ETV Bharat / state

ಶ್ರೀಮುರ್ಡೇಶ್ವರ ಶಿಲ್ಪಕಲಾ ಸಂಘದಿಂದ ನೆರೆ ಸಂತ್ರಸ್ತ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್​ ವಿತರಣೆ..

author img

By

Published : Sep 27, 2019, 9:56 AM IST

ಉತ್ತರಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಶ್ರೀಮುರ್ಡೇಶ್ವರ ಶಿಲ್ಪಕಲಾ ಸಂಘದ ವತಿಯಿಂದ ಭಟ್ಕಳ ತಾಲೂಕಿನ ನಾನಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ವಿತರಿಸಿದರು.

ಟ್ಕಳ ತಾಲೂಕಿನ ಶ್ರೀಮುರ್ಡೇಶ್ವರ ಶಿಲ್ಪ ಕಲಾಸಂಘ

ಭಟ್ಕಳ: ತಾಲೂಕಿನ ಶ್ರೀಮುರ್ಡೇಶ್ವರ ಶಿಲ್ಪಕಲಾ ಸಂಘ ನೆರೆ ಹಾವಳಿಗೆ ತುತ್ತಾದ ವಿದ್ಯಾರ್ಥಿಗಳಿಗೆ ಬೋಧಕೇತರ ವಸ್ತುಗಳನ್ನು ವಿತರಿಸಿದೆ. ನೆರೆ ಪೀಡಿತ ಪ್ರದೇಶಗಳಾದ ಹೊನ್ನಾವರ, ಕುಮಟಾ, ಅಂಕೋಲಾ ಸೇರಿದಂತೆ ತಾಲೂಕಿನ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಕೈಚೀಲ, ಪುಸ್ತಕ, ಪೆನ್ನು ಸೇರಿದಂತೆ ಅಗತ್ಯ ವಸ್ತುಗಳನ್ನು ಮಕ್ಕಳಿಗೆ ಒದಗಿಸಿದರು.

ಭಟ್ಕಳ ತಾಲೂಕಿನ ಶ್ರೀಮುರ್ಡೇಶ್ವರ ಶಿಲ್ಪ ಕಲಾಸಂಘದ ಮಾನವೀಯತೆ..

ಹೊನ್ನಾವರ ತಾಲೂಕಿನ ಶಾಲೆಗಳಾದ ಗುಂಡಿಬೈಲ್​, ಹಡಿನಬಾಳ ಹಾಗೂ ಕುಮಟಾ, ಬೋಳುಕುಂಟೆ, ಅಗ್ರಗೋಣ, ದಿವಗಿ ಸೇರಿದಂತೆ ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇದರಿಂದ ಸಹಾಯವಾಗಿದೆ. ನೆರೆ ಸಂತ್ರಸ್ತ ಗ್ರಾಮದ ಬಹುತೇಕ ಮನೆಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದರ ಪರಿಣಾಮ ವಿದ್ಯಾರ್ಥಿಗಳ ಎಲ್ಲ ವಸ್ತುಗಳು ನೀರು ಪಾಲಾಗಿದ್ದವು. ಇದನ್ನು ತಾಲೂಕಿನ ಶ್ರೀಮುರ್ಡೇಶ್ವರ ಶಿಲ್ಪಕಲಾ ಸಂಘದ ಸದಸ್ಯರೆಲ್ಲರು ಸೇರಿ ಅಂತಹ 382 ವಿದ್ಯಾರ್ಥಿಗಳನ್ನು ಗುರುತಿಸಿ ಹಾಗೂ ಇನ್ನುಳಿದ ಕೆಲವು ಬಡ ವಿದ್ಯಾರ್ಥಿಗಳಿಗೂ ಶಾಲಾ ಬ್ಯಾಗ್ ವಿತರಿಸಿದರು.

ಈ ಸಂದರ್ಭದಲ್ಲಿ ಅಣ್ಣಪ್ಪ ನಾಯ್ಕ, ಮಾಸ್ತಪ್ಪ ನಾಯ್ಕ, ಜಯಂತ ನಾಯ್ಕ ಮೂಡಲಮನೆ, ನಾಗೇಂದ್ರ ದೇವಡಿಗ, ವಿಷ್ಣು ನಾಯ್ಕ ಹೆರಾಡಿ, ಸಂತೋಷ ನಾಯ್ಕ ಅಂಕೋಲಾ, ಸಿ ಆರ್‌ ಪಿ ಶ್ರೀನಿವಾಸ್ ನಾಯ್ಕ್, ನಿತ್ಯಾನಂದ ಬಲ್ಸೆ, ಹರಿಶ್ಚಂದ್ರ ಪಟಗಾರ ಈ ವೇಳೆ ಉಪಸ್ಥಿತರಿದ್ದರು.

ಭಟ್ಕಳ: ತಾಲೂಕಿನ ಶ್ರೀಮುರ್ಡೇಶ್ವರ ಶಿಲ್ಪಕಲಾ ಸಂಘ ನೆರೆ ಹಾವಳಿಗೆ ತುತ್ತಾದ ವಿದ್ಯಾರ್ಥಿಗಳಿಗೆ ಬೋಧಕೇತರ ವಸ್ತುಗಳನ್ನು ವಿತರಿಸಿದೆ. ನೆರೆ ಪೀಡಿತ ಪ್ರದೇಶಗಳಾದ ಹೊನ್ನಾವರ, ಕುಮಟಾ, ಅಂಕೋಲಾ ಸೇರಿದಂತೆ ತಾಲೂಕಿನ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಕೈಚೀಲ, ಪುಸ್ತಕ, ಪೆನ್ನು ಸೇರಿದಂತೆ ಅಗತ್ಯ ವಸ್ತುಗಳನ್ನು ಮಕ್ಕಳಿಗೆ ಒದಗಿಸಿದರು.

ಭಟ್ಕಳ ತಾಲೂಕಿನ ಶ್ರೀಮುರ್ಡೇಶ್ವರ ಶಿಲ್ಪ ಕಲಾಸಂಘದ ಮಾನವೀಯತೆ..

ಹೊನ್ನಾವರ ತಾಲೂಕಿನ ಶಾಲೆಗಳಾದ ಗುಂಡಿಬೈಲ್​, ಹಡಿನಬಾಳ ಹಾಗೂ ಕುಮಟಾ, ಬೋಳುಕುಂಟೆ, ಅಗ್ರಗೋಣ, ದಿವಗಿ ಸೇರಿದಂತೆ ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇದರಿಂದ ಸಹಾಯವಾಗಿದೆ. ನೆರೆ ಸಂತ್ರಸ್ತ ಗ್ರಾಮದ ಬಹುತೇಕ ಮನೆಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದರ ಪರಿಣಾಮ ವಿದ್ಯಾರ್ಥಿಗಳ ಎಲ್ಲ ವಸ್ತುಗಳು ನೀರು ಪಾಲಾಗಿದ್ದವು. ಇದನ್ನು ತಾಲೂಕಿನ ಶ್ರೀಮುರ್ಡೇಶ್ವರ ಶಿಲ್ಪಕಲಾ ಸಂಘದ ಸದಸ್ಯರೆಲ್ಲರು ಸೇರಿ ಅಂತಹ 382 ವಿದ್ಯಾರ್ಥಿಗಳನ್ನು ಗುರುತಿಸಿ ಹಾಗೂ ಇನ್ನುಳಿದ ಕೆಲವು ಬಡ ವಿದ್ಯಾರ್ಥಿಗಳಿಗೂ ಶಾಲಾ ಬ್ಯಾಗ್ ವಿತರಿಸಿದರು.

ಈ ಸಂದರ್ಭದಲ್ಲಿ ಅಣ್ಣಪ್ಪ ನಾಯ್ಕ, ಮಾಸ್ತಪ್ಪ ನಾಯ್ಕ, ಜಯಂತ ನಾಯ್ಕ ಮೂಡಲಮನೆ, ನಾಗೇಂದ್ರ ದೇವಡಿಗ, ವಿಷ್ಣು ನಾಯ್ಕ ಹೆರಾಡಿ, ಸಂತೋಷ ನಾಯ್ಕ ಅಂಕೋಲಾ, ಸಿ ಆರ್‌ ಪಿ ಶ್ರೀನಿವಾಸ್ ನಾಯ್ಕ್, ನಿತ್ಯಾನಂದ ಬಲ್ಸೆ, ಹರಿಶ್ಚಂದ್ರ ಪಟಗಾರ ಈ ವೇಳೆ ಉಪಸ್ಥಿತರಿದ್ದರು.

Intro:ಭಟ್ಕಳ: ಅತಿವೃಷಿಮಳೆ ಪ್ರಕೃತಿಯ ವಿಕೋಪಕ್ಕೆ ಜನರ ಬೆಚ್ಚಿ ಬಿದ್ದಿದ್ದು ತಮ್ಮ ಮನೆ, ಅಗತ್ಯ ವಸ್ತುಗಳು, ಮನೆಯ ಕಳೆದು ಕೊಂಡಿದ್ದರು. ಸದ್ಯ ಜಿಲ್ಲೆಯಲ್ಲಿ ನೆರೆ ಪ್ರವಾಹ ಮುಗಿದು ಹೋಗಿದೆ, ಆದರೆ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವ ಕಾರ್ಯ ಇನ್ನು ಮುಂಚೂಣಿಯಲ್ಲಿದೆ.

Body:ಭಟ್ಕಳ: ಅತಿವೃಷಿಮಳೆ ಪ್ರಕೃತಿಯ ವಿಕೋಪಕ್ಕೆ ಜನರ ಬೆಚ್ಚಿ ಬಿದ್ದಿದ್ದು ತಮ್ಮ ಮನೆ, ಅಗತ್ಯ ವಸ್ತುಗಳು, ಮನೆಯ ಕಳೆದು ಕೊಂಡಿದ್ದರು. ಸದ್ಯ ಜಿಲ್ಲೆಯಲ್ಲಿ ನೆರೆ ಪ್ರವಾಹ ಮುಗಿದು ಹೋಗಿದೆ, ಆದರೆ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವ ಕಾರ್ಯ ಇನ್ನು ಮುಂಚೂಣಿಯಲ್ಲಿದೆ.

ಹೌದು ಭಟ್ಕಳ ತಾಲೂಕಿನ ಶ್ರೀ ಮುರ್ಡೇಶ್ವರ ಶಿಲ್ಪಕಲಾ ಸಂಘದ ಸದಸ್ಯರು ನೆರೆ ಸಂತ್ರಸ್ತ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಬುಕ್ಸ್, ಪೆನ್, ಪೆನ್ಸಿಲ್ ಮತ್ತಿತರ ಬೋಧಕೇತರ ಸಾಮಾಗ್ರಿಗಳನ್ನು ಇಲ್ಲಿನ ನೀಡಿ ತಮ್ಮ ಔದಾರ್ಯ ಮೇರೆದಿದ್ದಾರೆ.

ಜಿಲ್ಲೆಯ ನೆರೆ ಪೀಡಿತ ತಾಲ್ಲೂಕುಗಳಾದ ಹೊನ್ನಾವರ ಕುಮಟಾ, ಅಂಕೋಲಾ  ನೆರೆಪೀಡಿತ ಸಂತ್ರಸ್ತ ಶಾಲೆಗಳಿಗೆ ಬೇಡಿ ನೀಡಿ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಬುಕ್ಸ್, ಪೆನ್, ಪೆನ್ಸಿಲ್ ಮತ್ತಿತರ ಬೋಧಕೇತರ ಸಾಮಾಗ್ರಿಗಳನ್ನು ವಿತರಿಸಿದರು

ಹೊನ್ನಾವರ ತಾಲೂಕಿನ ಶಾಲೆಗಳಾದ ಸ.ಹಿ.ಪ್ರಾ.ಶಾಲೆ ಗುಂಡಿಬೈಲ್ . ಸ.ಹಿ.ಪ್ರಾ.ಶಾಲೆ. ಹಡಿನಬಾಳ ಶಾಲೆಯ ಒಟ್ಟು 14 ವಿಧ್ಯಾರ್ಥಿಗಳಿಗೆ

ಕುಮಟಾದ. ತಾಲೂಕಿನ ಶಾಲೆಗಳಾದ ಸ.ಕಿ.ಪ್ರಾ.ಶಾಲೆ ಚಿಟ್ಟಿಕಂಬಿ, ಸ.ಕಿ.ಪ್ರಾ.ಶಾಲೆ ಕೆಳಗಿನ ದಿವಗಿ, ಸ.ಹಿ.ಪ್ರಾ.ಶಾಲೆ ಐಗಳಕೂರ್ವೆಯ ಒಟ್ಟು 129 ವಿಧ್ಯಾರ್ಥಿಗಳಿಗೆ,

ಅಂಕೋಲಾ ತಾಲೂಕಿನ ಶಾಲೆಗಳಾದ ಸ.ಕಿ.ಪ್ರಾ.ಶಾಲೆಜುಗ,ಸ.ಕಿ.ಪ್ರಾ.ಶಾಲೆ ಹೊಸೂರು, ಸ.ಕಿ.ಪ್ರಾ.ಶಾಲೆ ಬೋಳುಕುಂಟೆ, ಸ.ಹಿ.ಪ್ರಾ.ಶಾಲೆ ಉಳುವರೆ, ಸ.ಹಿ.ಪ್ರಾ.ಶಾಲೆ ಸಗಡಗೇರಿ,ಸ.ಹಿ.ಪ್ರಾ.ಶಾಲೆ ಅಗ್ರಗೋಣ
ಒಟ್ಟೂ 202 ವಿಧ್ಯಾರ್ಥಿಗಳಿಗೆ
ಎಲ್ಲಾ ಶಾಲೆಗಳಿಗೂ ಭೇಟಿ ನೀಡಿ ಕಿರುಸಹಾಯ ಮಾಡುವ ಮೂಲಕ ಸ್ಪಂದಿಸಿದರು.

ನೆರೆ ಸಂತ್ರಸ್ತ ಗ್ರಾಮದ ಬಹುತೇಕ ಮನೆಗಳು ಪ್ರವಾಹದ ನೀರಿನಲ್ಲಿ ಮುಳುಗಿದ ಪರಿಣಾಮ ವಿದ್ಯಾರ್ಥಿಗಳ ಸ್ಕೂಲ್ ಬ್ಯಾಗ್ ನೀರುಪಾಲಾಗಿದ್ದವು. ಇದನ್ನು ತಾಲೂಕಿನ ಶ್ರೀ ಮುರ್ಡೇಶ್ವರ ಶಿಲ್ಪಕಲಾ ಸಂಘದ ಸದಸ್ಯರೆಲ್ಲರು ಸೇರಿ ಅಂತಹ 382 ವಿದ್ಯಾರ್ಥಿಗಳನ್ನು ಗುರುತಿಸಿ ಹಾಗೂ ಇನ್ನುಳಿದ ಕೆಲವು ಬಡ ವಿದ್ಯಾರ್ಥಿಗಳಿಗೂ ಶಾಲಾ ಬ್ಯಾಗ್ ವಿತರಿಸಿದರು.

ಈ ಸಂದರ್ಭದಲ್ಲಿ ಅಣ್ಣಪ್ಪ ನಾಯ್ಕ, ಮಾಸ್ತಪ್ಪ ನಾಯ್ಕ, ಜಯಂತ ನಾಯ್ಕ ಮೂಡಲಮನೆ, ನಾಗೇಂದ್ರ ದೇವಡಿಗ, ವಿಷ್ಣು ನಾಯ್ಕ ಹೆರಾಡಿ, ಸಂತೋಷ ನಾಯ್ಕ ಅಂಕೋಲಾ ಸಿಅರ್.ಪಿ. ಶ್ರೀನಿವಾಸ್ ನಾಯಕ್, ನಿತ್ಯಾನಂದ ಬಲ್ಸೆ ಹರಿಶ್ಚಂದ್ರ ಪಟಗಾರ ಉಪಸ್ಥಿತರಿದ್ದರು.
Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.