ್‌ಡೌನ್ ಆದ ಹಿನ್ನೆಲೆ ಅನ್ನ-ನೀರು ಸಿಗದೆ ಕಂಗಾಲಾಗಿದ್ದ ವಿಶಿಷ್ಟ ಚೇತನನೋರ್ವನಿಗೆ ಪೌರ ಕಾರ್ಮಿಕರು ಊಟ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಸುರಪುರ ಬಸ್ ನಿಲ್ದಾಣದಲ್ಲಿ ವಿಶಿಷ್ಟಚೇತನನೋರ್ವ ಅನ್ನ-ನೀರು ಸಿಗದೆ ಹಸಿವಿನಿಂದ ಬಳಲುತ್ತಿದ್ದ. ಈ ವೇಳೆ ಲಾಕ್‌ಡೌನ್ ಕುರಿತು ವಾಹನದಲ್ಲಿ ಅನೌನ್ಸ್ ಮಾಡುತ್ತಿದ್ದ ನಗರಸಭೆಯ ಕಾರ್ಮಿಕರಾದ ಜಗದೀಶ್ ಶಾಖನವರ್, ಗೌತಮ್ ತೇಲ್ಕರ್ ಮತ್ತು ಯಲ್ಲಪ್ಪ ಉಲ್ಪೇನವರ್ ಅವರು ಈತನ ನರಳಾಟ ಕಂಡು ಊಟ ತಂದು ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪೌರ ಕಾರ್ಮಿಕರ ಈ ಮಾನವೀಯ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಸುರಪುರ(ಯಾದಗಿರಿ): ಭಾರತ ಲಾಕ್‌ಡೌನ್ ಆದ ಹಿನ್ನೆಲೆ ಅನ್ನ-ನೀರು ಸಿಗದೆ ಕಂಗಾಲಾಗಿದ್ದ ವಿಶಿಷ್ಟ ಚೇತನನೋರ್ವನಿಗೆ ಪೌರ ಕಾರ್ಮಿಕರು ಊಟ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಸುರಪುರ ಬಸ್ ನಿಲ್ದಾಣದಲ್ಲಿ ವಿಶಿಷ್ಟಚೇತನನೋರ್ವ ಅನ್ನ-ನೀರು ಸಿಗದೆ ಹಸಿವಿನಿಂದ ಬಳಲುತ್ತಿದ್ದ. ಈ ವೇಳೆ ಲಾಕ್‌ಡೌನ್ ಕುರಿತು ವಾಹನದಲ್ಲಿ ಅನೌನ್ಸ್ ಮಾಡುತ್ತಿದ್ದ ನಗರಸಭೆಯ ಕಾರ್ಮಿಕರಾದ ಜಗದೀಶ್ ಶಾಖನವರ್, ಗೌತಮ್ ತೇಲ್ಕರ್ ಮತ್ತು ಯಲ್ಲಪ್ಪ ಉಲ್ಪೇನವರ್ ಅವರು ಈತನ ನರಳಾಟ ಕಂಡು ಊಟ ತಂದು ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪೌರ ಕಾರ್ಮಿಕರ ಈ ಮಾನವೀಯ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.