ETV Bharat / state

ಬ್ಲಡಿ ಫೆಲೋಸ್.. ಹೇಳೋರಿಲ್ಲ, ಕೇಳೋರಿಲ್ವಾ?.. ಸಚಿವ ಮಾಧುಸ್ವಾಮಿ ಕಿಡಿ ಕಿಡಿ.. - ತುಮಕೂರಿನಲ್ಲಿ ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಗರಂ

2019-20ರ ಕಾಮಗಾರಿಗಳೇ ಮುಗಿದಿಲ್ಲವೆಂದರೆ ಏನರ್ಥ.? ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಿ ಎಂದು ಜಿಪಂ ಸಿಇಒಗೆ ಸೂಚಿಸಿದರು. ಇನ್ನು ಮುಂದೆ ಪಿಆರ್​ಇಡಿಗೆ ಕೆಲಸ ಕೊಡ್ಬೇಡಿ ಎಂದು ಸಚಿವ ಮಾಧುಸ್ವಾಮಿ ಸೂಚಿಸಿದರು..

ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಗರಂ
ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಗರಂ
author img

By

Published : Oct 13, 2021, 4:01 PM IST

ತುಮಕೂರು : ಜಿಲ್ಲಾ ಪಂಚಾಯತ್​ ಕೆಡಿಪಿ ಸಭೆಯಲ್ಲಿ ಪಿಆರ್‌ಇಡಿ ಇಂಜಿನಿಯರ್​​ಗಳ ವಿರುದ್ಧ ಸಚಿವ ಜೆ ಸಿ ಮಾಧುಸ್ವಾಮಿ ಗರಂ ಆಗಿದ್ದರು. ಬ್ಲಡಿ ಫೆಲೋಸ್.. ಹೇಳೋರಿಲ್ಲ ಕೇಳೋರಿಲ್ವಾ? ಎಂದು ಇಂಜಿನಿಯರ್​ಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂಜಿನಿಯರ್‌ಗಳ ವಿರುದ್ಧ ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಗರಂ ಆಗಿರುವುದು..

3 ವರ್ಷದ ಹಿಂದಿನ ಕೆಲಸ ಕೇಳ್ತಿದ್ದೀನಿ. 3 ವರ್ಷವಾದ್ರೂ ಕೆಲಸವಾಗಿಲ್ಲ ಅಂದ್ರೆ ಏನು.? ಶಾಲಾ ನೂತನ ಕೊಠಡಿ ಕಾಮಗಾರಿಗಳು ವಿಳಂಬ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಗರಂ ಆಗಿದ್ದರು.

2019-20ರ ಕಾಮಗಾರಿಗಳೇ ಮುಗಿದಿಲ್ಲವೆಂದರೆ ಏನರ್ಥ.? ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಿ ಎಂದು ಜಿಪಂ ಸಿಇಒಗೆ ಸೂಚಿಸಿದರು. ಇನ್ನು ಮುಂದೆ ಪಿಆರ್​ಇಡಿಗೆ ಕೆಲಸ ಕೊಡ್ಬೇಡಿ ಎಂದು ಸಚಿವ ಮಾಧುಸ್ವಾಮಿ ಸೂಚಿಸಿದರು.

ತುಮಕೂರು : ಜಿಲ್ಲಾ ಪಂಚಾಯತ್​ ಕೆಡಿಪಿ ಸಭೆಯಲ್ಲಿ ಪಿಆರ್‌ಇಡಿ ಇಂಜಿನಿಯರ್​​ಗಳ ವಿರುದ್ಧ ಸಚಿವ ಜೆ ಸಿ ಮಾಧುಸ್ವಾಮಿ ಗರಂ ಆಗಿದ್ದರು. ಬ್ಲಡಿ ಫೆಲೋಸ್.. ಹೇಳೋರಿಲ್ಲ ಕೇಳೋರಿಲ್ವಾ? ಎಂದು ಇಂಜಿನಿಯರ್​ಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂಜಿನಿಯರ್‌ಗಳ ವಿರುದ್ಧ ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಗರಂ ಆಗಿರುವುದು..

3 ವರ್ಷದ ಹಿಂದಿನ ಕೆಲಸ ಕೇಳ್ತಿದ್ದೀನಿ. 3 ವರ್ಷವಾದ್ರೂ ಕೆಲಸವಾಗಿಲ್ಲ ಅಂದ್ರೆ ಏನು.? ಶಾಲಾ ನೂತನ ಕೊಠಡಿ ಕಾಮಗಾರಿಗಳು ವಿಳಂಬ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಗರಂ ಆಗಿದ್ದರು.

2019-20ರ ಕಾಮಗಾರಿಗಳೇ ಮುಗಿದಿಲ್ಲವೆಂದರೆ ಏನರ್ಥ.? ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಿ ಎಂದು ಜಿಪಂ ಸಿಇಒಗೆ ಸೂಚಿಸಿದರು. ಇನ್ನು ಮುಂದೆ ಪಿಆರ್​ಇಡಿಗೆ ಕೆಲಸ ಕೊಡ್ಬೇಡಿ ಎಂದು ಸಚಿವ ಮಾಧುಸ್ವಾಮಿ ಸೂಚಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.