ETV Bharat / state

ಪಾವಗಡದಲ್ಲಿ 45 ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತರಣೆ

author img

By

Published : Apr 24, 2020, 1:35 PM IST

ಇನ್ಫೋಸಿಸ್ ಸುಧಾಮೂರ್ತಿ ಅವರ ಸಹಕಾರದಿಂದ ಜಪಾನಂದಾ ಸ್ವಾಮಿ 45 ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತರಣೆ ಮಾಡಿದರು.

Distribution of ration kit for 45 photographers at Pavagada
ಪಾವಗಡದಲ್ಲಿ 45 ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತರಣೆ

ತುಮಕೂರು: ಪಾವಗಡ ಪಟ್ಟಣದ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ಇನ್ಫೋಸಿಸ್ ಸುಧಾಮೂರ್ತಿ ಅವರ ಸಹಕಾರದಿಂದ ಜಪಾನಂದಾ ಸ್ವಾಮಿ 45 ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತರಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಸಾಮಾಜಿಕ ಅಂತರವನ್ನ ಪ್ರತಿಯೊಬ್ಬರೂ ಪಾಲಿಸಬೇಕು. ಮಾಸ್ಕ್​ ಅನ್ನು ಬಳಸಬೇಕು ಒಂದುವೇಳೆ ನಿಮ್ಮ ಹತ್ತಿರ ಇಲ್ಲದಿದ್ದರೆ ನಮ್ಮ ಬಳಿ ಕೇಳಿ ಪಡೆಯಿರಿ ಎಂದರು.

ಅದರಂತೆ ಎಲ್ಲಾ ಛಾಯಾಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಕಿಟ್​ ಪಡೆದರು.

ತುಮಕೂರು: ಪಾವಗಡ ಪಟ್ಟಣದ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ಇನ್ಫೋಸಿಸ್ ಸುಧಾಮೂರ್ತಿ ಅವರ ಸಹಕಾರದಿಂದ ಜಪಾನಂದಾ ಸ್ವಾಮಿ 45 ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತರಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಸಾಮಾಜಿಕ ಅಂತರವನ್ನ ಪ್ರತಿಯೊಬ್ಬರೂ ಪಾಲಿಸಬೇಕು. ಮಾಸ್ಕ್​ ಅನ್ನು ಬಳಸಬೇಕು ಒಂದುವೇಳೆ ನಿಮ್ಮ ಹತ್ತಿರ ಇಲ್ಲದಿದ್ದರೆ ನಮ್ಮ ಬಳಿ ಕೇಳಿ ಪಡೆಯಿರಿ ಎಂದರು.

ಅದರಂತೆ ಎಲ್ಲಾ ಛಾಯಾಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಕಿಟ್​ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.