ETV Bharat / state

ಕೆರೆ ಅಭಿವೃದ್ಧಿಗೆ ಮುಂದಾದ ಜೈನ ಸಂಘಟನೆ... 12 ಕೆರೆಗಳ ಹೂಳೆತ್ತುವ ಕಾರ್ಯ!

ಜಿಲ್ಲೆಯ 12 ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಜೈನ ಸಮುದಾಯ ಸಂಘಟನೆ ಮುಂದಾಗಿದ್ದು, ಕೆಲ ತಿಂಗಳಿನಿಂದ ಕಾರ್ಯ ಆರಂಭಿಸಿದೆ.

author img

By

Published : Jun 4, 2019, 10:26 AM IST

ಜೈನ್ ಸಂಘಟನೆಯಿಂದ ಕರೆಗಳ ಹೊಳ್ಳುತ್ತವ ಕಾರ್ಯ

ರಾಯಚೂರು: ಭಾರತೀಯ ಜೈನ ಸಮುದಾಯ ಸಂಘಟನೆಯಿಂದ ಜಿಲ್ಲಾದ್ಯಂತ ಕೆರೆಗಳ ಹೊಳೆತ್ತುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.

ಜಿಲ್ಲೆಯ 12 ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಜೈನ ಸಮುದಾಯ ಸಂಘಟನೆ ಮುಂದಾಗಿದ್ದು, ಕೆಲ ತಿಂಗಳಿನಿಂದ ಕಾರ್ಯ ಆರಂಭಿಸಿದೆ. ಈ ಕಾರ್ಯಕ್ಕೆ ಸರಕಾರದಿಂದ ಜೆಸಿಬಿ ಯಂತ್ರಗಳಿಗೆ ಡೀಸೆಲ್​​ ಸೌಲಭ್ಯ ಕಲ್ಪಿಸುತ್ತಿದ್ದು, ಜೈನ ಸಮುದಾಯದಿಂದ ಜೆಸಿಬಿ ಯಂತ್ರಗಳನ್ನು ಬಳಕೆ ಮಾಡಿಕೊಳ್ಳುತ್ತದೆ. ಇನ್ನು ಖಾಸಗಿ ಶಿಲ್ಪಾ ಫೌಂಡೇಶನ್ ಸಿ.ಎಸ್.ಆರ್. ಅನುದಾನದಡಿಯಲ್ಲಿ ನೆರವು ಪಡೆದುಕೊಂಡು ಕೆರೆಯಲ್ಲಿ ಮಣ್ಣು ತೆಗೆಯಲಾಗುತ್ತಿದೆ.

ಜೈನ ಸಂಘಟನೆಯಿಂದ ಕೆರೆಗಳ ಹೊಳ್ಳುತ್ತವ ಕಾರ್ಯ

12 ಕೆರೆಗಳ ಪೈಕಿ ಸದ್ಯ 8 ಕೆರೆಗಳಲ್ಲಿ ಕಾರ್ಯ ಭರದಿಂದ ಸಾಗಿದೆ. ಕೆರೆಯ ಹೂಳೆತ್ತಿದ್ದ ಮಣ್ಣನ್ನು ರೈತರಿಗೆ ಉಚಿತವಾಗಿ ನಿಡಲಾಗುತ್ತಿದೆ. ಇನ್ನು ಮಳೆಗಾಲದ ಒಳಗಡೆ ಈ ಕಾರ್ಯ ಮುಗಿಸುವುದಕ್ಕೆ ಎಲ್ಲಾ ರೀತಿಯಲ್ಲಿ ಯೋಜನೆ ರೂಪಿಸಿದ್ದು, ಆದಷ್ಟು ಬೇಗ ಹೂಳೆತ್ತುವ ಕಾರ್ಯವನ್ನು ಮುಗಿಸಲು ವೇಗದ ಕಾಮಗಾರಿ ನಡೆಸಲಾಗುತ್ತಿದೆ ಎಂದು ಜೈನ ಸಮುದಾಯದ ಮುಖಂಡರು ಹೇಳಿದರು.

ರಾಯಚೂರು: ಭಾರತೀಯ ಜೈನ ಸಮುದಾಯ ಸಂಘಟನೆಯಿಂದ ಜಿಲ್ಲಾದ್ಯಂತ ಕೆರೆಗಳ ಹೊಳೆತ್ತುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.

ಜಿಲ್ಲೆಯ 12 ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಜೈನ ಸಮುದಾಯ ಸಂಘಟನೆ ಮುಂದಾಗಿದ್ದು, ಕೆಲ ತಿಂಗಳಿನಿಂದ ಕಾರ್ಯ ಆರಂಭಿಸಿದೆ. ಈ ಕಾರ್ಯಕ್ಕೆ ಸರಕಾರದಿಂದ ಜೆಸಿಬಿ ಯಂತ್ರಗಳಿಗೆ ಡೀಸೆಲ್​​ ಸೌಲಭ್ಯ ಕಲ್ಪಿಸುತ್ತಿದ್ದು, ಜೈನ ಸಮುದಾಯದಿಂದ ಜೆಸಿಬಿ ಯಂತ್ರಗಳನ್ನು ಬಳಕೆ ಮಾಡಿಕೊಳ್ಳುತ್ತದೆ. ಇನ್ನು ಖಾಸಗಿ ಶಿಲ್ಪಾ ಫೌಂಡೇಶನ್ ಸಿ.ಎಸ್.ಆರ್. ಅನುದಾನದಡಿಯಲ್ಲಿ ನೆರವು ಪಡೆದುಕೊಂಡು ಕೆರೆಯಲ್ಲಿ ಮಣ್ಣು ತೆಗೆಯಲಾಗುತ್ತಿದೆ.

ಜೈನ ಸಂಘಟನೆಯಿಂದ ಕೆರೆಗಳ ಹೊಳ್ಳುತ್ತವ ಕಾರ್ಯ

12 ಕೆರೆಗಳ ಪೈಕಿ ಸದ್ಯ 8 ಕೆರೆಗಳಲ್ಲಿ ಕಾರ್ಯ ಭರದಿಂದ ಸಾಗಿದೆ. ಕೆರೆಯ ಹೂಳೆತ್ತಿದ್ದ ಮಣ್ಣನ್ನು ರೈತರಿಗೆ ಉಚಿತವಾಗಿ ನಿಡಲಾಗುತ್ತಿದೆ. ಇನ್ನು ಮಳೆಗಾಲದ ಒಳಗಡೆ ಈ ಕಾರ್ಯ ಮುಗಿಸುವುದಕ್ಕೆ ಎಲ್ಲಾ ರೀತಿಯಲ್ಲಿ ಯೋಜನೆ ರೂಪಿಸಿದ್ದು, ಆದಷ್ಟು ಬೇಗ ಹೂಳೆತ್ತುವ ಕಾರ್ಯವನ್ನು ಮುಗಿಸಲು ವೇಗದ ಕಾಮಗಾರಿ ನಡೆಸಲಾಗುತ್ತಿದೆ ಎಂದು ಜೈನ ಸಮುದಾಯದ ಮುಖಂಡರು ಹೇಳಿದರು.

Intro:ಭಾರತೀಯ ಜೈನ್ ಸಮುದಾಯ ಸಂಘಟನೆಯಿಂದ ರಾಯಚೂರು ಜಿಲ್ಲೆಯಲ್ಲಿ ಕರೆಗಳ ಹೊಳ್ಳುತ್ತೇವೆ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.


Body:ಜಿಲ್ಲೆಯ ತಲಾ ನೂರಾರು ಎಕರೆ ಪ್ರದೇಶವನ್ನ ಹೊಂದಿರುವಂತಹ ೧೨ ಕರೆಗಳನ್ನ ಹೊಳ್ಳು ತೆಗೆಯುವುದಕ್ಕೆ ಮುಂದಾಗಿದೆ. ಕೆಲ ತಿಂಗಳನಿಂದ ಆರಂಭಿಸಿದ ಕೆರೆಯ ಹೊಳ್ಳುತ್ತೇವ ಕೆಲಸವನ್ನ ಆರಂಭಿಸಿದೆ. ಜೈನ್ ಸಮುದಾಯ ಸಂಘಟನೆಯ ಈ ಕಾರ್ಯಕ್ಕೆ ಸರಕಾರದಿಂದ ಹೊಳ್ಳುತ್ತೇವೆ ಜೆಸಿಬಿಗಳಿಗೆ ಜೆಸಿಬಿ ಯಂತ್ರಗಳಿಗೆ ಡಿಸೇಲ್ ಸೌಲಭ್ಯ ಕಲ್ಪಿಸಿದ್ದಾರೆ, ಜೈನ್ ಸಮುದಾಯ ಸಂಘಟನೆಯಿಂದ ಜೆಸಿಬಿ ಯಂತ್ರಗಳು ಬಳಕೆ ಮಾಡಿಕೊಳ್ಳತ್ತದೆ.


Conclusion:ಇಷ್ಟು ಅಲ್ಲದೆ ಸ್ಥಳೀಯವಾಗಿ ಖಾಸಗಿ ಶಿಲ್ಪಾ ಫೌಂಡೇಶನ್ ಸಿಎಸ್‌ಆರ್ ಅನುದಾನ ನೆರವು ಪಡೆದುಕೊಂಡು ಕರೆಯಲ್ಲಿ ಮಣ್ಣು ತೆಗೆಯಲಾಗುತ್ತಿದೆ. ೧೨ ಕರೆಗಳ ಈ ಯೋಜನೆ ವ್ಯಾಪ್ತಿಯಲ್ಲಿ ಬರಲಿದೆ. ೮ ಕರೆಗಳಲ್ಲಿ ಕಾರ್ಯ ಬರದಿಂದ ಸಾಗಿದೆ. ಕರೆಯ ಹೊಳ್ಳುನ್ನ ರೈತರಿಗೆ ಉಚಿತವಾಗಿ ನೀಡಲಾಗುತ್ತಿದ್ದು, ರೈತರು ಅತ್ಯಂತ ಉತ್ಸುಕರಾಗಿ ಹೊಳ್ಳುನ್ನ ಕೊಂಡುಯ್ಯುತ್ತಿದ್ದಾರೆ. ಮಳೆಗಾಲದ ಒಳಗಡೆ ಈ ಕಾರ್ಯ ಮುಗಿಸುವುದಕ್ಕೆ ಎಲ್ಲಾ ರೀತಿಯಲ್ಲಿ ಯೋಜನೆ ರೂಪಿಸಿದ್ದ ಅದಷ್ಟು ಬೇಗ ಕಾರ್ಯವನ್ನ ಮುಗಿಸಲು ವೇಗ ಕಾಮಗಾರಿ ನಡೆಸಲಾಗುತ್ತಿದೆ ಅಂತಾರೆ ಜೈನ್ ಸಮುದಾಯದ ಮುಖಂಡರು ಹೇಳುತ್ತಿದ್ದರು. ಈ ಕುರಿತು ನಮ್ಮ ಪ್ರತಿನಿಧಿ ಮರ್ಚೆಡ್ ಗ್ರಾಮದಿಂದ ಪ್ರತ್ಯಕ್ಷೀವಾಗಿ ನೀಡಿರುವ ವರದಿ ಇಲ್ಲಿದೆ ನೋಡಿ.

ಫ್ಲೋ...ಚೀಟ್‌ಚಾಟ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.