ETV Bharat / state

ಮತ್ತೆ ವಕ್ಕರಿಸಿದ ಮಹಾಮಾರಿ ಮಂಗನಕಾಯಿಲೆ : ಮಲೆನಾಡಿನಲ್ಲಿ ಮೊದಲ ಬಲಿ

author img

By

Published : Jan 13, 2020, 11:44 PM IST

ಶಿವಮೊಗ್ಗ, ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮಹಿಳೆಯೂರ್ವರು ಬಲಿ ಆಗಿರುವ ವರದಿ ತಡವಾಗಿ ಬೆಳಕಿಗೆ ಬಂದಿದ್ದು, ಮೃತರ ಮನೆಗೆ  ಮಾಜಿ ಸ್ಪೀಕರ್​ ಕಾಗೋಡು ತಿಮ್ಮಪ್ಪ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

shivamogga
ಮತ್ತೆ ವಕ್ಕರಿಸಿದ ಮಹಾಮಾರಿ ಮಂಗನಕಾಯಿಲೆ

ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮಹಿಳೆಯೂರ್ವರು ಬಲಿ ಆಗಿರುವ ವರದಿ ತಡವಾಗಿ ಬೆಳಕಿಗೆ ಬಂದಿದ್ದು, ಮೃತರ ಮನೆಗೆ ಮಾಜಿ ಸ್ಪೀಕರ್​ ಕಾಗೋಡು ತಿಮ್ಮಪ್ಪ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

ಸಾಗರ ತಾಲೂಕು ಶರಾವತಿ ಹಿನ್ನೀರಿನ ಶಿಗೇಮಕ್ಕಿಯ ಹೊವಮ್ಮ (58) ಕೆಎಫ್​ಡಿಗೆ ಬಲಿಯಾದ ಮಹಿಳೆಯಾಗಿದ್ದಾರೆ. ಹೊವಮ್ಮ ಮಣಿಪಾಲದ‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮತ್ತೆ ವಕ್ಕರಿಸಿದ ಮಹಾಮಾರಿ ಮಂಗನಕಾಯಿಲೆ

ತೀವ್ರ ಜ್ವರ ದಿಂದ ಬಳಲುತ್ತಿದ್ದ ಅವರು. ಸಾಗರ ತಾಲೂಕು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದ ನಂತ್ರ ಕೆಎಫ್​ಡಿ ಪಾಸಿಟಿವ್ ಪತ್ತೆಯಾದ ನಂತ್ರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೃತರ ಮನೆಗೆ ಮಾಜಿ ಸ್ಪೀಕರ್​ ಕಾಗೋಡು ತಿಮ್ಮಪ್ಪ ಭೇಟಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಎಲ್ಲರು ಕೆಎಫ್​ಡಿ ಲಸಿಕೆ ಹಾಕಿಸಿಕೊಂಡು ಡಿಎಂಪಿ ಆಯಿಲ್ ಬಳಸಬೇಕು ಎಂದು ಕರೆ ನೀಡಿದರು. ಈ ವೇಳೆ ಕೆಎಫ್​ಡಿ ಉಪ‌ ನಿರ್ದೇಶಕ ಡಾ.ಕಿರಣ್, ತುಮರಿ ಗ್ರಾಮ ಪಂಚಾಯತ ಸದಸ್ಯ ಸತ್ಯನಾರಾಯಣ ಜೊತೆ ಇದ್ದರು.

ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮಹಿಳೆಯೂರ್ವರು ಬಲಿ ಆಗಿರುವ ವರದಿ ತಡವಾಗಿ ಬೆಳಕಿಗೆ ಬಂದಿದ್ದು, ಮೃತರ ಮನೆಗೆ ಮಾಜಿ ಸ್ಪೀಕರ್​ ಕಾಗೋಡು ತಿಮ್ಮಪ್ಪ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

ಸಾಗರ ತಾಲೂಕು ಶರಾವತಿ ಹಿನ್ನೀರಿನ ಶಿಗೇಮಕ್ಕಿಯ ಹೊವಮ್ಮ (58) ಕೆಎಫ್​ಡಿಗೆ ಬಲಿಯಾದ ಮಹಿಳೆಯಾಗಿದ್ದಾರೆ. ಹೊವಮ್ಮ ಮಣಿಪಾಲದ‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮತ್ತೆ ವಕ್ಕರಿಸಿದ ಮಹಾಮಾರಿ ಮಂಗನಕಾಯಿಲೆ

ತೀವ್ರ ಜ್ವರ ದಿಂದ ಬಳಲುತ್ತಿದ್ದ ಅವರು. ಸಾಗರ ತಾಲೂಕು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದ ನಂತ್ರ ಕೆಎಫ್​ಡಿ ಪಾಸಿಟಿವ್ ಪತ್ತೆಯಾದ ನಂತ್ರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೃತರ ಮನೆಗೆ ಮಾಜಿ ಸ್ಪೀಕರ್​ ಕಾಗೋಡು ತಿಮ್ಮಪ್ಪ ಭೇಟಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಎಲ್ಲರು ಕೆಎಫ್​ಡಿ ಲಸಿಕೆ ಹಾಕಿಸಿಕೊಂಡು ಡಿಎಂಪಿ ಆಯಿಲ್ ಬಳಸಬೇಕು ಎಂದು ಕರೆ ನೀಡಿದರು. ಈ ವೇಳೆ ಕೆಎಫ್​ಡಿ ಉಪ‌ ನಿರ್ದೇಶಕ ಡಾ.ಕಿರಣ್, ತುಮರಿ ಗ್ರಾಮ ಪಂಚಾಯತ ಸದಸ್ಯ ಸತ್ಯನಾರಾಯಣ ಜೊತೆ ಇದ್ದರು.

Intro:ಮಂಗನ ಕಾಯಿಲೆಗೆ ಜಿಲ್ಲೆಯಲ್ಲಿ ಮೊದಲ ಬಲಿ.

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮಹಿಳೆಯೂರ್ವರು ಮೊದಲ ಬಲಿ ಆಗಿರುವ ವರದಿ ತಡವಾಗಿ ಬೆಳಕಿಗೆ ಬಂದಿದೆ. ಸಾಗರ ತಾಲೂಕು ಶರಾವತಿ ಹಿನ್ನೀರಿನ ಶಿಗೇಮಕ್ಕಿಯ ಹೊವಮ್ಮ (58) ಕೆಎಫ್ ಡಿಗೆ ಬಲಿಯಾದ ಮಹಿಳೆಯಾಗಿದ್ದಾರೆ. ಹೊವಮ್ಮ ಈ ವರ್ಷದ ಮೊದಲ ಬಲಿಯಾಗಿದೆ. ಹೊವಮ್ಮ ಮಣಿಪಾಲದ‌ ಆಸ್ಪತ್ರೆಯಲ್ಲಿ ಮೊನ್ನೆ ಬಲಿಯಾಗಿದ್ದಾರೆ. ಹೊವಮ್ಮ ತೀವ್ರ ಜ್ವರ ದಿಂದ ಬಳಲುತ್ತಿದ್ದರು. ಸಾಗರ ತಾಲೂಕು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದ ನಂತ್ರ ಕೆಎಫ್ ಡಿ ಪಾಸಿಟಿವ್ ಪತ್ತೆಯಾದ ನಂತ್ರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಹೊವಮ್ಮ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹೊವಮ್ಮ ಕೆಎಫ್ ಡಿಯ ಚುಚ್ಚುಮದ್ದು ಹಾಕಿಸಿ ಕೊಂಡಿರಲಿಲ್ಲ ಹಾಗೂ ಮನೆಯಿಂದ ಹೊರಗೆ ಹೋಗುವಾದ ಡಿಎಂಪಿ‌ ಆಯಿಲ್ ಬಳಸುತ್ತಿರಲಿಲ್ಲ ಎನ್ನಲಾಗಿದೆ.Body:

ಮೃತರ ಮನೆಗೆ ಕಾಗೋಡು ತಿಮ್ಮಪ್ಪ ಭೇಟಿ ಸಾಂತ್ವನ: ಕೆಎಫ್ ಡಿ ಮೃತರಾದ ಹೊವಮ್ಮ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಎಲ್ಲಾರು ಕೆಎಫ್ ಡಿ ಲಸಿಕೆ ಹಾಕಿಸಿ ಕೊಂಡು ಡಿಎಂಪಿ ಆಯಿಲ್ ಬಳಸಬೇಕು ಎಂದು ಕರೆ ನೀಡಿದರು. ಈ ವೇಳೆ ಕೆಎಫ್ ಡಿ ಉಪ‌ ನಿರ್ದೇಶಕ ಡಾ.ಕಿರಣ್, ತುಮರಿ ಗ್ರಾಮ ಪಂಚಾಯತ ಸದಸ್ಯ ಸತ್ಯನಾರಾಯಣ ಭೇಟಿ ನೀಡಿದ್ದಾರೆ.Conclusion:
(ಮೃತರ ಪೋಟೊ ಹಾಗೂ ಕಾಗೋಡು ತಿಮ್ಮಪ್ಪ ಭೇಟಿ ವಿಡಿಯೋ ಬಂದಿದೆ)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.