ETV Bharat / state

ತಂಗಿಯನ್ನು ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದವರ ಮೇಲೆ ಅಣ್ಣನಿಂದ ಮಾರಣಾಂತಿಕ ಹಲ್ಲೆ!

author img

By

Published : Sep 9, 2019, 9:37 PM IST

ವಿದ್ಯಾರಾಜ್ ಹಾಗೂ ಮಣಿಕಂಠನ ತಲೆ ಹಾಗೂ ಕತ್ತಿನ ಭಾಗಕ್ಕೆ ತೀವ್ರವಾದ ಗಾಯಗಳಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.  ಇವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನೆ ಮಾಡಲಾಗಿದೆ.

ಮಾರಣಾಂತಿಕ ಹಲ್ಲೆ

ಶಿವಮೊಗ್ಗ: ತನ್ನ ತಂಗಿಯನ್ನು ಪ್ರೀತಿ ಮಾಡು ಎಂದು ಪಿಡುಸುತ್ತಿದ್ದ ಪ್ರೇಮಿ ಹಾಗೂ ಆತನಿಗೆ ಸಹಕಾರ ನೀಡುತ್ತಿದ್ದ ಸ್ನೇಹಿತನನ್ನು ಹುಡುಗಿಯ ಅಣ್ಣ ಹಾಗೂ ಆತನ ಸ್ನೇಹಿತರು ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಭದ್ರಾವತಿಯಯಲ್ಲಿ ಜರುಗಿದೆ.

ಭದ್ರಾವತಿಯ ಭದ್ರಾ ಕಾಲೋನಿಯ ನಿವಾಸಿ ವಿದ್ಯಾರಾಜ್ ಹಾಗೂ ಮಣಿಕಂಠನನ್ನು ಅದೇ ಕಾಲೋನಿಯ ಚಂದ್ರ ಹಾಗೂ ಆತನ ಸಹೋದರ ಹರೀಶ್ ಸೇರಿದಂತೆ ಇತರರು ಮಚ್ಚಿನಿಂದ ಕೊಚ್ಚಿ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.

ವಿದ್ಯಾರಾಜ್ ಹಾಗೂ ಮಣಿಕಂಠನ ತಲೆ ಹಾಗೂ ಕತ್ತಿನ ಭಾಗಕ್ಕೆ ತೀವ್ರವಾದ ಗಾಯಗಳಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನೆ ಮಾಡಲಾಗಿದೆ.

ಏನಿದು ಘಟನೆ:
ವಿದ್ಯಾರಾಜ್ ಅದೇ ಕಾಲೋನಿಯ ಚಂದ್ರ ಹಾಗೂ ಹರೀಶ್​ರ ತಂಗಿಯನ್ನು ಪ್ರೀತಿ ಮಾಡ್ತಾ ಇದ್ದ. ಇದಕ್ಕೆ ಚಂದ್ರನ ಮನೆಯವರು ತೀವ್ರ ವಿರೋಧ ಮಾಡಿದ್ದರು. ಆದರೂ ಸಹ ವಿದ್ಯಾರಾಜ್ ತನ್ನ ವರಸೆ ನಿಲ್ಲಿಸಿರಲಿಲ್ಲ. ಇದರಿಂದ ಕೋಪಗೊಂಡ ಚಂದ್ರ ಮತ್ತು ಆತನ ಸಹೋದರ ಹರೀಶ್ ಇಬ್ಬರು ಅವರ ಸ್ನೇಹಿತರ ಜೊತೆ ಸೇರಿ ಬೈಕ್​ನಲ್ಲಿ ಬರುತ್ತಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಘಟನೆ ಸಂಬಂಧ ಭದ್ರಾವತಿ ಹೊಸಮನೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ತನ್ನ ತಂಗಿಯನ್ನು ಪ್ರೀತಿ ಮಾಡು ಎಂದು ಪಿಡುಸುತ್ತಿದ್ದ ಪ್ರೇಮಿ ಹಾಗೂ ಆತನಿಗೆ ಸಹಕಾರ ನೀಡುತ್ತಿದ್ದ ಸ್ನೇಹಿತನನ್ನು ಹುಡುಗಿಯ ಅಣ್ಣ ಹಾಗೂ ಆತನ ಸ್ನೇಹಿತರು ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಭದ್ರಾವತಿಯಯಲ್ಲಿ ಜರುಗಿದೆ.

ಭದ್ರಾವತಿಯ ಭದ್ರಾ ಕಾಲೋನಿಯ ನಿವಾಸಿ ವಿದ್ಯಾರಾಜ್ ಹಾಗೂ ಮಣಿಕಂಠನನ್ನು ಅದೇ ಕಾಲೋನಿಯ ಚಂದ್ರ ಹಾಗೂ ಆತನ ಸಹೋದರ ಹರೀಶ್ ಸೇರಿದಂತೆ ಇತರರು ಮಚ್ಚಿನಿಂದ ಕೊಚ್ಚಿ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.

ವಿದ್ಯಾರಾಜ್ ಹಾಗೂ ಮಣಿಕಂಠನ ತಲೆ ಹಾಗೂ ಕತ್ತಿನ ಭಾಗಕ್ಕೆ ತೀವ್ರವಾದ ಗಾಯಗಳಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನೆ ಮಾಡಲಾಗಿದೆ.

ಏನಿದು ಘಟನೆ:
ವಿದ್ಯಾರಾಜ್ ಅದೇ ಕಾಲೋನಿಯ ಚಂದ್ರ ಹಾಗೂ ಹರೀಶ್​ರ ತಂಗಿಯನ್ನು ಪ್ರೀತಿ ಮಾಡ್ತಾ ಇದ್ದ. ಇದಕ್ಕೆ ಚಂದ್ರನ ಮನೆಯವರು ತೀವ್ರ ವಿರೋಧ ಮಾಡಿದ್ದರು. ಆದರೂ ಸಹ ವಿದ್ಯಾರಾಜ್ ತನ್ನ ವರಸೆ ನಿಲ್ಲಿಸಿರಲಿಲ್ಲ. ಇದರಿಂದ ಕೋಪಗೊಂಡ ಚಂದ್ರ ಮತ್ತು ಆತನ ಸಹೋದರ ಹರೀಶ್ ಇಬ್ಬರು ಅವರ ಸ್ನೇಹಿತರ ಜೊತೆ ಸೇರಿ ಬೈಕ್​ನಲ್ಲಿ ಬರುತ್ತಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಘಟನೆ ಸಂಬಂಧ ಭದ್ರಾವತಿ ಹೊಸಮನೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ತಂಗಿಯನ್ನು ಲವ್ ಮಾಡ್ತಿದ್ದವನನ್ನು ಲಾಂಗ್ ಮಚ್ಚಿನಿಂದ ಕೊಚ್ಚಿದ ಅಣ್ಣ.

ಶಿವಮೊಗ್ಗ:ತನ್ನ ತಂಗಿಯನ್ನು ಲವ್ ಮಾಡು ಅಂತ ಪಿಡುಸುತ್ತಿದ್ದ ಪ್ರೇಮಿ ಹಾಗೂ ಆತನ ಸ್ನೇಹಿತನನ್ನು ಆಕೆಯ ಅಣ್ಣ ಹಾಗೂ ಆತನ ಸ್ನೇಹಿತರು ಮಚ್ಚಿನಿಂದ ಕೊಚ್ಚಿ ಹಾಕಿರುವ ಘಟನೆ ಭದ್ರಾವತಿಯಯಲ್ಲಿ ನಡೆದಿದೆ. ಭದ್ರಾವತಿಯ ಭದ್ರಾ ಕಾಲೋನಿಯ ನಿವಾಸಿ ವಿದ್ಯಾರಾಜ್ ಹಾಗೂ ಮಣಿಕಂಠನನ್ನು ಅದೇ ಕಾಲೋನಿಯ ಚಂದ್ರ ಹಾಗೂ ಆತನ ಸಹೋದರ ಹರೀಶ್ ಇತರರು ಸೇರಿ ಬೈಕ್ ನಲ್ಲಿ ಬರುತ್ತಿದ್ದವರನ್ನು ಅಡ್ಡಗಟ್ಟಿ ಮಚ್ಚಿನಿಂದ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ವಿದ್ಯಾರಾಜ್ ಹಾಗೂ ಮಣಿಕಂಠ ರವರ ತಲೆ ಹಾಗೂ ಕತ್ತಿನ ಭಾಗಕ್ಕೆ ತೀವ್ರವಾದ ಗಾಯಗಳಾಗಿವೆ.Body: ಇದರಿಂದ ವಿದ್ಯಾರಾಜ್ ಹಾಗೂ ಮಣಿಕಂಠ ರವರ ತಲೆ ಹಾಗೂ ಕತ್ತಿನ ಭಾಗಕ್ಕೆ ತೀವ್ರವಾದ ಗಾಯಗಳಾಗಿವೆ. ಇದರಲ್ಲಿ ಮಣಿಕಂಠನಿಗೆ ಸ್ಥಿತಿ‌ ಚಿಂತಜನಕವಾಗಿದೆ. ಮಣಿಕಂಠ ಬದುಕುಳಿಯುವುದು ಕಷ್ಟಕರ ಎನ್ನಲಾಗಿದೆ. ಗಾಯಾಳುಗಳಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನೆ ಮಾಡಲಾಗಿದೆ. ವಿದ್ಯಾರಾಜ್ ಅದೇ ಕಾಲೋನಿಯ ಚಂದ್ರ ಹಾಗೂ ಹರೀಶ್ ರವರ ತಂಗಿಯನ್ನು ಲವ್ ಮಾಡ್ತಾ ಇದ್ದ. ಇದಕ್ಕೆ ಚಂದ್ರನ ಮನೆಯವರು ತೀವ್ರ ವಿರೋಧ ಮಾಡಿದ್ದರು.Conclusion:ಆದರೂ ಸಹ ವಿದ್ಯಾರಾಜ್ ಪ್ರೇಮಿಸುತ್ತಿದ್ದನು. ಇದರಿಂದ ಕೋಪಗೊಂಡ ಚಂದ್ರ ಆತನ ಸಹೋದರ ಹರೀಶ್ ಇಬ್ಬರು ತನ್ನ ಸ್ನೇಹಿತರ ಜೊತೆ ಸೇರಿ ಬೈಕ್ ನಲ್ಲಿ ಬರುತ್ತಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಈ ಕುರಿತು ಭದ್ರಾವತಿ ಹೊಸಮನೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.