ETV Bharat / state

ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಪ್ರಧಾನಿಗೆ ಆಹ್ವಾನ: ಹಸಿರು ಸೇನೆ ಸಂಘಟನೆ ಮುಖಂಡ ವಿರೋಧ - Brazil Prime Minister to indian republic day opposed

ಗಣರಾಜ್ಯೋತ್ಸವ ಆಚರಣೆಗೆ ಬ್ರೆಜಿಲ್ ಪ್ರಧಾನಿಯನ್ನು ಆಹ್ವಾನಿಸಿರುವುದಕ್ಕೆ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಮುಖಂಡ ಚಾಮರಸ ಮಾಲೀಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ.

opposes Brazil Prime Minister's invitation
ಚಾಮರಸ ಮಾಲೀಪಾಟೀಲ್
author img

By

Published : Dec 11, 2019, 7:45 PM IST

ರಾಯಚೂರು: 2020 ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಆಚರಣೆಗೆ ಬ್ರೆಜಿಲ್ ಪ್ರಧಾನಿಯನ್ನು ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿರುವುದಕ್ಕೆ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಮುಖಂಡ ಚಾಮರಸ ಮಾಲೀಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ.

ಹಸಿರು ಸೇನೆ ಸಂಘಟನೆ ಮುಖಂಡ ಚಾಮರಸ ಮಾಲೀಪಾಟೀಲ್

ಪ್ರತಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಾಮರಸ ಮಾಲೀಪಾಟೀಲ್, ಭಾರತದಲ್ಲಿ ಕಬ್ಬು ಬೆಳೆಗಾರರಿಗೆ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಇದರಿಂದ ವಿಶ್ವ ಮಾರುಕಟ್ಟೆಯಲ್ಲಿ ಕಬ್ಬು ದರದಲ್ಲಿ ಏರುಪೇರು ಆಗುತ್ತದೆ ಎಂದು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ವಿರುದ್ಧ ಬ್ರೆಜಿಲ್ ದಾವೆ ಹೂಡಿದೆ. ಹೀಗಾಗಿ ಬ್ರಿಜಿಲ್‌ ಪ್ರಧಾನಿಯನ್ನು ನಮ್ಮ ದೇಶದ ಗಣರಾಜ್ಯೋತ್ಸವಕ್ಕೆ ಆಹ್ವಾನಿಸಬಾರದಾಗಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2020 ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ, ಬ್ರೆಜಿಲ್ ಪ್ರಧಾನಿ ಜೈರ್‌ ಬೋಲ್ಸನಾರೊ ಅವರನ್ನು ಆಹ್ವಾನಿಸಿದ್ದರು.

ರಾಯಚೂರು: 2020 ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಆಚರಣೆಗೆ ಬ್ರೆಜಿಲ್ ಪ್ರಧಾನಿಯನ್ನು ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿರುವುದಕ್ಕೆ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಮುಖಂಡ ಚಾಮರಸ ಮಾಲೀಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ.

ಹಸಿರು ಸೇನೆ ಸಂಘಟನೆ ಮುಖಂಡ ಚಾಮರಸ ಮಾಲೀಪಾಟೀಲ್

ಪ್ರತಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಾಮರಸ ಮಾಲೀಪಾಟೀಲ್, ಭಾರತದಲ್ಲಿ ಕಬ್ಬು ಬೆಳೆಗಾರರಿಗೆ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಇದರಿಂದ ವಿಶ್ವ ಮಾರುಕಟ್ಟೆಯಲ್ಲಿ ಕಬ್ಬು ದರದಲ್ಲಿ ಏರುಪೇರು ಆಗುತ್ತದೆ ಎಂದು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ವಿರುದ್ಧ ಬ್ರೆಜಿಲ್ ದಾವೆ ಹೂಡಿದೆ. ಹೀಗಾಗಿ ಬ್ರಿಜಿಲ್‌ ಪ್ರಧಾನಿಯನ್ನು ನಮ್ಮ ದೇಶದ ಗಣರಾಜ್ಯೋತ್ಸವಕ್ಕೆ ಆಹ್ವಾನಿಸಬಾರದಾಗಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2020 ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ, ಬ್ರೆಜಿಲ್ ಪ್ರಧಾನಿ ಜೈರ್‌ ಬೋಲ್ಸನಾರೊ ಅವರನ್ನು ಆಹ್ವಾನಿಸಿದ್ದರು.

Intro:¬ ¬ಸ್ಲಗ್: ರೈತರಿಂದ ವಿರೋಧ
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 11-12-2019
ಸ್ಥಳ: ರಾಯಚೂರು
ಆಂಕರ್: ಗಣರಾಜ್ಯೋತ್ಸವ ಆಚರಣೆಗೆ ಬ್ರೇಜಿಲ್ ಪ್ರಧಾನಿಯನ್ನ ವಿಶೇಷ ಅಥಿತಿಯಾನ್ನಾಗಿ ಆಹ್ವಾನಿಸುವುದಕ್ಕೆ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಮುಖಂಡ ಚಾಮರಸ ಮಾಲೀಪಾಟೀಲ್ ವಿರುದ್ದ ವ್ಯಕ್ತಪಡಿಸಿದ್ದಾರೆ.Body: ರಾಯಚೂರು ನಗರದ ಪ್ರತಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020 ಜನವರಿ 26ರಂದು ದೇಶದಲ್ಲಿ ಗಣರಾಜ್ಯೋತ್ಸವನ್ನ ಆಚರಿಸಲಾಗುತ್ತಿದೆ. ಈ ಆಚರಣೆಯಲ್ಲಿ ಪಾಲ್ಗೋಳಲು ದೇಶದ ಪ್ರಧಾನಿ ನರೇಂದ್ರ ಮೋದಿ, ಬ್ರೇಜಿಲ್ ಪ್ರಧಾನಿ ಬೋಲ್ಸನಾರೊವರನ್ನ ಆಹ್ವಾನಿಸಲಾಗಿದೆ. ಆದ್ರೆ ಇವರನ್ನ ಗಣರಾಜ್ಯೋತ್ಸವ ಆಹ್ವಾನಿಸಿರುವುಕ್ಕೆ ನಮ್ಮ ವಿರುದ್ದವಿದೆ. ಯಾಕೆಂದ್ರೆ ಭಾರತದಲ್ಲಿ ಕಬ್ಬು ಬೆಳೆಗಾರರಿಗೆ ಹೆಚ್ಚಾಗಿ ಸಬ್ಸಿಡಿಯನ್ನ ನೀಡಲಾಗುತ್ತಿದೆ. ಇದರಿಂದ ವಿಶ್ವ ಮಾರುಕಟ್ಟೆ ದರದಲ್ಲಿ ಏರುಪೇರು ಆಗುತ್ತದೆ ಎಂದು ಅಂತರಾಷ್ಟ್ರೀಯ ನ್ಯಾಯಲಯದಲ್ಲಿ ಭಾರತದ ವಿರುದ್ದ ಬ್ರೇಜಿಲ್ ಧಾವೆ ಹೂಡಿದ್ದಾರೆ. ಹೀಗಾಗಿ ಗಣರಾಜ್ಯೋತ್ಸವ ದಿನಾಚರಣೆಯೆಂದು ಬ್ರೇಜಿಲ್ ಪ್ರಧಾನಿಯನ್ನ ಆಹ್ವಾನಿಸಿರುವುದು ಆಕ್ರೋಶ ವ್ಯಕ್ತಪಡಿಸಿದ್ದಾರೆ.Conclusion:
ಬೈಟ್.1: ಚಾಮರಸ ಮಾಲೀಪಾಟೀಲ್, ರೈತ ಸಂಘದ ಮುಖಂಡ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.