ETV Bharat / state

ಗೆದ್ದರೆ ಜನಸೇವೆ, ಸೋತರೆ ಅಕ್ರಮ ಬಯಲಿಗೆಳೆಯುವೆ: ಗ್ರಾ.ಪಂ ಅಭ್ಯರ್ಥಿ ಗಂಗಮ್ಮ - Kalkare Grama Panchayat candidate Gangamma campaign

ಮನೆ ಮನೆಗೆ ತೆರಳಿ ವಿಭಿನ್ನವಾದ ಕರಪತ್ರವನ್ನು ಕೊಟ್ಟು ಮತಯಾಚನೆ ಮಾಡುತ್ತಿದ್ದೇನೆ. ಮತದಾರರು ನನಗೆ ಮತ ಹಾಕುವುದಾಗಿ ಭರವಸೆ ನೀಡಿದ್ದಾರೆ ಎಂದು ಕಲ್ಕೆರೆ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಗಂಗಮ್ಮ ತಿಳಿಸಿದ್ದಾರೆ.

kalkare-grama-panchayat-candidate-gangamma-campaign
ಗಂಗಮ್ಮ
author img

By

Published : Dec 20, 2020, 10:54 PM IST

ತುಮಕೂರು: ನಾನು ಗೆದ್ದರೆ ಜನ ಸೇವೆ ಮಾಡುತ್ತೇನೆ, ಸೋತರೆ ಅಕ್ರಮ ಬಯಲಿಗೆಳೆಯುತ್ತೇನೆ ಎಂದು ಕಲ್ಕೆರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಗಂಗಮ್ಮ ಹೇಳಿದರು.

ಗ್ರಾ.ಪಂ. ಅಭ್ಯರ್ಥಿಯಿಂದ ವಿನೂತನ ಪ್ರಚಾರ

ಈ ಹಿಂದೆ ಒಮ್ಮೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು ಕಂಡಿದ್ದೇನೆ. ಈ ಬಾರಿ ವಿಭಿನ್ನವಾಗಿ ಕರಪತ್ರವನ್ನು ಮುದ್ರಿಸಿ ಜನರ ಬಳಿ ಮತ ಯಾಚಿಸುತ್ತಿದ್ದೇನೆ ಎಂದು ಅವರು ಹೇಳಿದರು.

ಓದಿ: ಮಹಾರಾಷ್ಟ್ರದಂತೆ ರಾಜ್ಯದ ಲಿಂಗಾಯತರಿಗೂ ಶೇ.16 ರಷ್ಟು ಮೀಸಲಾತಿ ನೀಡಿ: ವಚನಾನಂದ ಶ್ರೀ

ತುಮಕೂರು: ನಾನು ಗೆದ್ದರೆ ಜನ ಸೇವೆ ಮಾಡುತ್ತೇನೆ, ಸೋತರೆ ಅಕ್ರಮ ಬಯಲಿಗೆಳೆಯುತ್ತೇನೆ ಎಂದು ಕಲ್ಕೆರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಗಂಗಮ್ಮ ಹೇಳಿದರು.

ಗ್ರಾ.ಪಂ. ಅಭ್ಯರ್ಥಿಯಿಂದ ವಿನೂತನ ಪ್ರಚಾರ

ಈ ಹಿಂದೆ ಒಮ್ಮೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು ಕಂಡಿದ್ದೇನೆ. ಈ ಬಾರಿ ವಿಭಿನ್ನವಾಗಿ ಕರಪತ್ರವನ್ನು ಮುದ್ರಿಸಿ ಜನರ ಬಳಿ ಮತ ಯಾಚಿಸುತ್ತಿದ್ದೇನೆ ಎಂದು ಅವರು ಹೇಳಿದರು.

ಓದಿ: ಮಹಾರಾಷ್ಟ್ರದಂತೆ ರಾಜ್ಯದ ಲಿಂಗಾಯತರಿಗೂ ಶೇ.16 ರಷ್ಟು ಮೀಸಲಾತಿ ನೀಡಿ: ವಚನಾನಂದ ಶ್ರೀ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.