ETV Bharat / state

ರಾಯಚೂರು: ಗೂಡ್ಸ್​ ರೈಲು ಹರಿದು ತುಂಡಾದ ವ್ಯಕ್ತಿಯ ಕಾಲು

ರಾಯಚೂರಿನ ರೈಲ್ವೆ ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ಗೂಡ್ಸ್ ರೈಲು ಹರಿದು ವ್ಯಕ್ತಿ ಕಾಲು ತುಂಡಾದ ಘಟನೆ ನಡೆದಿದೆ.

author img

By

Published : Dec 19, 2020, 11:34 AM IST

Updated : Dec 19, 2020, 11:45 AM IST

ಗೂಡ್ಸ್​ ರೈಲು ಹರಿದು ವ್ಯಕ್ತಿಯ ಕಾಲು ಕಟ್​
Cut a person leg by goods train moved on at Raichur

ರಾಯಚೂರು: ಹಳಿ ದಾಟುತ್ತಿದ್ದ ವೇಳೆ ಗೂಡ್ಸ್​ ರೈಲು ಹರಿದು ವ್ಯಕ್ತಿಯ ಕಾಲು ತುಂಡಾದ​ ದುರ್ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಗೂಡ್ಸ್​ ರೈಲು ಹರಿದು ತುಂಡಾದ ವ್ಯಕ್ತಿಯ ಕಾಲು

ಮಡ್ಡಿಪೇಟೆ ಬಡಾವಣೆ ನಿವಾಸಿ ತಿಮ್ಮಪ್ಪ(32) ಗಂಭೀರವಾಗಿ ಗಾಯಗೊಂಡಿದ್ದು, ಎಡಗಾಲು ದೇಹದಿಂದ ಸಂಪೂರ್ಣವಾಗಿ ಬೇರ್ಪಟ್ಟಿದೆ. ಗಾಯಾಳುವನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಓದಿ: ಮಂಗಳೂರು ಗೋಲಿಬಾರ್‌ಗೆ ಇಂದಿಗೆ ಒಂದು ವರ್ಷ..

ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು: ಹಳಿ ದಾಟುತ್ತಿದ್ದ ವೇಳೆ ಗೂಡ್ಸ್​ ರೈಲು ಹರಿದು ವ್ಯಕ್ತಿಯ ಕಾಲು ತುಂಡಾದ​ ದುರ್ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಗೂಡ್ಸ್​ ರೈಲು ಹರಿದು ತುಂಡಾದ ವ್ಯಕ್ತಿಯ ಕಾಲು

ಮಡ್ಡಿಪೇಟೆ ಬಡಾವಣೆ ನಿವಾಸಿ ತಿಮ್ಮಪ್ಪ(32) ಗಂಭೀರವಾಗಿ ಗಾಯಗೊಂಡಿದ್ದು, ಎಡಗಾಲು ದೇಹದಿಂದ ಸಂಪೂರ್ಣವಾಗಿ ಬೇರ್ಪಟ್ಟಿದೆ. ಗಾಯಾಳುವನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಓದಿ: ಮಂಗಳೂರು ಗೋಲಿಬಾರ್‌ಗೆ ಇಂದಿಗೆ ಒಂದು ವರ್ಷ..

ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Dec 19, 2020, 11:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.