ETV Bharat / state

ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರ ದಾಳಿ: 7,000 ಮೆಟ್ರಿಕ್ ಟನ್ ಮರಳು ವಶ

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೆಲವೆಡೆ ಅಕ್ರಮ ಮರಳು ದಂಧೆ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

author img

By

Published : Jul 9, 2019, 9:17 PM IST

ಅಕ್ರಮ ಮರಳು ದಂಧೆ ಸ್ಥಳದಲ್ಲಿ ಪೊಲೀಸರ ದಾಳಿ

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕೆಲವೆಡೆ ಅವ್ಯಾಹತವಾಗಿದ್ದ ಅಕ್ರಮ ಮರಳು ದಂಧೆ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು 35 ಲಕ್ಷ ರೂ ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ.

ಮಾನ್ವಿ ತಾಲೂಕಿನ ರಾಜೊಳ್ಳಿ‌ ಹಾಗೂ ಜೂಕೂರು ಗ್ರಾಮದ ವಿವಿಧೆಡೆ ಅಕ್ರಮ ಮರಳು ಸಂಗ್ರಹಿಸಿದ ಮಾಹಿತಿ ಮೇರೆಗೆ ದಾಳಿ ನಡೆಸಿ ಒಟ್ಟು 35,70,000 ಮೌಲ್ಯದ 7,000 ಮೆಟ್ರಿಕ್ ಟನ್ ಮರಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ತಂದು ಹೊಲಗಳಲ್ಲಿ ಮಾರಾಟ ಮಾಡುವಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.

sand
ಅಕ್ರಮ ಮರಳು ದಂಧೆ ಸ್ಥಳದಲ್ಲಿ ಪೊಲೀಸರ ದಾಳಿ

ಮಾನ್ವಿಯ ಪಿಎಸ್ಐ ರಂಗಪ್ಪ ದೊಡ್ಡಮನಿ, ಭೂ ವಿಜ್ಞಾನಿಗಳ ತಂಡ, ತಹಶೀಲ್ದಾರ್ ಒಳಗೊಂಡ ತಂಡದಿಂದ ರಾಜೊಳ್ಳಿ ಗ್ರಾಮದ ವಿವಿಧ 13 ಕಡೆ ದಾಳಿ ಮಾಡಿ 4,850 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಿಕೊಂಡಿದ್ದಾರೆ. ಅಲ್ಲದೇ ಜುಕೂರು ಗ್ರಾಮದ 2 ಕಡೆ ದಾಳಿ ಮಾಡಿ ಹೊಲಗಳಲ್ಲಿ ಸಂಗ್ರಹಿಸಿಟ್ಟ 2,150 ಮೆಟ್ರಿಕ್ ಟನ್ ಮರಳು (10,96,500) ರೂ.ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ.

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕೆಲವೆಡೆ ಅವ್ಯಾಹತವಾಗಿದ್ದ ಅಕ್ರಮ ಮರಳು ದಂಧೆ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು 35 ಲಕ್ಷ ರೂ ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ.

ಮಾನ್ವಿ ತಾಲೂಕಿನ ರಾಜೊಳ್ಳಿ‌ ಹಾಗೂ ಜೂಕೂರು ಗ್ರಾಮದ ವಿವಿಧೆಡೆ ಅಕ್ರಮ ಮರಳು ಸಂಗ್ರಹಿಸಿದ ಮಾಹಿತಿ ಮೇರೆಗೆ ದಾಳಿ ನಡೆಸಿ ಒಟ್ಟು 35,70,000 ಮೌಲ್ಯದ 7,000 ಮೆಟ್ರಿಕ್ ಟನ್ ಮರಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ತಂದು ಹೊಲಗಳಲ್ಲಿ ಮಾರಾಟ ಮಾಡುವಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.

sand
ಅಕ್ರಮ ಮರಳು ದಂಧೆ ಸ್ಥಳದಲ್ಲಿ ಪೊಲೀಸರ ದಾಳಿ

ಮಾನ್ವಿಯ ಪಿಎಸ್ಐ ರಂಗಪ್ಪ ದೊಡ್ಡಮನಿ, ಭೂ ವಿಜ್ಞಾನಿಗಳ ತಂಡ, ತಹಶೀಲ್ದಾರ್ ಒಳಗೊಂಡ ತಂಡದಿಂದ ರಾಜೊಳ್ಳಿ ಗ್ರಾಮದ ವಿವಿಧ 13 ಕಡೆ ದಾಳಿ ಮಾಡಿ 4,850 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಿಕೊಂಡಿದ್ದಾರೆ. ಅಲ್ಲದೇ ಜುಕೂರು ಗ್ರಾಮದ 2 ಕಡೆ ದಾಳಿ ಮಾಡಿ ಹೊಲಗಳಲ್ಲಿ ಸಂಗ್ರಹಿಸಿಟ್ಟ 2,150 ಮೆಟ್ರಿಕ್ ಟನ್ ಮರಳು (10,96,500) ರೂ.ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ.

Intro:ಜಿಲ್ಲೆಯ ಮಾನ್ವಿ ತಾಲೂಕಿನ ರಾಜೊಳ್ಳಿ‌ಹಾಗೂ ಜೂಕೂರು ಗ್ರಾಮದ ವಿವಿಧೆಡೆ ಅಕ್ರಮ ಮರಳು ಸಂಗ್ರಹಿಸಿದ ಮಾಹಿತಿ ಮೇರೆಗೆ ದಾಳಿ ನಡೆಸಿ ಒಟ್ಟು 35,70, 000 ಮೌಲ್ಯದ 7,000 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಿಕೊಂಡಿದ್ದಾರೆ.Body:ಎಲ್ಲಿಲ್ಲಿ: ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ತಂದು ಹೊಲಗಳಲ್ಲಿ ಮಾರಾಟ ಮಾಡುವಲ್ಲಿ ತೊಡಗಿದ್ದರು.
ಮಾನ್ವಿಯ ಪಿಎಸ್ಐ ರಂಗಪ್ಪ ದೊಡ್ಡಮನಿ,ಭೂ ವಿಜ್ಞಾನಿಗಳ ತಂಡ, ತಹಶೀಲ್ದಾದಾರ್ ಒಳಗೊಂಡ ತಂಡದಿಂದ ರಾಜೊಳ್ಳಿ ಗ್ರಾಮದ ವಿವಿಧ 13 ಕಡೆ ದಾಳಿ ಮಾಡಿ 4,850 ಮೆಟ್ರಿಕ್ ಟನ್ ಮರಳು ( 24,73,500 ) ಜಪ್ತಿ ಮಾಡಿಕೊಂಡಿದ್ದಾರೆ.
ಅಲ್ಲದೇ ಜುಕೂರು ಗ್ರಾಮದ 2 ಕಡೆ ದಾಳಿ ಮಾಡಿ ಹೊಲಗಳಲ್ಲಿ ಸಂಗ್ರಹಿಸಿಟ್ಟ 2,150 ಮೆಟ್ರಿಕ್ ಟನ್ ಮರಳು (10,96,500) ರೂ.ಮೌಲ್ಯದ ಮರಳು ಜಪ್ತಿ ಮಾಡಿಕೊಂಡಿದ್ದಾರೆ.
ಒಟ್ಟು 7,000 ಸಾವಿರ ಮೆಟ್ರಿಕ್ ಟನ್ ಮರಳು, 35,70,000 ಬೆಲೆ ಬಾಳುವ ಮರಳು ಜಪ್ತಿ ಮಾಡಿಕೊಂಡಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.