ತುಮಕೂರು: ನಾನು ಗೆದ್ದರೆ ಜನ ಸೇವೆ ಮಾಡುತ್ತೇನೆ, ಸೋತರೆ ಅಕ್ರಮ ಬಯಲಿಗೆಳೆಯುತ್ತೇನೆ ಎಂದು ಕಲ್ಕೆರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಗಂಗಮ್ಮ ಹೇಳಿದರು.
ಈ ಹಿಂದೆ ಒಮ್ಮೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು ಕಂಡಿದ್ದೇನೆ. ಈ ಬಾರಿ ವಿಭಿನ್ನವಾಗಿ ಕರಪತ್ರವನ್ನು ಮುದ್ರಿಸಿ ಜನರ ಬಳಿ ಮತ ಯಾಚಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಓದಿ: ಮಹಾರಾಷ್ಟ್ರದಂತೆ ರಾಜ್ಯದ ಲಿಂಗಾಯತರಿಗೂ ಶೇ.16 ರಷ್ಟು ಮೀಸಲಾತಿ ನೀಡಿ: ವಚನಾನಂದ ಶ್ರೀ