ETV Bharat / state

ನೆರೆ ಪೀಡಿತ ಜನರ ಸಹಾಯಕ್ಕಾಗಿ ಸರ್ಕಾರಿ ಅಧಿಕಾರಿಗಳ ನೇಮಕ

author img

By

Published : Aug 10, 2019, 1:53 AM IST

Updated : Aug 10, 2019, 7:53 AM IST

ರಾಯಚೂರಿನ ನೆರೆ ಸಂತ್ರಸ್ತ ತಾಲೂಕು, ಗ್ರಾಮಗಳಿಗೆ ಸಹಾಯವಾಗಲೆಂದು ಸರ್ಕಾರ ಶಿರಸ್ತೆದಾರರನ್ನುನೇಮಕ ಮಾಡಿಕೊಂಡಿದೆ. ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಪ್ರವಾಹ ಪೀಡಿತ ಗ್ರಾಮಗಳಿಗೆ ಸಹಾಯದ ಅಗತ್ಯವಿದೆ.

ಸರ್ಕಾರಿ ನೇಮಕ

ರಾಯಚೂರು: ಪ್ರವಾಹ ಪೀಡಿತ ಗ್ರಾಮಗಳಿಗೆ ಸಹಾಯ ಹಸ್ತ ನೀಡಲು ತಾಲೂಕು, ಗ್ರಾಮಗಳಲ್ಲಿ ಶಿರಸ್ತೆದಾರರನ್ನು ನೇಮಕ ಮಾಡಲಾಗಿದೆ.

governmentofficials to assist the flood affected people
ಸರ್ಕಾರಿ ನೇಮಕ

ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ ಹೆಚ್ಚಾಗಿ ನೀರು ಬಿಡಲಾಗಿದೆ. ಈ ಕಾರಣ ಪ್ರವಾಹ ಪೀಡಿತ ಗ್ರಾಮಗಳಿಗೆ ಸಹಾಯ ಹಸ್ತ ನೀಡಲು ಜಿಲ್ಲಾಡಳಿತ ಮುಂದಾಗಿದೆ.

ಅಲ್ಲದೇ ಸಂಘ, ಸಂಸ್ಥೆಗಳು ಸಂತ್ರಸ್ಥರಿಗೆ ಸಹಾಯ ಧನ ನೀಡಲು ಅನುಕೂಲ ಮಾಡಿಕೊಟ್ಟಿದ್ದು. ವೈಯಕ್ತಿಕ ಹಾಗೂ ಸಂಘಟನೆ ಮೂಲಕ ನೆರವು ನೀಡಬಹುದಾಗಿದೆ. ಅಲ್ಲದೇ ಸಿಎಂ ಖಾತೆಗೆ ಹಣ ನೀಡಲು ವ್ಯವಸ್ಥೆ ಮಾಡಲಾಗಿದೆ.

ರಾಯಚೂರು: ಪ್ರವಾಹ ಪೀಡಿತ ಗ್ರಾಮಗಳಿಗೆ ಸಹಾಯ ಹಸ್ತ ನೀಡಲು ತಾಲೂಕು, ಗ್ರಾಮಗಳಲ್ಲಿ ಶಿರಸ್ತೆದಾರರನ್ನು ನೇಮಕ ಮಾಡಲಾಗಿದೆ.

governmentofficials to assist the flood affected people
ಸರ್ಕಾರಿ ನೇಮಕ

ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ ಹೆಚ್ಚಾಗಿ ನೀರು ಬಿಡಲಾಗಿದೆ. ಈ ಕಾರಣ ಪ್ರವಾಹ ಪೀಡಿತ ಗ್ರಾಮಗಳಿಗೆ ಸಹಾಯ ಹಸ್ತ ನೀಡಲು ಜಿಲ್ಲಾಡಳಿತ ಮುಂದಾಗಿದೆ.

ಅಲ್ಲದೇ ಸಂಘ, ಸಂಸ್ಥೆಗಳು ಸಂತ್ರಸ್ಥರಿಗೆ ಸಹಾಯ ಧನ ನೀಡಲು ಅನುಕೂಲ ಮಾಡಿಕೊಟ್ಟಿದ್ದು. ವೈಯಕ್ತಿಕ ಹಾಗೂ ಸಂಘಟನೆ ಮೂಲಕ ನೆರವು ನೀಡಬಹುದಾಗಿದೆ. ಅಲ್ಲದೇ ಸಿಎಂ ಖಾತೆಗೆ ಹಣ ನೀಡಲು ವ್ಯವಸ್ಥೆ ಮಾಡಲಾಗಿದೆ.

Intro:ರಾಯಚೂರು.ಆ.9
ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ ನೀರು ಹೆಚ್ಚಾಗಿ ಬಿಡುತ್ತಿರುವ ಕಾರಣ ಪ್ರವಾಹ ಪೀಡಿತ ಗ್ರಾಮಗಳಿಗೆ ಸಹಾಯಹಸ್ತ ನೀಡಲು ಜಿಲ್ಲಾಡಳಿತ ಮುಂದಾಗಿದ್ದು ಶಿರಸ್ತೆ ದಾರರ ಆಧಿಕಾರಗಳನ್ನು ನೇಮಕ ಮಾಡಲಾಗಿದೆ.
ಅಲ್ಲದೇ ಸಂಘ ಸಂಸ್ಥೆಗಳು ಸಂತ್ರಸ್ಥರಿಗೆ ಸಹಾಯಧನ ನೀಡಲು ಅನಯಕೂಲ ಮಾಡಿಕೊಟ್ಟಿದ್ದು ವೈಯಕ್ತಿಕ ಹಾಗೂ ಸಂಘಟನೆ ಮೂಲಕ ನೆರವು ನೀಡಬಹುದಾಗಿದೆ.
Body:ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಫಂಡ್ ಕಲೆಕ್ಟ್ ಮಾಡುತ್ತಿದೆ ಅಲ್ಲದೇ ಮುಖ್ಯಮಂತ್ರಿಗಳ ಖಾತೆಗೆ ಹಣ ನೀಡಲು ವ್ಯವಸ್ತೆ ಮಢಿದ್ದು ಜಿಲ್ಲಾಡಳಿತದಿಂದ ಅಗತ್ಯ ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಆ ಮೂಲಕ ಪ್ರವಾಹದಿಂದ ತತ್ತರಿಸಿದ ಜನರಿಗೆ ಜನ ಜಾನುವಾರುಗಳ ನೆರವಿಗೆ ಮುಂದಾಗಿದೆ.ದಾನಿಗಳು ಈ ವಿಳಾಸಕ್ಕೆ ಧನಸಹಾಯ ಮಾಡಬಹುದು,ಚೆಕ್,ಡಿಡಿ ಕ್ಯಾಶ್ ಮೂಲಕ ಸಹಾಯ ಮಾಡಬಹುದಾಗಿದೆ.Conclusion:
Last Updated : Aug 10, 2019, 7:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.