ETV Bharat / state

ನೀರು ಭಾವನಾತ್ಮಕ ವಿಷಯವಾಗುತ್ತಿರೋದು ದುರ್ದೈವ.. ಸಚಿವ ಸಿ ಟಿ ರವಿ - ಮದ್ಯಂತರ ಆದೇಶ ಬಳಸಲು ಗೋವಾ ಸರ್ಕಾರ ತಡೆ

ಕೇಂದ್ರದಲ್ಲಿ ನಮ್ಮ ಸರ್ಕಾರವಿದ್ದರೂ ಮಧ್ಯಂತರ ಆದೇಶ ಬಳಸಲು ಗೋವಾ ಸರ್ಕಾರ ತಡೆ ಒಡ್ಡುತ್ತಿದೆ. ನೀರನ್ನು ಭಾವನಾತ್ಮಕ ವಿಷಯವಾಗಿ ಮಾಡಿಕೊಳ್ಳುತ್ತಿರೋದು ದುರ್ದೈವ ಎಂದು ಸಚಿವ ಸಿ ಟಿ  ರವಿ ಕಳವಳ ವ್ಯಕ್ತಪಡಿಸಿದ್ದಾರೆ.

ಸಚಿವ ಸಿ ಟಿ  ರವಿ
author img

By

Published : Oct 21, 2019, 7:25 PM IST

ವಿಜಯಪುರ: ಕೇಂದ್ರದಲ್ಲಿ ನಮ್ಮ ಸರ್ಕಾರವಿದ್ದರೂ ಮಧ್ಯಂತರ ಆದೇಶ ಬಳಸಲು ಗೋವಾ ಸರ್ಕಾರ ತಡೆ ಒಡ್ಡುತ್ತಿದೆ. ನೀರನ್ನು ಭಾವನಾತ್ಮಕ ವಿಷಯವಾಗಿ ಮಾಡಿಕೊಳ್ಳುತ್ತಿರೋದು ದುರ್ದೈವ ಎಂದು ಸಚಿವ ಸಿ ಟಿ ರವಿ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ‌ ಅವರು, ಸ್ವಾತಂತ್ರ್ಯ ನಂತರದಲ್ಲಿ ನೀರು ಹಂಚಿಕೆ ಕುರಿತು ಯೋಜನೆ ರೂಪಿಸಿಲ್ಲ. ಹೀಗಾಗಿ ಗಡಿ,ಭಾಷೆ,ನೀರು ಭಾವನಾತ್ಮಕ ವಿಷಯವಾಗಿದೆ‌. ನೀರಿನ ಹಂಚಿಕೆ ಬಗ್ಗೆ ಸಮಗ್ರವಾಗಿ ಯೋಚಿಸಿ ಅದನ್ನ ರಾಷ್ಟ್ರೀಕರಣ ಮಾಡಬೇಕು. ನಾವು ನೀರಿನ ವಿಷಯದಲ್ಲಿ ಸಮಗ್ರ ಯೋಜನೆ ರೂಪಿಸಿ ಹಂಚಿಕೆ ಮಾಡಿದ್ರೆ ಮಹದಾಯಿಗಾಗಿ ಗುದ್ದಾಡುವ ಸಮಸ್ಯೆ ತಪ್ಪುತ್ತೆ. ಆಗ ಮಾತ್ರ ಸಮನಾಗಿ ನೀರು ಹಂಚಿಕೆಯಾಗುತ್ತದೆ‌. ಈ ಜಗಳ ಹುಟ್ಟಿಸಲು ಕಾರಣವಾದ ಕಾಂಗ್ರೆಸ್ ನೀತಿ ಬದಲಾಯಿಸಬಹುದೆಂದು ಅಭಿಪ್ರಾಯಪಟ್ಟರು.

ಸಚಿವ ಸಿ ಟಿ ರವಿ

ನೆರೆಯ ರಾಜ್ಯದ ಜನರು ನಮಗೆ ಸಹೋದರರಿದ್ದಂತೆ, ಹಾಗೇ ರಾಜ್ಯಗಳು ಸಹ. ನೀರು ಕೊಡುವುದು ತೆಗೆದುಕೊಳ್ಳುವುದು ಸಾಮಾನ್ಯ. ನಾವು ಅವರಿಗೆ ನೀರು ಕೊಡಬೇಕು, ಅವರು ನಮಗೆ ನೀರು ಕೊಡಬೇಕು, ಅವರು ಬೇಸಿಗೆಯಲ್ಲಿ ಕೋಯ್ನಾದಿಂದ ಬೆಳಗಾವಿ, ಬಾಗಲಕೋಟೆ ಭಾಗಗಳಿಗೆ ನೀರು ನೀಡಿದರೆ. ನಾವು ಮಹಾರಾಷ್ಟ್ರ ಜತ್ತ ಭಾಗಕ್ಕೆ ನೀರಿನ್ನು ಹರಿಸುತ್ತೇವೆ. ಭಾರತೀಯ ಜನತಾ ಪಾರ್ಟಿ ಕರ್ನಾಟಕದ ಹಿತಾಸಕ್ತಿ ‌ಜೊತೆಗೆ ದೇಶದ ಹಿತಾಸಕ್ತಿ ಕಾಪಾಡುತ್ತದೆ ಎಂದರು.

ಇನ್ನು, ಮಹಾರಾಷ್ಟ್ರ ಚುನಾವಣಾ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಸಿ ಟಿ ರವಿ, ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ಈಗಾಗಲೇ ಹತಾಶೆಗೊಂಡಿದೆ‌. ಚುನಾವಣೆ ಮೊದಲೇ ಶಸ್ತ್ರ ತ್ಯಾಗ ಮಾಡಿದ್ದು, ಜಿಜೆಪಿ ಶಿವಸೇನೆ ಪಕ್ಷ ಅತಿ ಹೆಚ್ಚಿನ ಸ್ಥಾನ ಪಡೆಯಲಿದೆ. ಕಾಂಗ್ರೆಸ್ ಪಕ್ಷ 2ನೇ ಸ್ಥಾನಕ್ಕೂ ಬರುವುದಿಲ್ಲ ಎಂದು ಅಲ್ಲಿಗೆ ಹೋಗಿ ಬಂದವರು ಹೇಳುತ್ತಿದ್ದಾರೆ ಎಂದರು.

ಎನ್‌ಸಿಪಿಗಿಂತ ಕಡಿಮೆ ಸೀಟುಗಳು‌ ಕಾಂಗ್ರೆಸ್‌ಗೆ ಬಂದರೂ ಆಶ್ಚರ್ಯ ಇಲ್ಲ ಎನ್ನುತ್ತಿದ್ದಾರೆ‌. ಗಾಂಧೀಜಿಯವರು ಕಾಂಗ್ರೆಸ್‌ನ ವಿಸರ್ಜನೆ ಮಾಡಿ ಎಂದು ಹೇಳಿದ್ದರು. ಆದರೆ, ಅವರ ಮಾತನ್ನ ಗಾಂಧೀಜಿಯವರ ರಾಜಕೀಯ ವಾರಸದಾರರು ಕೇಳಲಿಲ್ಲ. ಜನರು ಮಹಾತ್ಮಾ ಗಾಂಧಿಯವರ ಮಾತನ್ನ ಈಡೇರಿಸುವ ಕೆಲಸವನ್ನ ಒಂದೊಂದೆ ರಾಜ್ಯದಲ್ಲಿ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು‌.

ವಿಜಯಪುರ: ಕೇಂದ್ರದಲ್ಲಿ ನಮ್ಮ ಸರ್ಕಾರವಿದ್ದರೂ ಮಧ್ಯಂತರ ಆದೇಶ ಬಳಸಲು ಗೋವಾ ಸರ್ಕಾರ ತಡೆ ಒಡ್ಡುತ್ತಿದೆ. ನೀರನ್ನು ಭಾವನಾತ್ಮಕ ವಿಷಯವಾಗಿ ಮಾಡಿಕೊಳ್ಳುತ್ತಿರೋದು ದುರ್ದೈವ ಎಂದು ಸಚಿವ ಸಿ ಟಿ ರವಿ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ‌ ಅವರು, ಸ್ವಾತಂತ್ರ್ಯ ನಂತರದಲ್ಲಿ ನೀರು ಹಂಚಿಕೆ ಕುರಿತು ಯೋಜನೆ ರೂಪಿಸಿಲ್ಲ. ಹೀಗಾಗಿ ಗಡಿ,ಭಾಷೆ,ನೀರು ಭಾವನಾತ್ಮಕ ವಿಷಯವಾಗಿದೆ‌. ನೀರಿನ ಹಂಚಿಕೆ ಬಗ್ಗೆ ಸಮಗ್ರವಾಗಿ ಯೋಚಿಸಿ ಅದನ್ನ ರಾಷ್ಟ್ರೀಕರಣ ಮಾಡಬೇಕು. ನಾವು ನೀರಿನ ವಿಷಯದಲ್ಲಿ ಸಮಗ್ರ ಯೋಜನೆ ರೂಪಿಸಿ ಹಂಚಿಕೆ ಮಾಡಿದ್ರೆ ಮಹದಾಯಿಗಾಗಿ ಗುದ್ದಾಡುವ ಸಮಸ್ಯೆ ತಪ್ಪುತ್ತೆ. ಆಗ ಮಾತ್ರ ಸಮನಾಗಿ ನೀರು ಹಂಚಿಕೆಯಾಗುತ್ತದೆ‌. ಈ ಜಗಳ ಹುಟ್ಟಿಸಲು ಕಾರಣವಾದ ಕಾಂಗ್ರೆಸ್ ನೀತಿ ಬದಲಾಯಿಸಬಹುದೆಂದು ಅಭಿಪ್ರಾಯಪಟ್ಟರು.

ಸಚಿವ ಸಿ ಟಿ ರವಿ

ನೆರೆಯ ರಾಜ್ಯದ ಜನರು ನಮಗೆ ಸಹೋದರರಿದ್ದಂತೆ, ಹಾಗೇ ರಾಜ್ಯಗಳು ಸಹ. ನೀರು ಕೊಡುವುದು ತೆಗೆದುಕೊಳ್ಳುವುದು ಸಾಮಾನ್ಯ. ನಾವು ಅವರಿಗೆ ನೀರು ಕೊಡಬೇಕು, ಅವರು ನಮಗೆ ನೀರು ಕೊಡಬೇಕು, ಅವರು ಬೇಸಿಗೆಯಲ್ಲಿ ಕೋಯ್ನಾದಿಂದ ಬೆಳಗಾವಿ, ಬಾಗಲಕೋಟೆ ಭಾಗಗಳಿಗೆ ನೀರು ನೀಡಿದರೆ. ನಾವು ಮಹಾರಾಷ್ಟ್ರ ಜತ್ತ ಭಾಗಕ್ಕೆ ನೀರಿನ್ನು ಹರಿಸುತ್ತೇವೆ. ಭಾರತೀಯ ಜನತಾ ಪಾರ್ಟಿ ಕರ್ನಾಟಕದ ಹಿತಾಸಕ್ತಿ ‌ಜೊತೆಗೆ ದೇಶದ ಹಿತಾಸಕ್ತಿ ಕಾಪಾಡುತ್ತದೆ ಎಂದರು.

ಇನ್ನು, ಮಹಾರಾಷ್ಟ್ರ ಚುನಾವಣಾ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಸಿ ಟಿ ರವಿ, ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ಈಗಾಗಲೇ ಹತಾಶೆಗೊಂಡಿದೆ‌. ಚುನಾವಣೆ ಮೊದಲೇ ಶಸ್ತ್ರ ತ್ಯಾಗ ಮಾಡಿದ್ದು, ಜಿಜೆಪಿ ಶಿವಸೇನೆ ಪಕ್ಷ ಅತಿ ಹೆಚ್ಚಿನ ಸ್ಥಾನ ಪಡೆಯಲಿದೆ. ಕಾಂಗ್ರೆಸ್ ಪಕ್ಷ 2ನೇ ಸ್ಥಾನಕ್ಕೂ ಬರುವುದಿಲ್ಲ ಎಂದು ಅಲ್ಲಿಗೆ ಹೋಗಿ ಬಂದವರು ಹೇಳುತ್ತಿದ್ದಾರೆ ಎಂದರು.

ಎನ್‌ಸಿಪಿಗಿಂತ ಕಡಿಮೆ ಸೀಟುಗಳು‌ ಕಾಂಗ್ರೆಸ್‌ಗೆ ಬಂದರೂ ಆಶ್ಚರ್ಯ ಇಲ್ಲ ಎನ್ನುತ್ತಿದ್ದಾರೆ‌. ಗಾಂಧೀಜಿಯವರು ಕಾಂಗ್ರೆಸ್‌ನ ವಿಸರ್ಜನೆ ಮಾಡಿ ಎಂದು ಹೇಳಿದ್ದರು. ಆದರೆ, ಅವರ ಮಾತನ್ನ ಗಾಂಧೀಜಿಯವರ ರಾಜಕೀಯ ವಾರಸದಾರರು ಕೇಳಲಿಲ್ಲ. ಜನರು ಮಹಾತ್ಮಾ ಗಾಂಧಿಯವರ ಮಾತನ್ನ ಈಡೇರಿಸುವ ಕೆಲಸವನ್ನ ಒಂದೊಂದೆ ರಾಜ್ಯದಲ್ಲಿ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು‌.

Intro:ವಿಜಯಪುರ: ಕೇಂದ್ರದಲ್ಲಿ ನಮ್ಮ ಸರ್ಕಾರವಿದ್ದರೂ ಮದ್ಯಂತರ ಆದೇಶಕ್ಕೆ ಬಳಸಲು ಗೋವಾ ಸರ್ಕಾರ ತಡೆ ಒಡ್ಡುತ್ತಿದೆ. ನೀರುನ್ನು ಭಾವನಾತ್ಮಕ ವಿಷಯವಾಗಿ ಮಾಡಿಕೊಳ್ಳುತ್ತಿರೋದು ದುರ್ದೈವ ಎಂದು ಸಚಿವ ಸಿ ಟಿ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿ ಮಾತನಾಡಿದ‌ ಅವರು, ಸ್ವಾತಂತ್ರ್ಯ ನಂತರದಲ್ಲಿ ನೀರು ಹಂಚಿಕೆ ಕುರಿತು ಯೋಜನೆ ರೂಪಿಸಿಲ್ಲ ಹೀಗಾಗಿ ಗಡಿ,ಭಾಷೆ, ನೀರು ಭಾವನಾತ್ಮಕ ವಿಷಯವಾಗಿದೆ‌ ಎಂದು ಕಳವಳದಿಂದ ಮಾತನಾಡಿದರು.ನೀರಿಗಾಗಿ ಸಮಗ್ರವಾಗಿ ಯೋಚಿಸಿ ನೀರನ್ನ ರಾಷ್ಟ್ರೀಕರಣ ಮಾಡಬೇಕು ಎಲ್ಲ ಸಂದರ್ಶ ಪ್ರತಿ ರಾಜ್ಯ ಮನಸ್ಥಿತಿಯನ್ನು ಹದಿಗೆಡಿಸುವಕ್ಕಿಂತ ನಾವು ನೀರಿನ ವಿಷಯದಲ್ಲಿ ಸಮಗ್ರ ಯೋಜನೆ ರೂಪಿಸಿ ಹಚ್ಚಿಕೆ ಮಾಡಿದ್ರೆ ಮಹದಾಯಿ, ಜತ್ತ ನೀರಿನ ಸಮಸ್ಯ ತಪ್ಪುತ್ತದೆ. ಸಮನಾಗಿ ನೀರು ಹಂಚಿಕೆಯಾಗುತ್ತದೆ‌. ಈ ಜಗಳ ಹುಟ್ಟಿಸಲು ಕಾರಣವಾದ ಕಾಂಗ್ರೆಸ್ ನೀತಿ ಬದಲಾಯಿಸಬಹುದೆಂದು ಅಭಿಪ್ರಾಯಪಟ್ಟರು.

ನಮ್ಮ ನೆರೆಯ ರಾಜ್ಯಗಳು ಸಹೋದರ ರಾಜ್ಯಗಳು ನೀರು ಕೊಡುವುದು ತೆಗೆದುಕೊಳ್ಳುವುದು ಸಾಮಾನ್ಯ ನಾವು ಅವರಿಗೆ ನೀರು ಕೊಡಬೇಕು ಅವರು ನಮಗೆ ನೀರು ಕೊಡಬೇಕು ಅಂದಾಗ ಕೋಯ್ನಾದಿಂದ ಬೆಳಗಾವಿ ಬಾಗಲಕೋಟ ಭಾಗಗಳಿಗೆ ನೀರು ತಲುತ್ತದೆ. ಮಹಾರಾಷ್ಟ್ರ ಜತ್ತ ಭಾಗಕ್ಕೆ ನಮ್ಮ ನೀರಿನಿಂದ ಅನುಕೂಲವಾಗಿತ್ತೆ. ಭಾರತೀಯ ಜನತಾ ಪಾರ್ಟಿ ಕರ್ನಾಟಕದ ಹಿತಾಸಕ್ತಿ ‌ಜೊತೆಗೆ ದೇಶದ ಹಿತಾಸಕ್ತಿ ಕಾಪಾಡುತ್ತದೆ. ಎಂದು ಹೇಳಿದರು.

ಇನ್ನೂ ಮಹಾರಾಷ್ಟ್ರ ಚುನಾವಣಾ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಸಿ ಟಿ ರವಿ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರ ದಲ್ಲಿ ಈಗಾಗಲೇ ಹತಾಶೆಗೊಂಡಿದೆ‌. ಚುನಾವಣೆ ಮೊದಲೆ ಶಸ್ತ್ರ ತ್ಯಾಗ ಮಾಡಿದ್ದು ಜಿಜೆಪಿ ಶಿವಸೇನೆ ಪಕ್ಷ ಅತಿ ಹೆಚ್ಚಿನ ಸ್ಥಾನ ಪಡೆಲಿದೆ. ಇನ್ನೂ ಕಾಂಗ್ರೇಸ್ ಪಕ್ಷ ಎರಡನೇ ಸ್ಥಾನಕ್ಕೂ ಬರುವುದಿಲ್ಲ ಎಂದು ಅಲ್ಲಿಗೆ ಹೋಗಿ ಬಂದವರು ಹೇಳುತ್ತಿದ್ದಾರೆ. ಅದೇ ಜನ್ರು ನನಗೆ ಹೇಳಿದ್ದು ಎನ್ ಸಿ ಪಿ ಕಿಂತ ಕಡಿಮೆ ಸಿಟುಗಳು‌ ಕಾಂಗ್ರೆಸ್ ಬಂದರೂ ಆಶ್ಚರ್ಯ ಇಲ್ಲ ಎನ್ನುತ್ತಿದ್ದಾರೆ‌. ಗಾಂಧೀಜಿಯವರು ಕಾಂಗ್ರೆಸ್ ‌ನ್ನ ವಿಸರ್ಜನೆ ಮಾಡಿ ಎಂದು ಹೇಳಿದ್ದರು ‌ಆದ್ರೆ ಅವರ ಮಾತನ್ನ ಗಾಂಧೀಜಿಯವರ ರಾಜಕೀಯ ವಾಸದಾರರು ಕೇಳಲಿಲ್ಲ. ಜನ್ರು ಮಹಾತ್ಮಾ ಗಾಂಧಿಯವರ ಮಾತನ್ನ ಈಡೇರಿಸುವ ಕೆಲಸವನ್ನ ಒಂದೋದೆ ರಾಜ್ಯದಲ್ಲಿ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು‌.


ಶಿವಾನಂದ ಮದಿಹಳ್ಳಿ
ವಿಜಯಪುರBody:ವಿಜಯಪುರ: ಕೇಂದ್ರದಲ್ಲಿ ನಮ್ಮ ಸರ್ಕಾರವಿದ್ದರೂ ಮದ್ಯಂತರ ಆದೇಶಕ್ಕೆ ಬಳಸಲು ಗೋವಾ ಸರ್ಕಾರ ತಡೆ ಒಡ್ಡುತ್ತಿದೆ. ನೀರುನ್ನು ಭಾವನಾತ್ಮಕ ವಿಷಯವಾಗಿ ಮಾಡಿಕೊಳ್ಳುತ್ತಿರೋದು ದುರ್ದೈವ ಎಂದು ಸಚಿವ ಸಿ ಟಿ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿ ಮಾತನಾಡಿದ‌ ಅವರು, ಸ್ವಾತಂತ್ರ್ಯ ನಂತರದಲ್ಲಿ ನೀರು ಹಂಚಿಕೆ ಕುರಿತು ಯೋಜನೆ ರೂಪಿಸಿಲ್ಲ ಹೀಗಾಗಿ ಗಡಿ,ಭಾಷೆ, ನೀರು ಭಾವನಾತ್ಮಕ ವಿಷಯವಾಗಿದೆ‌ ಎಂದು ಕಳವಳದಿಂದ ಮಾತನಾಡಿದರು.ನೀರಿಗಾಗಿ ಸಮಗ್ರವಾಗಿ ಯೋಚಿಸಿ ನೀರನ್ನ ರಾಷ್ಟ್ರೀಕರಣ ಮಾಡಬೇಕು ಎಲ್ಲ ಸಂದರ್ಶ ಪ್ರತಿ ರಾಜ್ಯ ಮನಸ್ಥಿತಿಯನ್ನು ಹದಿಗೆಡಿಸುವಕ್ಕಿಂತ ನಾವು ನೀರಿನ ವಿಷಯದಲ್ಲಿ ಸಮಗ್ರ ಯೋಜನೆ ರೂಪಿಸಿ ಹಚ್ಚಿಕೆ ಮಾಡಿದ್ರೆ ಮಹದಾಯಿ, ಜತ್ತ ನೀರಿನ ಸಮಸ್ಯ ತಪ್ಪುತ್ತದೆ. ಸಮನಾಗಿ ನೀರು ಹಂಚಿಕೆಯಾಗುತ್ತದೆ‌. ಈ ಜಗಳ ಹುಟ್ಟಿಸಲು ಕಾರಣವಾದ ಕಾಂಗ್ರೆಸ್ ನೀತಿ ಬದಲಾಯಿಸಬಹುದೆಂದು ಅಭಿಪ್ರಾಯಪಟ್ಟರು.

ನಮ್ಮ ನೆರೆಯ ರಾಜ್ಯಗಳು ಸಹೋದರ ರಾಜ್ಯಗಳು ನೀರು ಕೊಡುವುದು ತೆಗೆದುಕೊಳ್ಳುವುದು ಸಾಮಾನ್ಯ ನಾವು ಅವರಿಗೆ ನೀರು ಕೊಡಬೇಕು ಅವರು ನಮಗೆ ನೀರು ಕೊಡಬೇಕು ಅಂದಾಗ ಕೋಯ್ನಾದಿಂದ ಬೆಳಗಾವಿ ಬಾಗಲಕೋಟ ಭಾಗಗಳಿಗೆ ನೀರು ತಲುತ್ತದೆ. ಮಹಾರಾಷ್ಟ್ರ ಜತ್ತ ಭಾಗಕ್ಕೆ ನಮ್ಮ ನೀರಿನಿಂದ ಅನುಕೂಲವಾಗಿತ್ತೆ. ಭಾರತೀಯ ಜನತಾ ಪಾರ್ಟಿ ಕರ್ನಾಟಕದ ಹಿತಾಸಕ್ತಿ ‌ಜೊತೆಗೆ ದೇಶದ ಹಿತಾಸಕ್ತಿ ಕಾಪಾಡುತ್ತದೆ. ಎಂದು ಹೇಳಿದರು.

ಇನ್ನೂ ಮಹಾರಾಷ್ಟ್ರ ಚುನಾವಣಾ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಸಿ ಟಿ ರವಿ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರ ದಲ್ಲಿ ಈಗಾಗಲೇ ಹತಾಶೆಗೊಂಡಿದೆ‌. ಚುನಾವಣೆ ಮೊದಲೆ ಶಸ್ತ್ರ ತ್ಯಾಗ ಮಾಡಿದ್ದು ಜಿಜೆಪಿ ಶಿವಸೇನೆ ಪಕ್ಷ ಅತಿ ಹೆಚ್ಚಿನ ಸ್ಥಾನ ಪಡೆಲಿದೆ. ಇನ್ನೂ ಕಾಂಗ್ರೇಸ್ ಪಕ್ಷ ಎರಡನೇ ಸ್ಥಾನಕ್ಕೂ ಬರುವುದಿಲ್ಲ ಎಂದು ಅಲ್ಲಿಗೆ ಹೋಗಿ ಬಂದವರು ಹೇಳುತ್ತಿದ್ದಾರೆ. ಅದೇ ಜನ್ರು ನನಗೆ ಹೇಳಿದ್ದು ಎನ್ ಸಿ ಪಿ ಕಿಂತ ಕಡಿಮೆ ಸಿಟುಗಳು‌ ಕಾಂಗ್ರೆಸ್ ಬಂದರೂ ಆಶ್ಚರ್ಯ ಇಲ್ಲ ಎನ್ನುತ್ತಿದ್ದಾರೆ‌. ಗಾಂಧೀಜಿಯವರು ಕಾಂಗ್ರೆಸ್ ‌ನ್ನ ವಿಸರ್ಜನೆ ಮಾಡಿ ಎಂದು ಹೇಳಿದ್ದರು ‌ಆದ್ರೆ ಅವರ ಮಾತನ್ನ ಗಾಂಧೀಜಿಯವರ ರಾಜಕೀಯ ವಾಸದಾರರು ಕೇಳಲಿಲ್ಲ. ಜನ್ರು ಮಹಾತ್ಮಾ ಗಾಂಧಿಯವರ ಮಾತನ್ನ ಈಡೇರಿಸುವ ಕೆಲಸವನ್ನ ಒಂದೋದೆ ರಾಜ್ಯದಲ್ಲಿ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು‌.


ಶಿವಾನಂದ ಮದಿಹಳ್ಳಿ
ವಿಜಯಪುರConclusion:ವಿಜಯಪುರ: ಕೇಂದ್ರದಲ್ಲಿ ನಮ್ಮ ಸರ್ಕಾರವಿದ್ದರೂ ಮದ್ಯಂತರ ಆದೇಶಕ್ಕೆ ಬಳಸಲು ಗೋವಾ ಸರ್ಕಾರ ತಡೆ ಒಡ್ಡುತ್ತಿದೆ. ನೀರುನ್ನು ಭಾವನಾತ್ಮಕ ವಿಷಯವಾಗಿ ಮಾಡಿಕೊಳ್ಳುತ್ತಿರೋದು ದುರ್ದೈವ ಎಂದು ಸಚಿವ ಸಿ ಟಿ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿ ಮಾತನಾಡಿದ‌ ಅವರು, ಸ್ವಾತಂತ್ರ್ಯ ನಂತರದಲ್ಲಿ ನೀರು ಹಂಚಿಕೆ ಕುರಿತು ಯೋಜನೆ ರೂಪಿಸಿಲ್ಲ ಹೀಗಾಗಿ ಗಡಿ,ಭಾಷೆ, ನೀರು ಭಾವನಾತ್ಮಕ ವಿಷಯವಾಗಿದೆ‌ ಎಂದು ಕಳವಳದಿಂದ ಮಾತನಾಡಿದರು.ನೀರಿಗಾಗಿ ಸಮಗ್ರವಾಗಿ ಯೋಚಿಸಿ ನೀರನ್ನ ರಾಷ್ಟ್ರೀಕರಣ ಮಾಡಬೇಕು ಎಲ್ಲ ಸಂದರ್ಶ ಪ್ರತಿ ರಾಜ್ಯ ಮನಸ್ಥಿತಿಯನ್ನು ಹದಿಗೆಡಿಸುವಕ್ಕಿಂತ ನಾವು ನೀರಿನ ವಿಷಯದಲ್ಲಿ ಸಮಗ್ರ ಯೋಜನೆ ರೂಪಿಸಿ ಹಚ್ಚಿಕೆ ಮಾಡಿದ್ರೆ ಮಹದಾಯಿ, ಜತ್ತ ನೀರಿನ ಸಮಸ್ಯ ತಪ್ಪುತ್ತದೆ. ಸಮನಾಗಿ ನೀರು ಹಂಚಿಕೆಯಾಗುತ್ತದೆ‌. ಈ ಜಗಳ ಹುಟ್ಟಿಸಲು ಕಾರಣವಾದ ಕಾಂಗ್ರೆಸ್ ನೀತಿ ಬದಲಾಯಿಸಬಹುದೆಂದು ಅಭಿಪ್ರಾಯಪಟ್ಟರು.

ನಮ್ಮ ನೆರೆಯ ರಾಜ್ಯಗಳು ಸಹೋದರ ರಾಜ್ಯಗಳು ನೀರು ಕೊಡುವುದು ತೆಗೆದುಕೊಳ್ಳುವುದು ಸಾಮಾನ್ಯ ನಾವು ಅವರಿಗೆ ನೀರು ಕೊಡಬೇಕು ಅವರು ನಮಗೆ ನೀರು ಕೊಡಬೇಕು ಅಂದಾಗ ಕೋಯ್ನಾದಿಂದ ಬೆಳಗಾವಿ ಬಾಗಲಕೋಟ ಭಾಗಗಳಿಗೆ ನೀರು ತಲುತ್ತದೆ. ಮಹಾರಾಷ್ಟ್ರ ಜತ್ತ ಭಾಗಕ್ಕೆ ನಮ್ಮ ನೀರಿನಿಂದ ಅನುಕೂಲವಾಗಿತ್ತೆ. ಭಾರತೀಯ ಜನತಾ ಪಾರ್ಟಿ ಕರ್ನಾಟಕದ ಹಿತಾಸಕ್ತಿ ‌ಜೊತೆಗೆ ದೇಶದ ಹಿತಾಸಕ್ತಿ ಕಾಪಾಡುತ್ತದೆ. ಎಂದು ಹೇಳಿದರು.

ಇನ್ನೂ ಮಹಾರಾಷ್ಟ್ರ ಚುನಾವಣಾ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಸಿ ಟಿ ರವಿ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರ ದಲ್ಲಿ ಈಗಾಗಲೇ ಹತಾಶೆಗೊಂಡಿದೆ‌. ಚುನಾವಣೆ ಮೊದಲೆ ಶಸ್ತ್ರ ತ್ಯಾಗ ಮಾಡಿದ್ದು ಜಿಜೆಪಿ ಶಿವಸೇನೆ ಪಕ್ಷ ಅತಿ ಹೆಚ್ಚಿನ ಸ್ಥಾನ ಪಡೆಲಿದೆ. ಇನ್ನೂ ಕಾಂಗ್ರೇಸ್ ಪಕ್ಷ ಎರಡನೇ ಸ್ಥಾನಕ್ಕೂ ಬರುವುದಿಲ್ಲ ಎಂದು ಅಲ್ಲಿಗೆ ಹೋಗಿ ಬಂದವರು ಹೇಳುತ್ತಿದ್ದಾರೆ. ಅದೇ ಜನ್ರು ನನಗೆ ಹೇಳಿದ್ದು ಎನ್ ಸಿ ಪಿ ಕಿಂತ ಕಡಿಮೆ ಸಿಟುಗಳು‌ ಕಾಂಗ್ರೆಸ್ ಬಂದರೂ ಆಶ್ಚರ್ಯ ಇಲ್ಲ ಎನ್ನುತ್ತಿದ್ದಾರೆ‌. ಗಾಂಧೀಜಿಯವರು ಕಾಂಗ್ರೆಸ್ ‌ನ್ನ ವಿಸರ್ಜನೆ ಮಾಡಿ ಎಂದು ಹೇಳಿದ್ದರು ‌ಆದ್ರೆ ಅವರ ಮಾತನ್ನ ಗಾಂಧೀಜಿಯವರ ರಾಜಕೀಯ ವಾಸದಾರರು ಕೇಳಲಿಲ್ಲ. ಜನ್ರು ಮಹಾತ್ಮಾ ಗಾಂಧಿಯವರ ಮಾತನ್ನ ಈಡೇರಿಸುವ ಕೆಲಸವನ್ನ ಒಂದೋದೆ ರಾಜ್ಯದಲ್ಲಿ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು‌.


ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.