ETV Bharat / state

ಕಳ್ಳಭಟ್ಟಿ ಅಡ್ಡೆಮೇಲೆ ಪೊಲೀಸರ ದಾಳಿ: ಆರೋಪಿಗಳು ಪರಾರಿ

ಡಿಸಿಪಿ ಟಿ.ಎಸ್ ಸುಲ್ಪಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 40ಕ್ಕೂ ಅಧಿಕ ಕೊಡಗಳಲ್ಲಿ ಹಾಗೂ 2 ಬ್ಯಾರಲ್‌ಗಳಲ್ಲಿ ಸಂಗ್ರಹಿಸಲಾಗಿದ್ದ ಕಳ್ಳಭಟ್ಟಿಯನ್ನು ನಾಶಪಡಿಸಿದ್ದಾರೆ.

author img

By

Published : Apr 20, 2020, 2:54 PM IST

ಕಳ್ಳಬಟ್ಟಿ ಅಡ್ಡೆಮೇಲೆ ಪೊಲೀಸರ ದಾಳಿ
ಕಳ್ಳಬಟ್ಟಿ ಅಡ್ಡೆಮೇಲೆ ಪೊಲೀಸರ ದಾಳಿ

ವಿಜಯಪುರ: ಬೃಹತ್​ ಪ್ರಮಾಣದಲ್ಲಿ ಕಳ್ಳಭಟ್ಟಿ ತಯಾರು ಮಾಡುತ್ತಿದ್ದ ಅಡ್ಡೆಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಕಳ್ಳಭಟ್ಟಿ ತಯಾರಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಡಿಸಿಪಿ ಟಿ.ಎಸ್ ಸುಲ್ಪಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 40ಕ್ಕೂ ಅಧಿಕ ಕೊಡಗಳಲ್ಲಿ ಹಾಗೂ 2 ಬ್ಯಾರಲ್‌ಗಳಲ್ಲಿ ಸಂಗ್ರಹಿಸಲಾಗಿದ್ದ ಕಳ್ಳಭಟ್ಟಿಯನ್ನು ನಾಶಪಡಿಸಿದ್ದಾರೆ.

ಕಳ್ಳಬಟ್ಟಿ ಅಡ್ಡೆಮೇಲೆ ಪೊಲೀಸರ ದಾಳಿ
ಕಳ್ಳಬಟ್ಟಿ ಅಡ್ಡೆಮೇಲೆ ಪೊಲೀಸರ ದಾಳಿ

ಪೊಲೀಸರು ಸ್ಥಳಕ್ಕಾಮಿಸುತ್ತಿದ್ದಂತೆ ದಂಧೆಯಲ್ಲಿ ತೊಡಗಿದ್ಧ ಖದೀಮರು ಪರಾರಿಯಾಗಿದ್ದಾರೆ.‌ ಇವರ ಪತ್ತೆಗಾಗಿ ಗೋಲ ಗುಂಬಜ್ ಠಾಣೆ ಸಿಪಿಐ ಬಸವರಾಜ್ ಮುಕರ್ತಿಹಾಳ ಹಾಗೂ ಪಿಎಸ್‌ಐ ಸೋಮನಗೌಡ ನೇತೃತ್ವದ ತಂಡ ಶೋಧ ಕಾರ್ಯ ಆರಂಭಿಸಿದ್ದಾರೆ.

ವಿಜಯಪುರ: ಬೃಹತ್​ ಪ್ರಮಾಣದಲ್ಲಿ ಕಳ್ಳಭಟ್ಟಿ ತಯಾರು ಮಾಡುತ್ತಿದ್ದ ಅಡ್ಡೆಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಕಳ್ಳಭಟ್ಟಿ ತಯಾರಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಡಿಸಿಪಿ ಟಿ.ಎಸ್ ಸುಲ್ಪಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 40ಕ್ಕೂ ಅಧಿಕ ಕೊಡಗಳಲ್ಲಿ ಹಾಗೂ 2 ಬ್ಯಾರಲ್‌ಗಳಲ್ಲಿ ಸಂಗ್ರಹಿಸಲಾಗಿದ್ದ ಕಳ್ಳಭಟ್ಟಿಯನ್ನು ನಾಶಪಡಿಸಿದ್ದಾರೆ.

ಕಳ್ಳಬಟ್ಟಿ ಅಡ್ಡೆಮೇಲೆ ಪೊಲೀಸರ ದಾಳಿ
ಕಳ್ಳಬಟ್ಟಿ ಅಡ್ಡೆಮೇಲೆ ಪೊಲೀಸರ ದಾಳಿ

ಪೊಲೀಸರು ಸ್ಥಳಕ್ಕಾಮಿಸುತ್ತಿದ್ದಂತೆ ದಂಧೆಯಲ್ಲಿ ತೊಡಗಿದ್ಧ ಖದೀಮರು ಪರಾರಿಯಾಗಿದ್ದಾರೆ.‌ ಇವರ ಪತ್ತೆಗಾಗಿ ಗೋಲ ಗುಂಬಜ್ ಠಾಣೆ ಸಿಪಿಐ ಬಸವರಾಜ್ ಮುಕರ್ತಿಹಾಳ ಹಾಗೂ ಪಿಎಸ್‌ಐ ಸೋಮನಗೌಡ ನೇತೃತ್ವದ ತಂಡ ಶೋಧ ಕಾರ್ಯ ಆರಂಭಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.