ETV Bharat / state

ನಗರದಲ್ಲಿ ಅರ್ಥಪೂರ್ಣವಾಗಿ ಬಲಿದಾನದ ದಿನ ಆಚರಿಸಿದ ವಿವಿಧ ಸಂಘಟನೆಗಳು - martyr day

ಭಗತ್ ಸಿಂಗ್ ಜೀವನ ಶೈಲಿ ಇಂದಿಗೂ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದು ಸಂಘದ ಸಂಚಾಲಕಿ ಯಶೋಧ ತಿಳಿಸಿದರು.

ಬಲಿದಾನದ ದಿನ
author img

By

Published : Mar 24, 2019, 4:11 AM IST

ತುಮಕೂರು: ಸ್ವತಂತ್ರ ಪೂರ್ವದಲ್ಲಿ ಬ್ರಿಟೀಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ, ಜೀವ ತ್ಯಾಗ ಮಾಡಿದ ಭಗತ್ ಸಿಂಗ್ ಹಾಗೂ ಸುಖದೇವ್, ರಾಜಗುರು ಅವರನ್ನು ಗಲ್ಲಿಗೇರಿಸಿದ ದಿನವಾದ ನಿನ್ನೆ ಅವರ ನೆನಪಿನ ಅರ್ಥ ವಿವಿಧ ಸಂಘಟನೆಗಳು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.

ಬಲಿದಾನದ ದಿನ

ಭಗತ್ ಸಿಂಗ್ ಅವರ 89ನೇ ಹುತಾತ್ಮ ದಿನಾಚರಣೆಯನ್ನು ನಗರದ ಅಮಾನಿಕೆರೆ ಉದ್ಯಾನವನದ ಮುಂದೆ ಎಐಎಂಎಸ್​ಎಸ್, ಎಐಡಿಎಸ್​ಓ ಹಾಗೂ ಎಐಯುಟಿಯುಸಿ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಭಗತ್ ಸಿಂಗ್ ಜೀವನ ಶೈಲಿ ಇಂದಿಗೂ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದು ಸಂಘದ ಸಂಚಾಲಕಿ ಯಶೋಧ ತಿಳಿಸಿದರು.

ಈ ಸಂದರ್ಭದಲ್ಲಿ ಭಗತ್ ಸಿಂಗ್ ಅವರ ಸ್ಪೂರ್ತಿದಾಯಕ ವಾಕ್ಯಗಳನ್ನು ಬ್ಯಾನರ್​ಗಳ ಮೂಲಕ ಪ್ರದರ್ಶಿಸಲಾಯಿತು. ಜೊತೆಗೆ ಭಗತ್ ಸಿಂಗ್ ಅವರ ಹೋರಾಟದ ಮತ್ತು ಜೀವನದ ಘಟನೆಗಳನ್ನೊಳಗೊಂಡ ಪುಸ್ತಕಗಳನ್ನು ಮಾರಾಟ ಮಾಡಲಾಯಿತು.

ತುಮಕೂರು: ಸ್ವತಂತ್ರ ಪೂರ್ವದಲ್ಲಿ ಬ್ರಿಟೀಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ, ಜೀವ ತ್ಯಾಗ ಮಾಡಿದ ಭಗತ್ ಸಿಂಗ್ ಹಾಗೂ ಸುಖದೇವ್, ರಾಜಗುರು ಅವರನ್ನು ಗಲ್ಲಿಗೇರಿಸಿದ ದಿನವಾದ ನಿನ್ನೆ ಅವರ ನೆನಪಿನ ಅರ್ಥ ವಿವಿಧ ಸಂಘಟನೆಗಳು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.

ಬಲಿದಾನದ ದಿನ

ಭಗತ್ ಸಿಂಗ್ ಅವರ 89ನೇ ಹುತಾತ್ಮ ದಿನಾಚರಣೆಯನ್ನು ನಗರದ ಅಮಾನಿಕೆರೆ ಉದ್ಯಾನವನದ ಮುಂದೆ ಎಐಎಂಎಸ್​ಎಸ್, ಎಐಡಿಎಸ್​ಓ ಹಾಗೂ ಎಐಯುಟಿಯುಸಿ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಭಗತ್ ಸಿಂಗ್ ಜೀವನ ಶೈಲಿ ಇಂದಿಗೂ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದು ಸಂಘದ ಸಂಚಾಲಕಿ ಯಶೋಧ ತಿಳಿಸಿದರು.

ಈ ಸಂದರ್ಭದಲ್ಲಿ ಭಗತ್ ಸಿಂಗ್ ಅವರ ಸ್ಪೂರ್ತಿದಾಯಕ ವಾಕ್ಯಗಳನ್ನು ಬ್ಯಾನರ್​ಗಳ ಮೂಲಕ ಪ್ರದರ್ಶಿಸಲಾಯಿತು. ಜೊತೆಗೆ ಭಗತ್ ಸಿಂಗ್ ಅವರ ಹೋರಾಟದ ಮತ್ತು ಜೀವನದ ಘಟನೆಗಳನ್ನೊಳಗೊಂಡ ಪುಸ್ತಕಗಳನ್ನು ಮಾರಾಟ ಮಾಡಲಾಯಿತು.

Intro:ತುಮಕೂರು: ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಹೋರಾಟ ನಡೆಸಿ, ಜೀವ ತ್ಯಾಗ ಮಾಡಿದ ಭಗತ್ ಸಿಂಗ್ ಹಾಗೂ ಸುಖದೇವ್, ರಾಜಗುರು ಅವರನ್ನು ಇಂದು ಗಲ್ಲಿಗೇರಿಸಿದ ದಿನ. ಹಾಗಾಗಿ ಅವರ ನೆನಪಿನ ಅರ್ಥ ವಿವಿಧ ಸಂಘಟನೆಗಳು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


Body:ಭಗತ್ ಸಿಂಗ್ ಅವರ 89ನೇ ಉತ್ತಮ ಹುತಾತ್ಮ ದಿನಾಚರಣೆಯನ್ನು ನಗರದ ಅಮಾನಿಕೆರೆ ಉದ್ಯಾನವನದ ಮುಂದೆ ಎ ಐ ಎಂ ಎಸ್ ಎಸ್, ಎ ಐ ಡಿ ಎಸ್ ಓ ಹಾಗೂ ಎ ಐ ಯು ಟಿ ಯು ಸಿ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಭಗತ್ ಸಿಂಗ್ ಅವರ ಜೀವನ ಶೈಲಿ ಇಂದಿಗೂ ಸಹ ಯುವ ಪೀಳಿಗೆಗೆ ಸ್ಪೂರ್ತಿದಾಯಕವಾದದ್ದು, ಅಲ್ಲದೇ ಅವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ, ದೇಶಕ್ಕಾಗಿ ಹುತಾತ್ಮರಾದವರು. ಹಾಗಾಗಿ ಇಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎ ಐ ಎಂ ಎಸ್ ಎಸ್ ನ ಸಂಚಾಲಕಿ ಯಶೋಧ ತಿಳಿಸಿದರು.


Conclusion:ಇದೇ ಸಂದರ್ಭದಲ್ಲಿ ಭಗತ್ ಸಿಂಗ್ ಅವರ ಸ್ಪೂರ್ತಿದಾಯಕ ವಾಕ್ಯಗಳನ್ನು ಬ್ಯಾನರ್ ಗಳ ಮೂಲಕ ಪ್ರದರ್ಶಿಸಲಾಯಿತು, ಜೊತೆಗೆ ಭಗತ್ ಸಿಂಗ್ ಅವರ ಹೋರಾಟದ ಮತ್ತು ಜೀವನದ ಘಟನೆಗಳನ್ನೊಳಗೊಂಡ ಪುಸ್ತಕಗಳನ್ನು ಮಾರಾಟ ಮಾಡಲಾಯಿತು.

ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.