ETV Bharat / state

ವಿಚಾರಣಾದೀನ ಕೈದಿ ಅನುಮಾನಾಸ್ಪದ ಸಾವು: ಹೊಡೆದು ಸಾಯಿಸಿರುವುದಾಗಿ ಕುಟುಂಬಸ್ಥರ ಆರೋಪ

author img

By

Published : Nov 8, 2020, 7:14 PM IST

ವಿಚಾರಣಾಧೀನ ಕೈದಿಯೊಬ್ಬ ಜೈಲಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಕಾರವಾರದಲ್ಲಿ ಜರುಗಿದ್ದು, ಜೈಲು ಸಿಬ್ಬಿಂದಿ ಹೊಡೆದು ಸಾಯಿಸಿರುವುದಾಗಿ ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.

suspect-death-of-prisoner-in-karwar
ವಿಚಾರಣಾದೀನ ಕೈದಿ ಅನುಮಾನಾಸ್ಪದ ಸಾವು

ಕಾರವಾರ: ಕೊಲೆ ಪ್ರಕರಣವೊಂದರಲ್ಲಿ ಎರಡು ವರ್ಷಗಳ ಹಿಂದೆ ಜೈಲುಪಾಲಾಗಿದ್ದ ವಿಚಾರಣಾದೀನ ಕೈದಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕಾರವಾರದಲ್ಲಿ ನಡೆದಿದೆ.

ವಿಚಾರಣಾದೀನ ಕೈದಿ ಅನುಮಾನಾಸ್ಪದ ಸಾವು

ಕಾರವಾರ ತಾಲೂಕಿನ ದೇವಳಮಕ್ಕಿ ಮೂಲದ ಲಕ್ಷ್ಮಣ ವಾಲ್ಮೀಕಿ (35) ಸಾವನಪ್ಪಿದ ಕೈದಿ. ಕೊಲೆ ಪ್ರಕರಣವೊಂದರಲ್ಲಿ 2 ವರ್ಷದ ಹಿಂದೆ ಜೈಲು ಸೇರಿದ್ದ ಕೈದಿ ಇಂದು ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಜಿಲ್ಲಾ ಆಸ್ಪತ್ರೆ ಶವಗಾರದಲ್ಲಿ ಇಡಲಾಗಿತ್ತು.

ಈ ಬಗ್ಗೆ ತಿಳಿದು ಆಸ್ಪತ್ರೆ ಎದುರು ಜಮಾಯಿಸಿದ ಕುಟುಂಬಸ್ಥರು ಜೈಲು ಸಿಬ್ಬಂದಿಯೇ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾರವಾರ: ಕೊಲೆ ಪ್ರಕರಣವೊಂದರಲ್ಲಿ ಎರಡು ವರ್ಷಗಳ ಹಿಂದೆ ಜೈಲುಪಾಲಾಗಿದ್ದ ವಿಚಾರಣಾದೀನ ಕೈದಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕಾರವಾರದಲ್ಲಿ ನಡೆದಿದೆ.

ವಿಚಾರಣಾದೀನ ಕೈದಿ ಅನುಮಾನಾಸ್ಪದ ಸಾವು

ಕಾರವಾರ ತಾಲೂಕಿನ ದೇವಳಮಕ್ಕಿ ಮೂಲದ ಲಕ್ಷ್ಮಣ ವಾಲ್ಮೀಕಿ (35) ಸಾವನಪ್ಪಿದ ಕೈದಿ. ಕೊಲೆ ಪ್ರಕರಣವೊಂದರಲ್ಲಿ 2 ವರ್ಷದ ಹಿಂದೆ ಜೈಲು ಸೇರಿದ್ದ ಕೈದಿ ಇಂದು ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಜಿಲ್ಲಾ ಆಸ್ಪತ್ರೆ ಶವಗಾರದಲ್ಲಿ ಇಡಲಾಗಿತ್ತು.

ಈ ಬಗ್ಗೆ ತಿಳಿದು ಆಸ್ಪತ್ರೆ ಎದುರು ಜಮಾಯಿಸಿದ ಕುಟುಂಬಸ್ಥರು ಜೈಲು ಸಿಬ್ಬಂದಿಯೇ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.