ETV Bharat / state

ತಿಂಗಳೊಳಗೆ ಸರಿಯಾದ ಶುದ್ಧ ಕುಡಿಯುವ ನೀರಿನ ಘಟಕ... ಇದು ಈಟಿವಿ ಭಾರತ ಇಂಪ್ಯಾಕ್ಟ್​​​

author img

By

Published : Jan 11, 2020, 10:10 AM IST

ಡಿಸೆಂಬರ್ 13ರಂದು ಜಿಲ್ಲಾಡಳಿತ ಭವನದಲ್ಲೇ ನೀರಿನ ಘಟಕವಿದ್ರೂ ಇಲ್ಲದಂತೆ.. ಇಲ್ಲೆ ಹಿಂಗಾದ್ರೆ ಜಿಲ್ಲೆ ಗತಿ ಹೇಗೆ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟಿಸಿದ್ದ ಈಟಿವಿ ಭಾರತ್ ವರದಿಯಿಂದಾಗಿ ಇದೀಗ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಇರೋ ನೀರಿನ ಘಟಕವನ್ನು ಸರಿಪಡಿಸಿ ಕುಡಿಯುವ ನೀರು ಪೂರೈಸಲಾಗುತ್ತಿದೆ.

pure drinking water unit got repaired
pure drinking water unit got repaired

ಶಿವಮೊಗ್ಗ: ಮೂರು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಕುಡಿಯುವ ನೀರಿನ ಘಟಕವನ್ನು ಇದೀಗ ಸರಿಪಡಿಸಲಾಗಿದೆ.

ಡಿಸೆಂಬರ್ 13ರಂದು ಜಿಲ್ಲಾಡಳಿತ ಭವನದಲ್ಲೇ ನೀರಿನ ಘಟಕವಿದ್ರೂ ಇಲ್ಲದಂತೆ.. ಇಲ್ಲೆ ಹಿಂಗಾದ್ರೆ ಜಿಲ್ಲೆ ಗತಿ ಹೇಗೆ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟಿಸಿದ್ದ ಈಟಿವಿ ಭಾರತ್ ವರದಿಯಿಂದಾಗಿ ಇದೀಗ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಇರೋ ನೀರಿನ ಘಟಕವನ್ನು ಸರಿಪಡಿಸಿ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಜಿಲ್ಲಾಡಳಿತ ಭವನದಲ್ಲೇ ನೀರಿನ ಘಟಕವಿದ್ರೂ ಇಲ್ಲದಂತೆ.. ಇಲ್ಲೆ ಹಿಂಗಾಂದ್ರೆ ಜಿಲ್ಲೆ ಗತಿ ಹೇಗೆ?

2016-17ರಲ್ಲಿ 2.83 ಲಕ್ಷ ರೂ. ವೆಚ್ಚದಲ್ಲಿ ನೀರಿನ ಘಟಕ ನಿರ್ಮಿಸಿ ಫಿಲ್ಟರ್​ಗಳನ್ನು ಅಳವಡಿಸಲಾಗಿತ್ತು. ಆದರೆ ಇಲ್ಲಿವರೆಗೂ ಅದಕ್ಕೆ ಸಂಪರ್ಕ ಕಲ್ಪಿಸಲಾಗಿರಲಿಲ್ಲ. ಪ್ರತಿನಿತ್ಯ ಕೆಲಸ ಕಾರ್ಯಗಳಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಬರುವ ನೂರಾರು ಜನರ ದಾಹ ತಣಿಸಬೇಕಿದ್ದ ನೀರಿನ ಘಟಕ ನಿಷ್ಕ್ರಿಯಗೊಂಡಿತ್ತು. ಇದರಿಂದ ಕುಡಿಯುವ ನೀರಿಗೆ ಜನರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು.

ಈಟಿವಿ ಭಾರತ ಪ್ರಕಟಿಸಿದ್ದ ವರದಿ ನೋಡಿ ಎಚ್ಚೆತ್ತ ಮಹಾನಗರ ಪಾಲಿಕೆ ಇದೀಗ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಫಿಲ್ಟರ್ ಅಳವಡಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಇದಕ್ಕೆ ಸ್ಥಳೀಯರಾದ ಬಾಲಜಿ ಈಟಿವಿ ಭಾರತ್​ಗೆ ಹಾಗೂ ಪಾಲಿಕೆಯವರಿಗೆ ಧನ್ಯವಾದ ಹೇಳಿದ್ದಾರೆ.

ಶಿವಮೊಗ್ಗ: ಮೂರು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಕುಡಿಯುವ ನೀರಿನ ಘಟಕವನ್ನು ಇದೀಗ ಸರಿಪಡಿಸಲಾಗಿದೆ.

ಡಿಸೆಂಬರ್ 13ರಂದು ಜಿಲ್ಲಾಡಳಿತ ಭವನದಲ್ಲೇ ನೀರಿನ ಘಟಕವಿದ್ರೂ ಇಲ್ಲದಂತೆ.. ಇಲ್ಲೆ ಹಿಂಗಾದ್ರೆ ಜಿಲ್ಲೆ ಗತಿ ಹೇಗೆ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟಿಸಿದ್ದ ಈಟಿವಿ ಭಾರತ್ ವರದಿಯಿಂದಾಗಿ ಇದೀಗ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಇರೋ ನೀರಿನ ಘಟಕವನ್ನು ಸರಿಪಡಿಸಿ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಜಿಲ್ಲಾಡಳಿತ ಭವನದಲ್ಲೇ ನೀರಿನ ಘಟಕವಿದ್ರೂ ಇಲ್ಲದಂತೆ.. ಇಲ್ಲೆ ಹಿಂಗಾಂದ್ರೆ ಜಿಲ್ಲೆ ಗತಿ ಹೇಗೆ?

2016-17ರಲ್ಲಿ 2.83 ಲಕ್ಷ ರೂ. ವೆಚ್ಚದಲ್ಲಿ ನೀರಿನ ಘಟಕ ನಿರ್ಮಿಸಿ ಫಿಲ್ಟರ್​ಗಳನ್ನು ಅಳವಡಿಸಲಾಗಿತ್ತು. ಆದರೆ ಇಲ್ಲಿವರೆಗೂ ಅದಕ್ಕೆ ಸಂಪರ್ಕ ಕಲ್ಪಿಸಲಾಗಿರಲಿಲ್ಲ. ಪ್ರತಿನಿತ್ಯ ಕೆಲಸ ಕಾರ್ಯಗಳಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಬರುವ ನೂರಾರು ಜನರ ದಾಹ ತಣಿಸಬೇಕಿದ್ದ ನೀರಿನ ಘಟಕ ನಿಷ್ಕ್ರಿಯಗೊಂಡಿತ್ತು. ಇದರಿಂದ ಕುಡಿಯುವ ನೀರಿಗೆ ಜನರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು.

ಈಟಿವಿ ಭಾರತ ಪ್ರಕಟಿಸಿದ್ದ ವರದಿ ನೋಡಿ ಎಚ್ಚೆತ್ತ ಮಹಾನಗರ ಪಾಲಿಕೆ ಇದೀಗ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಫಿಲ್ಟರ್ ಅಳವಡಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಇದಕ್ಕೆ ಸ್ಥಳೀಯರಾದ ಬಾಲಜಿ ಈಟಿವಿ ಭಾರತ್​ಗೆ ಹಾಗೂ ಪಾಲಿಕೆಯವರಿಗೆ ಧನ್ಯವಾದ ಹೇಳಿದ್ದಾರೆ.

Intro:ಶಿವಮೊಗ್ಗ, ಈ ಟಿವಿ ಭಾರತ್ ಇಂಪ್ಯಾಕ್ಟ್ ಮೂರು ವರ್ಷಗಳಿಂದ ನಿಷ್ಕ್ರಿಯ ಗೊಂಡಿದ್ದ ಕುಡಿಯುವ ನೀರಿನ ಘಟಕ್ಕೆ ಕಾಯಕಲ್ಪ ಇದು ಈಟಿವಿ ಭಾರತ ಇಂಪ್ಯಾಕ್ಟ್ ಡಿಸೆಂಬರ್, ೧೩ ರಂದು ಜಿಲ್ಲಾಡಳಿತ ಭವನದಲ್ಲೇ ನೀರಿನ ಘಟಕವಿದ್ರೂ ಇಲ್ಲದಂತೆ ಇಲ್ಲೆ ಹಿಂಗಾದ್ರೆ ಜಿಲ್ಲೆ ಗತಿ ಹೇಗೆ ಎಂಬ ಶಿರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಿಸಿದ್ದ ಈ ಟಿವಿ ಬಾರತ್ ಸುದ್ದಿ ಯಿಂದಾಗಿ ಇಂದು ಜಿಲ್ಲಾಡಳಿತ ಕಛೇರಿ ಆವರಣದಲ್ಲಿ ಇರೋ ನೀರಿನ ಘಟಕವನ್ನು ಸರಿ ಪಡಿಸಿ ಕುಡಿಯುವ ನೀರನ್ನು ಪೂರೈಸಿದ್ದಾರೆ. ೨೦೧೬-೧೭ ರಲ್ಲಿ ೨.೮೩ ಸಾವಿರ ವೆಚ್ಚ ದಲ್ಲಿ ನೀರಿನ ಘಟಕವನ್ನು ನಿರ್ಮಿಸಿ ಫಿಲ್ಟರ್ ಗಳನ್ನು ಅಳವಡಿಸಲಾಗಿತ್ತು .ಆದರೆ ಇಲ್ಲಿವರೆಗೂ ಅದಕ್ಕೆ ಸಂಪರ್ಕ ಕಲ್ಪಿಸದೇ ಅದನ್ನು ಹಾಳು ಗೆಡವಿದ್ದರು. ಪ್ರತಿನಿತ್ಯ ಕೆಲಸ ಕಾರ್ಯಗಳಿಗಾಗಿ ಬರೊ ನೂರಾರು ಜನರಿಗೆ ಕುಡಿಯುವ ನೀರು ಬೇಕು ಅಂದ್ರೆ ಜಿಲ್ಲಾಧಿಕಾರಿ ಕಛೇರಿಯ ಆವರಣದಲ್ಲಿ ಇರೋ ಈ ನೀರಿನ ಘಟಕ ನಿಷ್ಕ್ರಿಯ ಗೊಂಡಿತ್ತು ಆದರಿಂದ ಜನರಿಗೆ ತುಂಬಾ ಸಮಸ್ಯೆ ಆಗಿತ್ತು ಈ ಕುರಿತು ಈ ಟಿವಿ ಭಾರತ ಸುದ್ದಿ ಪ್ರಕಟಿಸಿತ್ತು ಸುದ್ದಿ ಯಿಂದ ಎಚ್ಛೇತ್ತ ಮಹಾನಗರ ಪಾಲಿಕೆ ಇಂದು ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಪಿಲ್ಟರ್ ಅಳವಡಿಸಿ ಸಾರ್ವಜನಿಕ ರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಸುದ್ದಿ ಕುರಿತು ಮಾತನಾಡಿದ ಸ್ಥಳಿಯರಾದ ಬಾಲಜಿ ಇಂತಹ ಈಟಿವಿ ಬಾರತ ಸಂಸ್ಥೆ ಗೆ ಹಾಗೂ ಪಾಲಿಕೆಯವರಿಗೆ ಧನ್ಯವಾದಗಳು ತಿಳಿಸಿದರು. ಬೈಟ್- ಬಾಲಾಜಿ ಸ್ಥಳಿಯರು ಭೀಮಾನಾಯ್ಕ ಎಸ್ ಶಿವಮೊಗ್ಗ


Body:ಭೀಮಾನಾಯ್ಕ ಎಸ್ ಶಿವಮೊಗ್ಗ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.