ETV Bharat / state

ಯಾದಗಿರಿ: ತಂದೆಗೆ ಜೀವಬೆದರಿಕೆ ಆರೋಪ... ಆಡಿಯೋ ಕೇಳಿ ಕಲಾವಿದನ ಮಗಳು ಆತ್ಮಹತ್ಯೆ - ಲೆಟೆಸ್ಟ್ ಯಾದಗಿರಿ ಆತ್ಮಹತ್ಯೆ ನ್ಯೂಸ್

ಕಲಾವಿದನೋರ್ವನಿಗೆ ಅಧಿಕಾರಿವೋರ್ವರು ಜೀವಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಕೇಳಿದ ಕಲಾವಿದನ ಪುತ್ರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ನಗರದ ಹೊರ ವಲಯದ ಭೀಮಾ ನದಿಯಲ್ಲಿ ನಡೆದಿದೆ.

ತಂದೆಗೆ ಜೀವಬೆದರಿಕೆ...ಆಡಿಯೋ ಕೇಳಿ ಮಗಳು ಆತ್ಮಹತ್ಯೆ
author img

By

Published : Nov 14, 2019, 10:30 AM IST

Updated : Nov 14, 2019, 10:43 AM IST

ಯಾದಗಿರಿ: ಅಧಿಕಾರಿವೋರ್ವ ಕಲಾವಿದನಾಗಿರುವ ತನ್ನ ತಂದೆಗೆ ಜೀವಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಕೇಳಿಸಿಕೊಂಡ ಪುತ್ರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರ ವಲಯದ ಭೀಮಾ ನದಿಯಲ್ಲಿ ನಡೆದಿದೆ.

ತಂದೆಗೆ ಜೀವಬೆದರಿಕೆ...ಆಡಿಯೋ ಕೇಳಿ ಮಗಳು ಆತ್ಮಹತ್ಯೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ದತ್ತಪ್ಪ ಸಾಗನೂರ್​ಗೆ ಕಲಾವಿದ ಶಂಕರ ಶಾಸ್ತ್ರಿ ಜೀವನೋಪಾಯಕ್ಕಾಗಿ ಸರ್ಕಾರಿ ಕಾರ್ಯಕ್ರಮ ನೀಡುವಂತೆ ಕೇಳಿದ್ದrಂತೆ. ಸರ್ಕಾರಿ ಕಾರ್ಯಕ್ರಮ ಕೇಳಿದ್ದಕ್ಕೆ ಶಂಕರ ಶಾಸ್ರ್ತಿಗೆ ದತ್ತಪ್ಪಾ ಸಾಗನೂರ್ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗ್ತಿದೆ. ದತ್ತಪ್ಪ ಸಾಗನೂರ ಜೀವ ಬೆದರಿಕೆ ಆಡಿಯೋ ಕೇಳಿಸಿಕೊಂಡ ಕಲಾವಿದ ಶಂಕರ ಶಾಸ್ತ್ರೀ aವರ ಪುತ್ರಿ ಭವಾನಿ ಮನನೊಂದು ಭೀಮಾ ನದಿಗೆ ಹಾರಿದ್ದಾಳೆ ಎಂದು ತಿಳಿದುಬಂದಿದೆ.

ಇಂದು ಭೀಮಾ ನದಿ ದಡದಲ್ಲಿ ಅಗ್ನಿಶಾಮಕ ದಳ ಸೇರಿದಂತೆ ಈಜು ತಜ್ಞರಿಂದ ಯುವತಿ ಭವಾನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೇ ಯಾದಗಿರಿಗೆ ಭೇಟಿ ನೀಡಿದ್ದ ಸಮಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ ಟಿ ರವಿ ಅವರೊಂದಿಗೆ ಶಂಕರ ಶಾಸ್ತ್ರೀ ಹಾಗೂ ಅವರ ಕುಟುಂಬ ಅಧಿಕಾರಿ ದತ್ತಪ್ಪ ಸಾಗನೂರನಿಂದ ಜೀವ ಬೇದರಿಕೆ ನೀಡಿರುವ ಕುರಿತು ತಮ್ಮ ಅಳಲನ್ನ ತೋಡಿಕೊಂಡಿದ್ದರು ಎಂದು ಹೇಳಲಾಗ್ತಿದೆ.

ಯಾದಗಿರಿ: ಅಧಿಕಾರಿವೋರ್ವ ಕಲಾವಿದನಾಗಿರುವ ತನ್ನ ತಂದೆಗೆ ಜೀವಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಕೇಳಿಸಿಕೊಂಡ ಪುತ್ರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರ ವಲಯದ ಭೀಮಾ ನದಿಯಲ್ಲಿ ನಡೆದಿದೆ.

ತಂದೆಗೆ ಜೀವಬೆದರಿಕೆ...ಆಡಿಯೋ ಕೇಳಿ ಮಗಳು ಆತ್ಮಹತ್ಯೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ದತ್ತಪ್ಪ ಸಾಗನೂರ್​ಗೆ ಕಲಾವಿದ ಶಂಕರ ಶಾಸ್ತ್ರಿ ಜೀವನೋಪಾಯಕ್ಕಾಗಿ ಸರ್ಕಾರಿ ಕಾರ್ಯಕ್ರಮ ನೀಡುವಂತೆ ಕೇಳಿದ್ದrಂತೆ. ಸರ್ಕಾರಿ ಕಾರ್ಯಕ್ರಮ ಕೇಳಿದ್ದಕ್ಕೆ ಶಂಕರ ಶಾಸ್ರ್ತಿಗೆ ದತ್ತಪ್ಪಾ ಸಾಗನೂರ್ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗ್ತಿದೆ. ದತ್ತಪ್ಪ ಸಾಗನೂರ ಜೀವ ಬೆದರಿಕೆ ಆಡಿಯೋ ಕೇಳಿಸಿಕೊಂಡ ಕಲಾವಿದ ಶಂಕರ ಶಾಸ್ತ್ರೀ aವರ ಪುತ್ರಿ ಭವಾನಿ ಮನನೊಂದು ಭೀಮಾ ನದಿಗೆ ಹಾರಿದ್ದಾಳೆ ಎಂದು ತಿಳಿದುಬಂದಿದೆ.

ಇಂದು ಭೀಮಾ ನದಿ ದಡದಲ್ಲಿ ಅಗ್ನಿಶಾಮಕ ದಳ ಸೇರಿದಂತೆ ಈಜು ತಜ್ಞರಿಂದ ಯುವತಿ ಭವಾನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೇ ಯಾದಗಿರಿಗೆ ಭೇಟಿ ನೀಡಿದ್ದ ಸಮಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ ಟಿ ರವಿ ಅವರೊಂದಿಗೆ ಶಂಕರ ಶಾಸ್ತ್ರೀ ಹಾಗೂ ಅವರ ಕುಟುಂಬ ಅಧಿಕಾರಿ ದತ್ತಪ್ಪ ಸಾಗನೂರನಿಂದ ಜೀವ ಬೇದರಿಕೆ ನೀಡಿರುವ ಕುರಿತು ತಮ್ಮ ಅಳಲನ್ನ ತೋಡಿಕೊಂಡಿದ್ದರು ಎಂದು ಹೇಳಲಾಗ್ತಿದೆ.

Intro:ಕಲಾವಿದನೊಬ್ಬರಿಗೆ ಅಧಿಕಾರಿಯೊಬ್ಬ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾವಿದನ ಪುತ್ರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತಾ ಘಟನೆ ಯಾದಗಿರಿ ನಗರದ ಹೊರ ವಲಯದ ಭೀಮಾ ನದಿಯಲ್ಲಿ ನಡೆದಿದೆ.. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ದತ್ತಪ್ಪ ಸಾಗನೂರ್ ನಿಂದ ಮೋಬೈಲ್ ಕರೆ ಮೂಲಕ ಯಾದಗಿರಿ ಜಲ್ಲೆಯ ಹಗಲು ವೇಷ ಕಲಾವಿದನಾದಂತಾ ಶಂಕರ ಶಾಸ್ತ್ರಿ ಹಾಗೂ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿತ್ತು..

ಅಧಿಕಾರಿ ದತ್ತಪ್ಪ ಸಾಗನೂರ್ ಗೆ ಕಲಾವಿದ ಶಂಕರ ಶಾಸ್ತ್ರಿ ಜೀವನೋಪಾಯಕ್ಕಾಗಿ ಸರ್ಕಾರಿ ಕಾರ್ಯಕ್ರಮ ನೀಡುವಂತೆ ಕೇಳಿದ್ದ, ಸರ್ಕಾರಿ ಕಾರ್ಯಕ್ರಮ ಕೇಳಿದ್ದಕ್ಕೆ ಶಂಕರ ಶಾಸ್ರ್ತಿಗೆ ದತ್ತಪ್ಪಾ ಸಾಗನೂರ್ ಜೀವ ಬೆದರಿಕೆ ಹಾಕಿದ್ದರು...ದತ್ತಪ್ಪ ಸಾಗನೂರ ಜೀವ ಬೆದರಿಕೆ ಆಡಿಯೋ ಕೇಳಿ ಶಂಕರ ಶಾಸ್ತ್ರೀ ಪುತ್ರಿ ಭವಾನಿ ಮನನೊಂದು ಭೀಮಾ ನದಿಗೆ ಹಾರಿದ್ದಾಳೆ ಎನ್ನಲಾಗಿದೆ...



Body:ಇಂದು ಭೀಮಾ ನದಿ ದಂಡೆಯಲ್ಲಿ ಅಗ್ನಿಶಾಮಕ ದಳ ಸೇರಿದಂತೆ ಈಜು ತಜ್ಞರಿಂದ ಯುವತಿ ಭವಾನಿಗಾಗಿ ಶೋಧ ನಡೆಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದರೆ, ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ...
Conclusion:ಇತ್ತಿಚಿಗಷ್ಟೇ ಯಾದಗಿರಿಗೆ ಭೇಟಿ ನೀಡಿದಂತಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ ಅವರ ಎದರುಗಡೆ ಶಂಕರ ಶಾಸ್ತ್ರೀ ಹಾಗೂ ಅವರ ಕುಟುಂಬ ಅಧಿಕಾರಿ ದತ್ತಪ್ಪ ಸಾಗನೂರನಿಂದ ಜೀವ ಬೇದರಿಕೆ ನೀಡಿರುವ ಕುರಿತು ತಮ್ಮ ಅಳಲನ್ನ ತೊಡಿಕೊಂಡಿದ್ದರು..

ಫೈಲ್ ಗೆ ಅಟ್ಯಾಚ್ ಮಾಡಿದ ಭಾವಚಿತ್ರ_01_ಭವಾನಿಯದ್ದಾಗಿದೆ..02_ಅಧಿಕಾರಿ ದತ್ತಪ್ಪ ಸಾಗನೂರ್ ದ್ದಾಗಿದೆ
Last Updated : Nov 14, 2019, 10:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.