ETV Bharat / state

ಮದುವೆ ಆಮಂತ್ರಣ ನೆಪವೊಡ್ಡಿ ಸುಲಿಗೆ ಯತ್ನ: ಕೊಲೆ ಆರೋಪಿಗಳಿಗೆ ಗೂಸಾ

author img

By

Published : Sep 7, 2019, 5:07 AM IST

ನಗರದ ಜಿ.ಎಂ.ರಸ್ತೆ ಮಸೀದಿ ಬಳಿಯ ನಿವಾಸಿಗಳಾಸ ಮೆಹರುನ್ನೀಸಾ ಎಂಬುವವರ ಮೇಲೆ ಹಲ್ಲೆ ಮಾಡಿ, ಕಳ್ಳತನಕ್ಕೆ ಯತ್ನಿಸಿದ್ದಾರೆ. ಕಿರುಚಾಟ ಕೇಳಿ ಸುತ್ತಲಿನ ಜನರು ಸ್ಥಳಕ್ಕೆ ಧಾವಿಸಿದ್ದು, ಆರೋಪಿಗಳನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಗಳಾದ ಮಹಮ್ಮದ್ ಆಸೀಫ್, ಫಿರ್ದೋಸ್​

ಉಡುಪಿ: ಮದುವೆ ಆಮಂತ್ರಣ ನೀಡುವ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ, ಬಂಗಾರ ಕಳ್ಳತನಕ್ಕೆ ಯತ್ನಿಸಿದ ಆರೋಪಿಗಳಿಗೆ ಸಾರ್ವಜನಿಕರು ಸಖತ್ ಗೂಸಾ ನೀಡಿ, ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಕುಂದಾಪುರ ಜಿ.ಎಂ.ರೋಡ್ ಮಸೀದಿ ಬಳಿ‌ ನಡೆದಿದೆ.

ಕಳ್ಳತನಕ್ಕೆ ಯತ್ನಸಿದವರಿಗೆ ಸಾರ್ವಜನಿಕರಿಂದ ಗೂಸಾ

ತಾಲೂಕಿನ ಕಾರ್ಕಳದ ಕುಂಟಲಪಾಡಿ ನಿವಾಸಿಗಳಾದ ಮಹಮ್ಮದ್ ಆಸೀಫ್, ಫಿರ್ದೋಸ್​ ಎಂಬುವವರನ್ನು ಬಂಧಿಸಲಾಗಿದೆ.

ನಗರದ ಜಿ.ಎಂ.ರಸ್ತೆ ನಿವಾಸಿ ಮೆಹರುನ್ನೀಸಾ ಕುಟುಂಬಕ್ಕೆ ಮುಂಚೆಯಿಂದಲೂ ಪರಿಚಿತವಾಗಿದ್ದ ಆರೋಪಿಗಳು, ಮೆಹರುನ್ನೀಸಾ ಪತಿ ಅಬು ಮಹಮ್ಮದ್ ಶುಕ್ರವಾರ ಮಸೀದಿಗೆ ತೆರಳುತ್ತಿದ್ದಂತೆ, ಮದುವೆ ಆಮಂತ್ರಣ ನೆಪ ಮಾಡಿಕೊಂಡು ಮನೆ ಬಂದಿದ್ದಾರೆ. ಒಬ್ಬರೆ ಮನೆಯಲ್ಲಿರುವುದನ್ನು ಖಾತರಿ ಪಡಿಸಿಕೊಂಡು. ಬಾಯಿಗೆ ಬಟ್ಟೆ ತುರಕಿ, ಕೊರಳಿನಲ್ಲಿನ ಚಿನ್ನದ ಒಡವೆ ಕದಿಯಲು ಯತ್ನಿಸಿದ್ದಾರೆ. ಕಿರುಚಾಟ ಕೇಳಿಸಿದ್ದರಿಂದ ಅಕ್ಕ, ಪಕ್ಕದ ಮನೆಯವರೆಲ್ಲ ಧಾವಿಸಿದ್ದು, ಆರೋಪಿಗಳನ್ನು ಹಿಡಿದು ಮನ ಬಂದಂತೆ ಥಳಿಸಿದ್ದಾರೆ.

ಮಹಿಳೆ ಫಿರ್ದೋಸ್ ಗಂಡನ‌ ಕೊಂದ ಪಾತಕಿ: ಆರೋಪಿ ಮಹಿಳೆ ಫಿರ್ದೋಸ್, ಆಸೀಫ್ ಜೊತೆ ಸೇರಿ ಆಕೆಯ ಪತಿಯಾದ, ಮಂಗಳೂರು ಗಂಜಿ ಮಠದ ನಿವಾಸಿ ಸಮೀರ್ ಅನ್ನು ಕೊಲೆ ಗೈದ ಪ್ರಕರಣದ ಆರೋಪಗಳಾಗಿದ್ದರು. ಕಳೆದ ತಿಂಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಮದುವೆ ಆಮಂತ್ರಣ ನೀಡುವ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ, ಬಂಗಾರ ಕಳ್ಳತನಕ್ಕೆ ಯತ್ನಿಸಿದ ಆರೋಪಿಗಳಿಗೆ ಸಾರ್ವಜನಿಕರು ಸಖತ್ ಗೂಸಾ ನೀಡಿ, ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಕುಂದಾಪುರ ಜಿ.ಎಂ.ರೋಡ್ ಮಸೀದಿ ಬಳಿ‌ ನಡೆದಿದೆ.

ಕಳ್ಳತನಕ್ಕೆ ಯತ್ನಸಿದವರಿಗೆ ಸಾರ್ವಜನಿಕರಿಂದ ಗೂಸಾ

ತಾಲೂಕಿನ ಕಾರ್ಕಳದ ಕುಂಟಲಪಾಡಿ ನಿವಾಸಿಗಳಾದ ಮಹಮ್ಮದ್ ಆಸೀಫ್, ಫಿರ್ದೋಸ್​ ಎಂಬುವವರನ್ನು ಬಂಧಿಸಲಾಗಿದೆ.

ನಗರದ ಜಿ.ಎಂ.ರಸ್ತೆ ನಿವಾಸಿ ಮೆಹರುನ್ನೀಸಾ ಕುಟುಂಬಕ್ಕೆ ಮುಂಚೆಯಿಂದಲೂ ಪರಿಚಿತವಾಗಿದ್ದ ಆರೋಪಿಗಳು, ಮೆಹರುನ್ನೀಸಾ ಪತಿ ಅಬು ಮಹಮ್ಮದ್ ಶುಕ್ರವಾರ ಮಸೀದಿಗೆ ತೆರಳುತ್ತಿದ್ದಂತೆ, ಮದುವೆ ಆಮಂತ್ರಣ ನೆಪ ಮಾಡಿಕೊಂಡು ಮನೆ ಬಂದಿದ್ದಾರೆ. ಒಬ್ಬರೆ ಮನೆಯಲ್ಲಿರುವುದನ್ನು ಖಾತರಿ ಪಡಿಸಿಕೊಂಡು. ಬಾಯಿಗೆ ಬಟ್ಟೆ ತುರಕಿ, ಕೊರಳಿನಲ್ಲಿನ ಚಿನ್ನದ ಒಡವೆ ಕದಿಯಲು ಯತ್ನಿಸಿದ್ದಾರೆ. ಕಿರುಚಾಟ ಕೇಳಿಸಿದ್ದರಿಂದ ಅಕ್ಕ, ಪಕ್ಕದ ಮನೆಯವರೆಲ್ಲ ಧಾವಿಸಿದ್ದು, ಆರೋಪಿಗಳನ್ನು ಹಿಡಿದು ಮನ ಬಂದಂತೆ ಥಳಿಸಿದ್ದಾರೆ.

ಮಹಿಳೆ ಫಿರ್ದೋಸ್ ಗಂಡನ‌ ಕೊಂದ ಪಾತಕಿ: ಆರೋಪಿ ಮಹಿಳೆ ಫಿರ್ದೋಸ್, ಆಸೀಫ್ ಜೊತೆ ಸೇರಿ ಆಕೆಯ ಪತಿಯಾದ, ಮಂಗಳೂರು ಗಂಜಿ ಮಠದ ನಿವಾಸಿ ಸಮೀರ್ ಅನ್ನು ಕೊಲೆ ಗೈದ ಪ್ರಕರಣದ ಆರೋಪಗಳಾಗಿದ್ದರು. ಕಳೆದ ತಿಂಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಡ್ರೈವಿಂಗ್ ಪರಿಚಯ: ಮದುವೆ ಅಮಂತ್ರಣ ನೆಪದಲ್ಲಿ ಸುಲಿಗೆ: ಕೊಲೆ ಆರೋಪಿಗಳು ಬಲೆಗೆ
ಉಡುಪಿ: ಡ್ರೈವಿಂಗ್ ಮೂಲಕ ಪರಿಚಯ ಮಾಡಿಕೊಂಡು ಮನೆಯ ವಾತಾವರಣ ತಿಳಿದು ಮದುವೆ ಆಮಂತ್ರಣ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಸುಲಿಗೆ ಮಾಡಲು ಯತ್ನಿಸಿದ ಕೊಲೆ ಆರೋಪಿಗಳಿಗೆ ಸಖತ್ ಗೂಸಾ ನೀಡಿ ಪೋಲಿಸರಿಗೆ ಒಪ್ಪಿಸಿದ ಘಟನೆ ಕುಂದಾಪುರ ಜಿ .ಎಂ. ರೋಡ್ ಮಸೀದಿ ಬಳಿ‌ ನಡೆದಿದೆ.

ಕಾಪು ಮಜೂರಿನ ಮಹಿಳೆ ಫಿರ್ದೋಸ್ (29ವ). ಕಾರ್ಕಳ ಕುಂಟಲಪಾಡಿ ನಿವಾಸಿ ಮಹಮ್ಮದ್ ಆಸೀಫ್ ಬಂಧಿತ ಆರೋಪಿಗಳು. ಆಸೀಫ್ ಕುಂದಾಪುರ ಜಿ. ಎಂ ರೋಡ್ ನಿವಾಸಿ ಮೆಹರುನ್ನೀಸಾ(74) ಕುಟುಂಬಕ್ಕೆ ಡ್ರೈವರ್ ಈ ಹಿಂದೆ ಪರಿಚಯದವನಾಗಿದ್ದು ಕುಟುಂಬದ ಮತ್ತು ಮನೆಯ ಆಗು ಹೋಗು ಗಳ ಮಾಹಿತಿಯನ್ನು ತಿಳಿದುಕೊಂಡಿದ್ದ. ಇಂದು ಶುಕ್ರವಾರ ಆದ ಕಾರಣ ಮೆಹರುನ್ನೀಸಾ ಅವರ ಪತಿ ಅಬು ಮಹಮ್ಮದ್ ಮಸೀದಿಗೆ ತೆರಳಿದ್ದು ಇದೇ ಸಂದರ್ಭ ಮದುವೆ ಆಮಂತ್ರಣ ಪತ್ರಿಕೆ ಕೊಡೊ ನೆಪದಲ್ಲಿ ಮಧ್ಯಾಹ್ನದ ಹೊತ್ತಿಗೆ ಮನೆಗೆ ಬಂದ ಇಬ್ಬರು ಮೆಹರುನ್ನೀಸಾ ಬಟ್ಟೆ ತುರುಕಿ ಕೈಯನ್ನು ಕಟ್ಟಿ ಕುತ್ತಿಗೆಯಲ್ಲಿದ್ದ ಚಿನ್ನದ ಒಡವೆಗಳನ್ನು ಸುಲಿಗೆ ಮಾಡಲು ಯತ್ನಿಸಿದ್ದಾರೆ. ಇದೇ ಸಂದರ್ಭ ಮೆಹರುನ್ನೀಸಾ ಬೊಬ್ಬೆಯನ್ನು ಕೇಳಿದ ಸಾರ್ವಜನಿಕರು ಆಗಮಿಸಿ ಇಬ್ಬರಿಗೂ ಸರಿಯಾದ ಗೂಸಾ ನೀಡಿ ಪೋಲಿಸರಿಗೆ ಒಪ್ಪಿಸಿದ್ದಾರೆ.

ಫಿರ್ದೋಸ್ ಗಂಡನ‌ ಕೊಂದ ಪಾತಕಿ: ಆರೋಪಿ ಮಹಿಳೆ ಫಿರ್ದೋಸ್ ಆಸೀಫ್ ಜೊತೆ ಸೇರಿ ತನ್ನ ಪತಿ ಮಂಗಳೂರು ಗಂಜಿ ಮಠದ ನಿವಾಸಿ ಸಮೀರ್ ನನ್ನು ತಮಿಳುನಾಡಿಗೆ ಕರೆದುಕೊಂಡು ಮೋಸದಿಂದ ಕೊಲೆ ಗೈದ ಪ್ರಕರಣದಲ್ಲಿ ಆರೋಪದಲ್ಲಿ ಬಂಧಿತರಾಗಿದ್ದು ಕಳೆದ ತಿಂಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಇದೀಗ ಮತ್ತೆ ಇಬ್ಬರು ಸೇರಿ ಈ ಕ್ರತ್ಯ ಎಸಗಿದ್ದಾರೆ.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:ಡ್ರೈವಿಂಗ್ ಪರಿಚಯ: ಮದುವೆ ಅಮಂತ್ರಣ ನೆಪದಲ್ಲಿ ಸುಲಿಗೆ: ಕೊಲೆ ಆರೋಪಿಗಳು ಬಲೆಗೆ
ಉಡುಪಿ: ಡ್ರೈವಿಂಗ್ ಮೂಲಕ ಪರಿಚಯ ಮಾಡಿಕೊಂಡು ಮನೆಯ ವಾತಾವರಣ ತಿಳಿದು ಮದುವೆ ಆಮಂತ್ರಣ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಸುಲಿಗೆ ಮಾಡಲು ಯತ್ನಿಸಿದ ಕೊಲೆ ಆರೋಪಿಗಳಿಗೆ ಸಖತ್ ಗೂಸಾ ನೀಡಿ ಪೋಲಿಸರಿಗೆ ಒಪ್ಪಿಸಿದ ಘಟನೆ ಕುಂದಾಪುರ ಜಿ .ಎಂ. ರೋಡ್ ಮಸೀದಿ ಬಳಿ‌ ನಡೆದಿದೆ.

ಕಾಪು ಮಜೂರಿನ ಮಹಿಳೆ ಫಿರ್ದೋಸ್ (29ವ). ಕಾರ್ಕಳ ಕುಂಟಲಪಾಡಿ ನಿವಾಸಿ ಮಹಮ್ಮದ್ ಆಸೀಫ್ ಬಂಧಿತ ಆರೋಪಿಗಳು. ಆಸೀಫ್ ಕುಂದಾಪುರ ಜಿ. ಎಂ ರೋಡ್ ನಿವಾಸಿ ಮೆಹರುನ್ನೀಸಾ(74) ಕುಟುಂಬಕ್ಕೆ ಡ್ರೈವರ್ ಈ ಹಿಂದೆ ಪರಿಚಯದವನಾಗಿದ್ದು ಕುಟುಂಬದ ಮತ್ತು ಮನೆಯ ಆಗು ಹೋಗು ಗಳ ಮಾಹಿತಿಯನ್ನು ತಿಳಿದುಕೊಂಡಿದ್ದ. ಇಂದು ಶುಕ್ರವಾರ ಆದ ಕಾರಣ ಮೆಹರುನ್ನೀಸಾ ಅವರ ಪತಿ ಅಬು ಮಹಮ್ಮದ್ ಮಸೀದಿಗೆ ತೆರಳಿದ್ದು ಇದೇ ಸಂದರ್ಭ ಮದುವೆ ಆಮಂತ್ರಣ ಪತ್ರಿಕೆ ಕೊಡೊ ನೆಪದಲ್ಲಿ ಮಧ್ಯಾಹ್ನದ ಹೊತ್ತಿಗೆ ಮನೆಗೆ ಬಂದ ಇಬ್ಬರು ಮೆಹರುನ್ನೀಸಾ ಬಟ್ಟೆ ತುರುಕಿ ಕೈಯನ್ನು ಕಟ್ಟಿ ಕುತ್ತಿಗೆಯಲ್ಲಿದ್ದ ಚಿನ್ನದ ಒಡವೆಗಳನ್ನು ಸುಲಿಗೆ ಮಾಡಲು ಯತ್ನಿಸಿದ್ದಾರೆ. ಇದೇ ಸಂದರ್ಭ ಮೆಹರುನ್ನೀಸಾ ಬೊಬ್ಬೆಯನ್ನು ಕೇಳಿದ ಸಾರ್ವಜನಿಕರು ಆಗಮಿಸಿ ಇಬ್ಬರಿಗೂ ಸರಿಯಾದ ಗೂಸಾ ನೀಡಿ ಪೋಲಿಸರಿಗೆ ಒಪ್ಪಿಸಿದ್ದಾರೆ.

ಫಿರ್ದೋಸ್ ಗಂಡನ‌ ಕೊಂದ ಪಾತಕಿ: ಆರೋಪಿ ಮಹಿಳೆ ಫಿರ್ದೋಸ್ ಆಸೀಫ್ ಜೊತೆ ಸೇರಿ ತನ್ನ ಪತಿ ಮಂಗಳೂರು ಗಂಜಿ ಮಠದ ನಿವಾಸಿ ಸಮೀರ್ ನನ್ನು ತಮಿಳುನಾಡಿಗೆ ಕರೆದುಕೊಂಡು ಮೋಸದಿಂದ ಕೊಲೆ ಗೈದ ಪ್ರಕರಣದಲ್ಲಿ ಆರೋಪದಲ್ಲಿ ಬಂಧಿತರಾಗಿದ್ದು ಕಳೆದ ತಿಂಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಇದೀಗ ಮತ್ತೆ ಇಬ್ಬರು ಸೇರಿ ಈ ಕ್ರತ್ಯ ಎಸಗಿದ್ದಾರೆ.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ಡ್ರೈವಿಂಗ್ ಪರಿಚಯ: ಮದುವೆ ಅಮಂತ್ರಣ ನೆಪದಲ್ಲಿ ಸುಲಿಗೆ: ಕೊಲೆ ಆರೋಪಿಗಳು ಬಲೆಗೆ
ಉಡುಪಿ: ಡ್ರೈವಿಂಗ್ ಮೂಲಕ ಪರಿಚಯ ಮಾಡಿಕೊಂಡು ಮನೆಯ ವಾತಾವರಣ ತಿಳಿದು ಮದುವೆ ಆಮಂತ್ರಣ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಸುಲಿಗೆ ಮಾಡಲು ಯತ್ನಿಸಿದ ಕೊಲೆ ಆರೋಪಿಗಳಿಗೆ ಸಖತ್ ಗೂಸಾ ನೀಡಿ ಪೋಲಿಸರಿಗೆ ಒಪ್ಪಿಸಿದ ಘಟನೆ ಕುಂದಾಪುರ ಜಿ .ಎಂ. ರೋಡ್ ಮಸೀದಿ ಬಳಿ‌ ನಡೆದಿದೆ.

ಕಾಪು ಮಜೂರಿನ ಮಹಿಳೆ ಫಿರ್ದೋಸ್ (29ವ). ಕಾರ್ಕಳ ಕುಂಟಲಪಾಡಿ ನಿವಾಸಿ ಮಹಮ್ಮದ್ ಆಸೀಫ್ ಬಂಧಿತ ಆರೋಪಿಗಳು. ಆಸೀಫ್ ಕುಂದಾಪುರ ಜಿ. ಎಂ ರೋಡ್ ನಿವಾಸಿ ಮೆಹರುನ್ನೀಸಾ(74) ಕುಟುಂಬಕ್ಕೆ ಡ್ರೈವರ್ ಈ ಹಿಂದೆ ಪರಿಚಯದವನಾಗಿದ್ದು ಕುಟುಂಬದ ಮತ್ತು ಮನೆಯ ಆಗು ಹೋಗು ಗಳ ಮಾಹಿತಿಯನ್ನು ತಿಳಿದುಕೊಂಡಿದ್ದ. ಇಂದು ಶುಕ್ರವಾರ ಆದ ಕಾರಣ ಮೆಹರುನ್ನೀಸಾ ಅವರ ಪತಿ ಅಬು ಮಹಮ್ಮದ್ ಮಸೀದಿಗೆ ತೆರಳಿದ್ದು ಇದೇ ಸಂದರ್ಭ ಮದುವೆ ಆಮಂತ್ರಣ ಪತ್ರಿಕೆ ಕೊಡೊ ನೆಪದಲ್ಲಿ ಮಧ್ಯಾಹ್ನದ ಹೊತ್ತಿಗೆ ಮನೆಗೆ ಬಂದ ಇಬ್ಬರು ಮೆಹರುನ್ನೀಸಾ ಬಟ್ಟೆ ತುರುಕಿ ಕೈಯನ್ನು ಕಟ್ಟಿ ಕುತ್ತಿಗೆಯಲ್ಲಿದ್ದ ಚಿನ್ನದ ಒಡವೆಗಳನ್ನು ಸುಲಿಗೆ ಮಾಡಲು ಯತ್ನಿಸಿದ್ದಾರೆ. ಇದೇ ಸಂದರ್ಭ ಮೆಹರುನ್ನೀಸಾ ಬೊಬ್ಬೆಯನ್ನು ಕೇಳಿದ ಸಾರ್ವಜನಿಕರು ಆಗಮಿಸಿ ಇಬ್ಬರಿಗೂ ಸರಿಯಾದ ಗೂಸಾ ನೀಡಿ ಪೋಲಿಸರಿಗೆ ಒಪ್ಪಿಸಿದ್ದಾರೆ.

ಫಿರ್ದೋಸ್ ಗಂಡನ‌ ಕೊಂದ ಪಾತಕಿ: ಆರೋಪಿ ಮಹಿಳೆ ಫಿರ್ದೋಸ್ ಆಸೀಫ್ ಜೊತೆ ಸೇರಿ ತನ್ನ ಪತಿ ಮಂಗಳೂರು ಗಂಜಿ ಮಠದ ನಿವಾಸಿ ಸಮೀರ್ ನನ್ನು ತಮಿಳುನಾಡಿಗೆ ಕರೆದುಕೊಂಡು ಮೋಸದಿಂದ ಕೊಲೆ ಗೈದ ಪ್ರಕರಣದಲ್ಲಿ ಆರೋಪದಲ್ಲಿ ಬಂಧಿತರಾಗಿದ್ದು ಕಳೆದ ತಿಂಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಇದೀಗ ಮತ್ತೆ ಇಬ್ಬರು ಸೇರಿ ಈ ಕ್ರತ್ಯ ಎಸಗಿದ್ದಾರೆ.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.