ತುಮಕೂರು: ಪಾವಗಡ ಪಟ್ಟಣದ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ಇನ್ಫೋಸಿಸ್ ಸುಧಾಮೂರ್ತಿ ಅವರ ಸಹಕಾರದಿಂದ ಜಪಾನಂದಾ ಸ್ವಾಮಿ 45 ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತರಣೆ ಮಾಡಿದರು.
ಪಾವಗಡದಲ್ಲಿ 45 ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತರಣೆ
ಇನ್ಫೋಸಿಸ್ ಸುಧಾಮೂರ್ತಿ ಅವರ ಸಹಕಾರದಿಂದ ಜಪಾನಂದಾ ಸ್ವಾಮಿ 45 ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತರಣೆ ಮಾಡಿದರು.
![ಪಾವಗಡದಲ್ಲಿ 45 ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತರಣೆ Distribution of ration kit for 45 photographers at Pavagada](https://etvbharatimages.akamaized.net/etvbharat/prod-images/768-512-6917958-thumbnail-3x2-viji.jpg?imwidth=3840)
ಈ ವೇಳೆ ಮಾತನಾಡಿದ ಅವರು, ಸಾಮಾಜಿಕ ಅಂತರವನ್ನ ಪ್ರತಿಯೊಬ್ಬರೂ ಪಾಲಿಸಬೇಕು. ಮಾಸ್ಕ್ ಅನ್ನು ಬಳಸಬೇಕು ಒಂದುವೇಳೆ ನಿಮ್ಮ ಹತ್ತಿರ ಇಲ್ಲದಿದ್ದರೆ ನಮ್ಮ ಬಳಿ ಕೇಳಿ ಪಡೆಯಿರಿ ಎಂದರು.
ಅದರಂತೆ ಎಲ್ಲಾ ಛಾಯಾಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಕಿಟ್ ಪಡೆದರು.
ತುಮಕೂರು: ಪಾವಗಡ ಪಟ್ಟಣದ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ಇನ್ಫೋಸಿಸ್ ಸುಧಾಮೂರ್ತಿ ಅವರ ಸಹಕಾರದಿಂದ ಜಪಾನಂದಾ ಸ್ವಾಮಿ 45 ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಸಾಮಾಜಿಕ ಅಂತರವನ್ನ ಪ್ರತಿಯೊಬ್ಬರೂ ಪಾಲಿಸಬೇಕು. ಮಾಸ್ಕ್ ಅನ್ನು ಬಳಸಬೇಕು ಒಂದುವೇಳೆ ನಿಮ್ಮ ಹತ್ತಿರ ಇಲ್ಲದಿದ್ದರೆ ನಮ್ಮ ಬಳಿ ಕೇಳಿ ಪಡೆಯಿರಿ ಎಂದರು.
ಅದರಂತೆ ಎಲ್ಲಾ ಛಾಯಾಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಕಿಟ್ ಪಡೆದರು.