ETV Bharat / state

ದೇಶದ್ರೋಹಿ ಚಟುವಟಿಕೆ‌ ನಡೆಸುವವರು ರೈತರನ್ನು ಲೀಡ್ ಮಾಡುತ್ತಿದ್ದಾರೆ; ಶೋಭಾ ಕಿಡಿ

author img

By

Published : Jan 13, 2021, 9:21 AM IST

ರೈತರಿಗೆ ಏನೇ ಸಮಸ್ಯೆ ಇದ್ದರೂ ಅದನ್ನು ಪಾರ್ಲಿಮೆಂಟ್​ನಲ್ಲಿ ತಿದ್ದುಪಡಿ ಮಾಡಲು ಅವಕಾಶ ಇದೆ. ರೈತರನ್ನು ಅರ್ಬನ್ ನಕ್ಸಲರು ದಾರಿ ತಪ್ಪಿಸುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಮನಿಸಬೇಕು ಎಂದು ಸಂಸದೆ‌‌‌ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

shobha karandlaje
ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ರೈತನಿಗೆ ಉಮರ್ ಖಾಲಿದ್​​ಗೆ ಏನು ಸಂಬಂಧ. ಜೆಎನ್​​ಯು ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದ್ದ ಉಮರ್ ಖಾಲಿದ್​ನ ಬಂಧನವಾಗಿದೆ. ಖಾಲಿದ್ ಬಿಡುಗಡೆಗೆ ಬೇಡಿಕೆ ಇಡುತ್ತಾರೆಂದರೆ ಅವರನ್ನು ಮುನ್ನಡೆಸುತ್ತಿರುವವರು ಯಾರು ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ

ಈ ಸುದ್ದಿಯನ್ನೂ ಓದಿ: ಸುಪ್ರೀಂಕೋರ್ಟ್​ ರೈತ ವಿರೋಧಿ ಕಾಯ್ದೆಗಳನ್ನು ರದ್ದು ಮಾಡಬೇಕು: ಸಚಿನ್ ಮೀಗಾ ಮನವಿ

ಉಡುಪಿಯಲ್ಲಿ ಮಾತನಾಡಿದ ಅವರು, ಅರ್ಬನ್ ನಕ್ಸಲರು, ದೇಶದ್ರೋಹಿ ಚಟುವಟಿಕೆ‌ ನಡೆಸುವವರು ರೈತರನ್ನು ಲೀಡ್ ಮಾಡುತ್ತಿದ್ದಾರೆಂದು ಹೇಳಿದರು. ರೈತರಿಗೆ ಏನೇ ಸಮಸ್ಯೆ ಇದ್ದರೂ ಅದನ್ನು ಪಾರ್ಲಿಮೆಂಟ್​ನಲ್ಲಿ ತಿದ್ದುಪಡಿ ಮಾಡಲು ಅವಕಾಶ ಇದೆ. ರೈತರನ್ನು ಅರ್ಬನ್ ನಕ್ಸಲರು ದಾರಿ ತಪ್ಪಿಸುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಮನಿಸಬೇಕು ಎಂದು ಸಂಸದೆ‌‌‌ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿ: ರೈತನಿಗೆ ಉಮರ್ ಖಾಲಿದ್​​ಗೆ ಏನು ಸಂಬಂಧ. ಜೆಎನ್​​ಯು ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದ್ದ ಉಮರ್ ಖಾಲಿದ್​ನ ಬಂಧನವಾಗಿದೆ. ಖಾಲಿದ್ ಬಿಡುಗಡೆಗೆ ಬೇಡಿಕೆ ಇಡುತ್ತಾರೆಂದರೆ ಅವರನ್ನು ಮುನ್ನಡೆಸುತ್ತಿರುವವರು ಯಾರು ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ

ಈ ಸುದ್ದಿಯನ್ನೂ ಓದಿ: ಸುಪ್ರೀಂಕೋರ್ಟ್​ ರೈತ ವಿರೋಧಿ ಕಾಯ್ದೆಗಳನ್ನು ರದ್ದು ಮಾಡಬೇಕು: ಸಚಿನ್ ಮೀಗಾ ಮನವಿ

ಉಡುಪಿಯಲ್ಲಿ ಮಾತನಾಡಿದ ಅವರು, ಅರ್ಬನ್ ನಕ್ಸಲರು, ದೇಶದ್ರೋಹಿ ಚಟುವಟಿಕೆ‌ ನಡೆಸುವವರು ರೈತರನ್ನು ಲೀಡ್ ಮಾಡುತ್ತಿದ್ದಾರೆಂದು ಹೇಳಿದರು. ರೈತರಿಗೆ ಏನೇ ಸಮಸ್ಯೆ ಇದ್ದರೂ ಅದನ್ನು ಪಾರ್ಲಿಮೆಂಟ್​ನಲ್ಲಿ ತಿದ್ದುಪಡಿ ಮಾಡಲು ಅವಕಾಶ ಇದೆ. ರೈತರನ್ನು ಅರ್ಬನ್ ನಕ್ಸಲರು ದಾರಿ ತಪ್ಪಿಸುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಮನಿಸಬೇಕು ಎಂದು ಸಂಸದೆ‌‌‌ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.