ETV Bharat / state

ರಾಯಚೂರು ನಗರಸಭೆಯಲ್ಲಿ ಖಾಯಂ ಪೌರಾಯುಕ್ತರಿಲ್ಲದೆ ನಗರವಾಸಿಗಳ ಪರದಾಟ

author img

By

Published : Nov 29, 2019, 11:42 PM IST

ರಾಯಚೂರು ನಗರಸಭೆಯಲ್ಲಿ ಖಾಯಂ ಪೌರಾಯುಕ್ತರಿಲ್ಲದೆ ನಗರವಾಸಿಗಳು ಪರದಾಡುತ್ತಿದ್ದು, ಸರ್ಕಾರ ಆದಷ್ಟು ಬೇಗ ಖಾಯಂ ಪೌರಾಯುಕ್ತರನ್ನ ನಿಯೋಜಿಸುವಂತೆ ನಗರವಾಸಿಗಳು ಒತ್ತಾಯಿಸಿದ್ದಾರೆ.

Raichur Municipality news
ರಾಯಚೂರು ನಗರಸಭೆ

ರಾಯಚೂರು: ಸ್ಥಳೀಯ ಮಟ್ಟದಲ್ಲಿ ಅಧಿಕಾರ ನಡೆಸುವ ಸಂಸ್ಥೆಗಳಿಗೆ ಉನ್ನತ ಹುದ್ದೆ ಖಾಲಿಯಾದ ಕೂಡಲೇ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಆದರೆ ರಾಯಚೂರು ನಗರಸಭೆ ಉನ್ನತಾಧಿಕಾರಿ ಹುದ್ದೆ ಖಾಲಿಯಿದ್ದು, ನಗರವಾಸಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಯಚೂರು ನಗರಸಭೆಯಲ್ಲಿ ಖಾಯಂ ಪೌರಾಯುಕ್ತರಿಲ್ಲದೆ ನಗರವಾಸಿಗಳ ಪರದಾಟ

ನಗರಸಭೆಯಲ್ಲಿ ಕಟ್ಟಡ ಪರವಾನಿಗೆ, ಆನ್​ಲೈನ್ ಖಾತೆ, ಖಾತೆ ನಕಲು ಸೇರಿದಂತೆ ಪ್ರತಿಯೊಂದನ್ನ ಆನ್​ಲೈನ್ ಮೂಲಕ ಪಡೆಯಬೇಕು. ಇವುಗಳನ್ನ ನೀಡಬೇಕಾದ್ರೆ, ಪೌರಾಯುಕ್ತರ ತಂಬ್​ ಇಂಪ್ರೇಷನ್​ ಬೇಕಾಗುತ್ತದೆ. ಆದ್ರೆ ಖಾಯಂ ಆಗಿ ಪೌರಾಯುಕ್ತರನ್ನ ಸರ್ಕಾರ ನಿಯೋಜನೆ ಮಾಡದಿರುವುದರಿಂದ ನಗರವಾಸಿಗಳು ಪರದಾಡುವಂತಹ ವಾತಾವರಣ ನಿರ್ಮಾಣಗೊಂಡಿದೆ.

ರಾಯಚೂರು ನಗರಸಭೆಯಲ್ಲಿ, ಈಗಾಗಲೇ ಕಾಲ ಕಾಲಕ್ಕೆ ಸರಿಯಾದ ಕೆಲಸವಾಗಲ್ಲ ಎನ್ನುವ ಆರೋಪವಿದೆ. ಇದರ ಮಧ್ಯ ನಗರಸಭೆಯನ್ನ ಮುನ್ನಡೆಸುವಂತಹ ಖಾಯಂ ಅಧಿಕಾರಿಯಿಲ್ಲದೇ ಹಲವು ಕಡತಗಳು, ಅಭಿವೃದ್ದಿ ಯೋಜನೆಗಳು, ಅನುಷ್ಠಾನಗೊಳಬೇಕಾದ ಕಾರ್ಯಗಳು ಸೂಕ್ತ ಸಮಯದಲ್ಲಿ ಆಗದೆ ನೆನಗುದ್ದಿಗೆ ಬಿಳುತ್ತಿವೆ.

ಪೌರಾಯುಕ್ತರ ವರ್ಗಾವಣೆಗೊಂಡ ಬಳಿಕ ರಾಯಚೂರು ಸಹಾಯಕರನ್ನ ತಾತ್ಕಾಲಿಕವಾಗಿ ಪ್ರಭಾರಿ ಪೌರಾಯುಕ್ತರಾಗಿ ನಿಯೋಜಿಸಲಾಗಿತ್ತು. ಆದ್ರೆ ಪ್ರವಾಹ ಸೇರಿದಂತೆ ಹತ್ತು ಹಲವು ಕೆಲಸಗಳಲ್ಲಿ ತೊಡಗಿರುವ ಅಧಿಕಾರಿಯನ್ನ ನಿಯೋಜಿಸಲಾಗಿದೆ. ಇದರಿಂದ ಎರಡು ಕಡೆ ಕೆಲಸವನ್ನ ನಿಭಾಯಿಸುವುದು ಸವಾಲಿನ ಕೆಲಸವಾಗಿದೆ. ಹಾಗಾಗಿ ಸರ್ಕಾರ ರಾಯಚೂರು ನಗರಸಭೆಗೆ ಖಾಯಂ ಪೌರಾಯುಕ್ತರನ್ನ ನಿಯೋಜಿಸುವಂತೆ ನಗರವಾಸಿಗಳು ಒತ್ತಾಯಿಸಿದ್ದಾರೆ.

ರಾಯಚೂರು: ಸ್ಥಳೀಯ ಮಟ್ಟದಲ್ಲಿ ಅಧಿಕಾರ ನಡೆಸುವ ಸಂಸ್ಥೆಗಳಿಗೆ ಉನ್ನತ ಹುದ್ದೆ ಖಾಲಿಯಾದ ಕೂಡಲೇ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಆದರೆ ರಾಯಚೂರು ನಗರಸಭೆ ಉನ್ನತಾಧಿಕಾರಿ ಹುದ್ದೆ ಖಾಲಿಯಿದ್ದು, ನಗರವಾಸಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಯಚೂರು ನಗರಸಭೆಯಲ್ಲಿ ಖಾಯಂ ಪೌರಾಯುಕ್ತರಿಲ್ಲದೆ ನಗರವಾಸಿಗಳ ಪರದಾಟ

ನಗರಸಭೆಯಲ್ಲಿ ಕಟ್ಟಡ ಪರವಾನಿಗೆ, ಆನ್​ಲೈನ್ ಖಾತೆ, ಖಾತೆ ನಕಲು ಸೇರಿದಂತೆ ಪ್ರತಿಯೊಂದನ್ನ ಆನ್​ಲೈನ್ ಮೂಲಕ ಪಡೆಯಬೇಕು. ಇವುಗಳನ್ನ ನೀಡಬೇಕಾದ್ರೆ, ಪೌರಾಯುಕ್ತರ ತಂಬ್​ ಇಂಪ್ರೇಷನ್​ ಬೇಕಾಗುತ್ತದೆ. ಆದ್ರೆ ಖಾಯಂ ಆಗಿ ಪೌರಾಯುಕ್ತರನ್ನ ಸರ್ಕಾರ ನಿಯೋಜನೆ ಮಾಡದಿರುವುದರಿಂದ ನಗರವಾಸಿಗಳು ಪರದಾಡುವಂತಹ ವಾತಾವರಣ ನಿರ್ಮಾಣಗೊಂಡಿದೆ.

ರಾಯಚೂರು ನಗರಸಭೆಯಲ್ಲಿ, ಈಗಾಗಲೇ ಕಾಲ ಕಾಲಕ್ಕೆ ಸರಿಯಾದ ಕೆಲಸವಾಗಲ್ಲ ಎನ್ನುವ ಆರೋಪವಿದೆ. ಇದರ ಮಧ್ಯ ನಗರಸಭೆಯನ್ನ ಮುನ್ನಡೆಸುವಂತಹ ಖಾಯಂ ಅಧಿಕಾರಿಯಿಲ್ಲದೇ ಹಲವು ಕಡತಗಳು, ಅಭಿವೃದ್ದಿ ಯೋಜನೆಗಳು, ಅನುಷ್ಠಾನಗೊಳಬೇಕಾದ ಕಾರ್ಯಗಳು ಸೂಕ್ತ ಸಮಯದಲ್ಲಿ ಆಗದೆ ನೆನಗುದ್ದಿಗೆ ಬಿಳುತ್ತಿವೆ.

ಪೌರಾಯುಕ್ತರ ವರ್ಗಾವಣೆಗೊಂಡ ಬಳಿಕ ರಾಯಚೂರು ಸಹಾಯಕರನ್ನ ತಾತ್ಕಾಲಿಕವಾಗಿ ಪ್ರಭಾರಿ ಪೌರಾಯುಕ್ತರಾಗಿ ನಿಯೋಜಿಸಲಾಗಿತ್ತು. ಆದ್ರೆ ಪ್ರವಾಹ ಸೇರಿದಂತೆ ಹತ್ತು ಹಲವು ಕೆಲಸಗಳಲ್ಲಿ ತೊಡಗಿರುವ ಅಧಿಕಾರಿಯನ್ನ ನಿಯೋಜಿಸಲಾಗಿದೆ. ಇದರಿಂದ ಎರಡು ಕಡೆ ಕೆಲಸವನ್ನ ನಿಭಾಯಿಸುವುದು ಸವಾಲಿನ ಕೆಲಸವಾಗಿದೆ. ಹಾಗಾಗಿ ಸರ್ಕಾರ ರಾಯಚೂರು ನಗರಸಭೆಗೆ ಖಾಯಂ ಪೌರಾಯುಕ್ತರನ್ನ ನಿಯೋಜಿಸುವಂತೆ ನಗರವಾಸಿಗಳು ಒತ್ತಾಯಿಸಿದ್ದಾರೆ.

Intro:¬ಸ್ಲಗ್: ನಗರಸಭೆ ಖಾಯಂ ಪೌರಾಯುಕ್ತರಿಲ್ಲದೆ ನಗರವಾಸಿಗಳು ಪರದಾಟ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 29-11-2019
ಸ್ಥಳ: ರಾಯಚೂರು
ಆಂಕರ್: ಸ್ಥಳೀಯ ಮಟ್ಟದಲ್ಲಿ ಅಧಿಕಾರ ನಡೆಸುವ ಸಂಸ್ಥೆಗಳಿಗೆ ಉನ್ನತ ಹುದ್ದೆಯನ್ನ ಖಾಲಿಯಾದ ಕೂಡಲೇ ಭರ್ತಿಗೆ ಕ್ರಮ ಕೈಗೊಳ್ಳಬೇಕು. ರಾಯಚೂರು ನಗರಸಭೆ ಉನ್ನತ ಅಧಿಕಾರಿ ಖಾಲಿಯಿದ್ದಾಗಿ ನಗರವಾಸಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.Body:
ವಾಯ್ಸ್ ಓವರ್.1: ರಾಯಚೂರು ನಗರಸಭೆ ಹಿಂದಿನ ಪೌರಾಯುಕ್ತರು ವರ್ಗಾವಣೆ ಬಳಿಕ, ಖಾಯಂ ಪೌರಾಯುಕ್ತರನ್ನ ನೇಮಕ ಮಾಡದೆ ಇರುವುದು ನಗರವಾಸಿಗಳಿಗೆ ದೊಡ್ಡ ತಲೆನೋವು ಆಗಿದೆ. ಹೌದು, ನಗರಸಭೆಯಲ್ಲಿ ಕಟ್ಟಡ ಪರವಾನಿಗೆ, ಆನ್ ಲೈನ್ ಖಾತ, ಖಾತ ನಕಲು ಸೇರಿದಂತೆ ಪ್ರತಿಯೊಂದನ್ನ ಆನ್ ಲೈನ್ ಮೂಲಕ ಪಡೆಯಬೇಕು. ಇವುಗಳನ್ನ ನೀಡಬೇಕಾದ್ರೆ, ಪೌರಾಯುಕ್ತರ ತಂಬ ಇಂಪರೇಷನ್ ಬೇಕಾಗುತ್ತದೆ. ಆದ್ರೆ ಖಾಯಂಯಾಗಿ ಪೌರಾಯುಕ್ತರನ್ನ ಸರಕಾರ ನಿಯೋಜನೆ ಮಾಡದೆ ಇರುವುದರಿಂದ ನಗರವಾಸಿಗಳು ಪರದಾಡುವಂತಹ ವಾತಾವರಣ ನಿರ್ಮಾಣಗೊಂಡಿದೆ.
ವಾಯ್ಸ್ ಓವರ್.2: ಇನ್ನೂ ರಾಯಚೂರು ನಗರಸಭೆಯಿಲ್ಲ, ಈಗಾಗಲೇ ಕಾಲ ಕಾಲಕ್ಕೆ ಸರಿಯಾದ ಕೆಲಸವಾಗಲ್ಲ ಎನ್ನುವ ಆರೋಪವಿದೆ. ಇದರ ಮಧ್ಯ ಇದೀಗ ನಗರಸಭೆಯನ್ನ ಮುನ್ನಡೆಸುವಂತಹ ಖಾಯಂ ಅಧಿಕಾರಿಯಿಲ್ಲದೆ ಹಲವು ಕಡತಗಳು, ಅಭಿವೃದ್ದಿ ಯೋಜನೆಗಳು, ಅನುಷ್ಠಾನಗೊಳಬೇಕಾದ ಕಾರ್ಯಗಳು ಸೂಕ್ತ ಸಮಯದಲ್ಲಿ ಆಗದೆ ನೆನಗುದ್ದಿಗೆ ಬಿಳುತ್ತಿವೆ. ಯಾವುದಾರೂ ಕಟ್ಟಡ ಪರವಾನಿಗೆ, ಖಾತ ನಕಲು ಬೇಕಾಗಿದ್ರೆ, ಕಡ್ಡಾಯವಾಗಿ ಪೌರಾಯುಕ್ತರ ಅಂಕಿತಬೇಕು. ಆದ್ರೆ ಪೌರಾಯುಕ್ತರ ಇಲ್ಲದೆ ನಗರಸಭೆ ಪರವಾನಿಗೆ ಹಾಗೂ ನಗರವಾಸಿಗಳಿಗೆ ಇರುವ ಯೋಜನೆ ಕಾರ್ಯಗತಗೊಳ್ಳಬೇಕಾದ್ರೆ ಮೇಲಾಧಿಕಾರಿಗಳು ಕೇಳಬೇಕಾದ್ರೆ ಪೌರಾಯುಕ್ತರು ಇಲ್ಲದೆರುವುದು ತೊಂದರೆ ಉಂಟಾಗಿದೆ.
ವಾಯ್ಸ್ ಓವರ್.3: ಇನ್ನೂ ಪೌರಾಯುಕ್ತರ ವರ್ಗಾವಣೆಗೊಂಡ ಬಳಿಕ ರಾಯಚೂರು ಸಹಾಯಕರನ್ನ ತಾತ್ಕಾಲಿಕವಾಗಿ ಪ್ರಭಾರಿ ಪೌರಾಯುಕ್ತರಾಗಿ ನಿಯೋಜಿಸಲಾಗಿತ್ತು. ಆದ್ರೆ ಪ್ರವಾಹ ಸೇರಿದಂತೆ ಹತ್ತು ಹಲವು ಕೆಲಸಗಳಿಗೆ ಬ್ಯುಜಿಯಾಗಿರುವ ಅಧಿಕಾರಿಯನ್ನ ನಿಯೋಜಿಸಲಾಗಿದೆ. ಇದರಿಂದ ಎರಡು ಕಡೆ ಕೆಲಸವನ್ನ ನಿಭಾಯಿಸುವುದು ಸವಾಲಿನ ಕೆಲಸ. ಹೀಗಾಗಿ ಇತ್ತೀಚೆಗೆ ನಗರಾಭಿವೃದ್ದಿ ಯೋಜನಾಧಿಕಾರಿಯನ್ನ ಪ್ರಭಾರಿಯಾಗಿ ನಿಯೋಜಿಸಲಾಗಿದೆ. ಆದ್ರೆ ಖಾಯಂ ಪೌರಾಯುಕ್ತರನ್ನ ನಿಯೋಜಿಸಿಲ್ಲ. ಕೂಡಲೇ ಸರಕಾರ ರಾಯಚೂರು ನಗರಸಭೆಗೆ ಪೌರಾಯುಕ್ತರನ್ನ ನಿಯೋಜಿಸುವಂತೆ ನಗರವಾಸಿಗಳು ಒತ್ತಾಯಿಸಿದ್ರೆ.Conclusion:
ಬೈಟ್.1: ಶರಣಬಸವ, ನಗರವಾಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.