ETV Bharat / state

ಹಣಕಾಸಿನ ವಿಚಾರವಾಗಿ ವ್ಯಕ್ತಿಯ ಕಿಡ್ನಾಪ್​: ಮಗನನ್ನು ಕರೆತರುವಂತೆ ಹೆತ್ತವರ ಕಣ್ಣೀರು

author img

By

Published : Nov 19, 2019, 10:15 AM IST

ಹಣಕಾಸಿನ ವಿಚಾರವಾಗಿ ಬೆಂಗಳೂರಲ್ಲಿ ವ್ಯಕ್ತಿವೋರ್ವನನ್ನ ಅಪಹರಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇತ್ತ ರಾಯಚೂರು ಜಿಲ್ಲೆಯಲ್ಲಿರುವ ಆತನ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೆ, ತಮ್ಮ ಮಗನನ್ನು ಬಿಡಿಸಿಕೊಂಡು ಬನ್ನಿ ಎಂದು ಆಳಲು ತೋಡಿಕೊಂಡಿದ್ದಾರೆ.

ಹಣಕಾಸಿನ ವಿಚಾರವಾಗಿ ವ್ಯಕ್ತಿಯೋರ್ವನ ಅಪಹರಣ : ಪೋಷಕರ ಅಳಲು

ರಾಯಚೂರು: ಹಣಕಾಸಿನ ವಿಚಾರವಾಗಿ ಬೆಂಗಳೂರಿನಲ್ಲಿ ವ್ಯಕ್ತಿವೋರ್ವನನ್ನ ಅಪಹರಣ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಆತಂಕಗೊಂಡಿರುವ ಆತನ ಪೋಷಕರು ಮಗನನ್ನು ಬಿಡಿಸಿಕೊಂಡು ಬನ್ನಿ ಎಂದು ಕಣ್ಣೀರು ಹಾಕುತ್ತಿದ್ದಾರೆ.

ಹಣಕಾಸಿನ ವಿಚಾರವಾಗಿ ವ್ಯಕ್ತಿಯ ಕಿಡ್ನಾಪ್​: ಮಗನನ್ನು ಕರೆತರುವಂತೆ ಹೆತ್ತವರ ಕಣ್ಣೀರು

ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳಿದ್ದ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೊನವಾಟ್ಲತಾಂಡ-2 ನಿವಾಸಿ ಪ್ರಕಾಶ್​ ರಾಠೋಡ ಅಪಹರಣಕ್ಕೆ ಒಳಗಾಗಿರುವ ವ್ಯಕ್ತಿ. ಈತ ಬೆಂಗಳೂರಿಗೆ ಕುಟುಂಬದವರೊಡನೆ ಕೂಲಿ ಕೆಲಸಕ್ಕೆ ತೆರಳಿದ್ದ. ಕಳೆದ ಭಾನುವಾರ ಬೆಂಗಳೂರಲ್ಲಿ ನಾಲ್ಕೈದು ಜನರ ತಂಡ ವಾಹನದಲ್ಲಿ ಬಂದು ಅಪರಹಣ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಪ್ರಕಾಶ್​ ರಾಠೋಡ ಸ್ನೇಹಿತ ಮಂಜುನಾಥಗೆ ಅಪಹರಣಕಾರರು ದೂರವಾಣಿ ಕರೆ ಮಾಡಿ ವಿಷಯವನ್ನ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಕಾಶ್​ ಹಣಕಾಸಿನ ವಿಚಾರವಾಗಿ ಸುಮಾರು 3.5 ಲಕ್ಷ ರೂಪಾಯಿ ಹಣ ನೀಡಬೇಕಾಗಿದೆ. ಈ ಹಣವನ್ನ ಹಲವು ದಿನಗಳಿಂದ ನೀಡುತ್ತಿಲ್ಲವೆಂಬ ಕಾರಣ ಅಪಹರಣ ಮಾಡಲಾಗಿದ್ದು, ಹಣ ತಂದರೆ ಬಿಡುಗಡೆ ಮಾಡುವುದಾಗಿ ಎಚ್ಚರಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ದುಡಿದು ತಿನ್ನುವ ಪರಿಸ್ಥಿತಿಯಲ್ಲಿರುವ ಪ್ರಕಾಶ್​ ರಾಠೋಡನ ಪೋಷಕರು ನಮ್ಮಲ್ಲಿ ಅಷ್ಟೊಂದು ಹಣವಿಲ್ಲ. ನಾವು ಎಲ್ಲಿಂದ ಹಣ ಹೊಂದಿಸೋದೆಂದು ದಿಕ್ಕು ತೋಚದಂತಾಗಿದ್ದಾರೆ.

ರಾಯಚೂರು: ಹಣಕಾಸಿನ ವಿಚಾರವಾಗಿ ಬೆಂಗಳೂರಿನಲ್ಲಿ ವ್ಯಕ್ತಿವೋರ್ವನನ್ನ ಅಪಹರಣ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಆತಂಕಗೊಂಡಿರುವ ಆತನ ಪೋಷಕರು ಮಗನನ್ನು ಬಿಡಿಸಿಕೊಂಡು ಬನ್ನಿ ಎಂದು ಕಣ್ಣೀರು ಹಾಕುತ್ತಿದ್ದಾರೆ.

ಹಣಕಾಸಿನ ವಿಚಾರವಾಗಿ ವ್ಯಕ್ತಿಯ ಕಿಡ್ನಾಪ್​: ಮಗನನ್ನು ಕರೆತರುವಂತೆ ಹೆತ್ತವರ ಕಣ್ಣೀರು

ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳಿದ್ದ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೊನವಾಟ್ಲತಾಂಡ-2 ನಿವಾಸಿ ಪ್ರಕಾಶ್​ ರಾಠೋಡ ಅಪಹರಣಕ್ಕೆ ಒಳಗಾಗಿರುವ ವ್ಯಕ್ತಿ. ಈತ ಬೆಂಗಳೂರಿಗೆ ಕುಟುಂಬದವರೊಡನೆ ಕೂಲಿ ಕೆಲಸಕ್ಕೆ ತೆರಳಿದ್ದ. ಕಳೆದ ಭಾನುವಾರ ಬೆಂಗಳೂರಲ್ಲಿ ನಾಲ್ಕೈದು ಜನರ ತಂಡ ವಾಹನದಲ್ಲಿ ಬಂದು ಅಪರಹಣ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಪ್ರಕಾಶ್​ ರಾಠೋಡ ಸ್ನೇಹಿತ ಮಂಜುನಾಥಗೆ ಅಪಹರಣಕಾರರು ದೂರವಾಣಿ ಕರೆ ಮಾಡಿ ವಿಷಯವನ್ನ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಕಾಶ್​ ಹಣಕಾಸಿನ ವಿಚಾರವಾಗಿ ಸುಮಾರು 3.5 ಲಕ್ಷ ರೂಪಾಯಿ ಹಣ ನೀಡಬೇಕಾಗಿದೆ. ಈ ಹಣವನ್ನ ಹಲವು ದಿನಗಳಿಂದ ನೀಡುತ್ತಿಲ್ಲವೆಂಬ ಕಾರಣ ಅಪಹರಣ ಮಾಡಲಾಗಿದ್ದು, ಹಣ ತಂದರೆ ಬಿಡುಗಡೆ ಮಾಡುವುದಾಗಿ ಎಚ್ಚರಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ದುಡಿದು ತಿನ್ನುವ ಪರಿಸ್ಥಿತಿಯಲ್ಲಿರುವ ಪ್ರಕಾಶ್​ ರಾಠೋಡನ ಪೋಷಕರು ನಮ್ಮಲ್ಲಿ ಅಷ್ಟೊಂದು ಹಣವಿಲ್ಲ. ನಾವು ಎಲ್ಲಿಂದ ಹಣ ಹೊಂದಿಸೋದೆಂದು ದಿಕ್ಕು ತೋಚದಂತಾಗಿದ್ದಾರೆ.

Intro:¬ಸ್ಲಗ್: ಹಣಕಾಸಿನ ವಿಚಾರವಾಗಿ ವ್ಯಕ್ತಿ ಅಪಹರಣ
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 19-11-2019
ಸ್ಥಳ: ರಾಯಚೂರು
ಆಂಕರ್: ಹಣಕಾಸಿನ ವಿಚಾರವಾಗಿ ವ್ಯಕ್ತಿಯೋರ್ವನ್ನ ಅಪಹರಣ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಬೆಳಕಿಗೆ ಬಂದಿದೆ.ದರು ಸಹಾಯ ಮಾಡಿ ನನ್ನ ಮಗನ ಬಿಡಿಸಿಕೊಂಡಿ ಅಂತಾ ಪೊಷಕರು ಆಳಲು ತೊಂಡಿಕೊಂಡಿದ್ದಾರೆ.

Body: ಬೆಂಗಳೂರಿನಲ್ಲಿ ಕೂಲಿ ಕೆಲಸಕ್ಕೆ ತೆರಳಿದ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೊನವಾಟ್ಲತಾಂಡ-2 ನಿವಾಸಿ ಪ್ರಕಾಶ ರಾಠೋಡ ಅಪಹರಣಕ್ಕೆ ಒಳಗಾದದ ವ್ಯಕ್ತಿಯೆಂದು ಗುರುತಿಸಲಾಗಿದೆ. ಬೆಂಗಳೂರಿಗೆ ಕುಟುಂಬದೊಡನೆ ಕೂಲಿ ಕೆಲಸಕ್ಕೆ ತೆರಳಿದ್ದ ಪ್ರಕಾಶ ರಾಠೋಡನ್ನ ಕಳೆದ ಭಾನುವಾರ ಬೆಂಗಳೂರಿನಲ್ಲಿ ನಾಲ್ಕೈದ ಜನರ ತಂಡ ವಾಹನದಲ್ಲಿ ಕರೆದುಕೊಂಡು ಹೋಗುವ ಮೂಲಕ ಅಪರಹಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕಾಶ ರಾಠೋಡ ಸ್ನೇಹಿತ ಮಂಜುನಾಥಗೆ ಅಪಹರಣಕಾರರು ದೂರವಾಣಿ ಕರೆ ಮಾಡಿ ವಿಷಯವನ್ನ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಕಾಶ ರಾಠೋಡ ಹಣಕಾಸಿನ ವಿಚಾರವಾಗಿ ಸುಮಾರು 3.5 ಲಕ್ಷ ರೂಪಾಯಿ ಹಣ ನೀಡಬೇಕಾಗಿದೆ. ಈ ಹಣವನ್ನ ಹಲವು ದಿನಗಳಿಂದ ನೀಡುತ್ತಿಲ್ಲ. ಇದರಿಂದಾಗ ಪ್ರಕಾಶ ರಾಠೋಡನ್ನ ಅಪಹರಣ ಮಾಡಲಾಗಿದ್ದು, ಹಣ ತಂದರೆ ಬಿಡುಗಡೆ ಮಾಡುವುದಾಗಿ ಎಚ್ಚರಿಸಲಾಗಿದೆ. Conclusion:ಇತ್ತ ದುಡಿದು ತಿನ್ನುವ ಪರಿಸ್ಥಿತಿಯಲ್ಲಿರುವ ಪ್ರಕಾಶ ರಾಠೋಡ ಪೊಷಕರು ನಮ್ಮಲ್ಲಿ ಅಷ್ಟೊಂದು ಹಣವಿಲ್ಲ. ನಾವು ಎಲ್ಲಿಂದ ತರೋದು. ನಮ್ಮಗೆ ಯಾರಾ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.