ETV Bharat / state

ತಂತಿ ಮೇಲಿನ ನಡಿಗೆ: ಯಡಿಯೂರಪ್ಪ ಮಾತಿಗೆ ಸಚಿವ ಸೋಮಣ್ಣ ಹೇಳಿದ್ದೇನು?

author img

By

Published : Sep 30, 2019, 1:45 PM IST

ನಿನ್ನೆ ದಾವಣಗೆರೆಯಲ್ಲಿ "ನನ್ನದು ತಂತಿಯ ಮೇಲೆ ನಡೆಯೋ ಪರಿಸ್ಥಿತಿ" ಎಂಬ ಸಿಎಂ ಹೇಳಿಕೆಗೆ ಸಚಿವ ಸೋಮಣ್ಣ ಮೈಸೂರಿನಲ್ಲಿಂದು ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಎಂದ ಮೇಲೆ‌ ಒತ್ತಡ ಇದ್ದೇ ಇರುತ್ತದೆ. ಆದರೆ, ಈ ಮಾತನ್ನ ಅವರು ಉದ್ದೇಶದಿಂದ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ. ನಾಳೆ ಅವರೇ ಮೈಸೂರಿಗೆ ಆಗಮಿಸುತ್ತಾರೆ, ಆಗ ಅವರ ಬಳಿಯೇ ಕೇಳುತ್ತೇನೆ ಎಂದರು.

ಯಡಿಯೂರಪ್ಪ ಹೇಳಿಕೆ‌ ಬಗ್ಗೆ ಸಚಿವ ಸೋಮಣ್ಣ ಹೇಳಿದ್ದೇನು?

ಮೈಸೂರು: ಸಿಎಂ ಎಂದ ಮೇಲೆ ಒತ್ತಡ ಇದ್ದೇ ಇರುತ್ತದೆ. ಆದರೆ, ಯಡಿಯೂರಪ್ಪ ಅನುಭವಸ್ಥರು. ಯಾವ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡಿದರೋ ಗೊತ್ತಿಲ್ಲ ಎಂದು ಸಚಿವ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.

ಯಡಿಯೂರಪ್ಪ ಹೇಳಿಕೆ‌ ಬಗ್ಗೆ ಸಚಿವ ಸೋಮಣ್ಣ ಹೇಳಿದ್ದೇನು?

ಇಂದು ಮಕ್ಕಳ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ, ಜಗನ್ಮೋಹನ ಅರಮನೆಗೆ ಆಗಮಿಸಿದ್ದ ಅವರು, ಭಾನುವಾರ ದಾವಣಗೆರೆಯಲ್ಲಿ "ನನ್ನದು ತಂತಿಯ ಮೇಲೆ ನಡೆಯೋ ಪರಿಸ್ಥಿತಿ" ಇದೆ ಎಂದು ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ನಾಳೆ ಅವರೇ ಮೈಸೂರಿಗೆ ಆಗಮಿಸುತ್ತಾರೆ. ಈ ಬಗ್ಗೆ ಅವರ ಬಳಿಯೇ ಕೇಳುತ್ತೇನೆ ಎಂದರು.

ಇನ್ನು ಶಾಸಕ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಣ್ಣ ಅವರು, ಕತ್ತಿ ನನ್ನ ಆತ್ಮೀಯ ಸ್ನೇಹಿತ, ಆತನ ಹೇಳಿಕೆ ಸರಿಯಿಲ್ಲ. ಅದರಲ್ಲೂ ನೂರಾರು ಯೋಚನೆಗಳು ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ರಾಜ್ಯ ಮುಖ್ಯಮಂತ್ರಿಯವರ ಬಗ್ಗೆ ಮುಜುಗರವಾಗುವ ಹೇಳಿಕೆಯನ್ನು ನೀಡುವುದು ಸರಿಯಲ್ಲ. ನಾನೇ ಕತ್ತಿಯನ್ನ ಭೇಟಿ ಮಾಡಿ ಈ ಬಗ್ಗೆ ಪ್ರಶ್ನಿಸುತ್ತೇನೆ. ಅವರು ಅರ್ಥ ಮಾಡಿಕೊಂಡು ತಿದ್ದಿಕೊಳ್ಳುತ್ತಾರೆ ಎಂದರು.

ಮೈಸೂರು: ಸಿಎಂ ಎಂದ ಮೇಲೆ ಒತ್ತಡ ಇದ್ದೇ ಇರುತ್ತದೆ. ಆದರೆ, ಯಡಿಯೂರಪ್ಪ ಅನುಭವಸ್ಥರು. ಯಾವ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡಿದರೋ ಗೊತ್ತಿಲ್ಲ ಎಂದು ಸಚಿವ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.

ಯಡಿಯೂರಪ್ಪ ಹೇಳಿಕೆ‌ ಬಗ್ಗೆ ಸಚಿವ ಸೋಮಣ್ಣ ಹೇಳಿದ್ದೇನು?

ಇಂದು ಮಕ್ಕಳ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ, ಜಗನ್ಮೋಹನ ಅರಮನೆಗೆ ಆಗಮಿಸಿದ್ದ ಅವರು, ಭಾನುವಾರ ದಾವಣಗೆರೆಯಲ್ಲಿ "ನನ್ನದು ತಂತಿಯ ಮೇಲೆ ನಡೆಯೋ ಪರಿಸ್ಥಿತಿ" ಇದೆ ಎಂದು ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ನಾಳೆ ಅವರೇ ಮೈಸೂರಿಗೆ ಆಗಮಿಸುತ್ತಾರೆ. ಈ ಬಗ್ಗೆ ಅವರ ಬಳಿಯೇ ಕೇಳುತ್ತೇನೆ ಎಂದರು.

ಇನ್ನು ಶಾಸಕ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಣ್ಣ ಅವರು, ಕತ್ತಿ ನನ್ನ ಆತ್ಮೀಯ ಸ್ನೇಹಿತ, ಆತನ ಹೇಳಿಕೆ ಸರಿಯಿಲ್ಲ. ಅದರಲ್ಲೂ ನೂರಾರು ಯೋಚನೆಗಳು ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ರಾಜ್ಯ ಮುಖ್ಯಮಂತ್ರಿಯವರ ಬಗ್ಗೆ ಮುಜುಗರವಾಗುವ ಹೇಳಿಕೆಯನ್ನು ನೀಡುವುದು ಸರಿಯಲ್ಲ. ನಾನೇ ಕತ್ತಿಯನ್ನ ಭೇಟಿ ಮಾಡಿ ಈ ಬಗ್ಗೆ ಪ್ರಶ್ನಿಸುತ್ತೇನೆ. ಅವರು ಅರ್ಥ ಮಾಡಿಕೊಂಡು ತಿದ್ದಿಕೊಳ್ಳುತ್ತಾರೆ ಎಂದರು.

Intro:ಮೈಸೂರು: ಸಿಎಂ ಎಂದ ಮೇಲೆ ಒತ್ತಡ ಇದ್ದೆ ಇರುತ್ತದೆ ಆದರೆ ಯಡಿಯೂರಪ್ಪ ಅವರಿಗೆ ಅನುಭವವಿದೆ ಯಾವ ಉದ್ದೇಶದಿಂದ ಈ ರೀತಿ ಹೇಳಿದರೊ ಗೊತ್ತಿಲ್ಲ ಎಂದು ಸಚಿವ ಸೋಮಣ್ಣ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.


Body:ಇಂದು ಮಕ್ಕಳ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ, ಜಗನ್ಮೋಹನ ಅರಮನೆಗೆ ಆಗಮಿಸಿದ ಸಚಿವ ಸೋಮಣ್ಣ, ನೆನ್ನೆ ದಾವಣಗೆರೆಯಲ್ಲಿ ನಾನು ತಂತಿಯ ಮೇಲೆ ನಡೆಯುವಾಗಿನ ಪರಿಸ್ಥಿತಿಯಲ್ಲಿ ಇದ್ದೇನೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸೋಮಣ್ಣ,
ಸಿಎಂ ಎಂದ ಮೇಲೆ‌ ಒತ್ತಡ ಇದ್ದೇ ಇರುತ್ತದೆ ಎಂದರು. ಅವರ ಉದ್ದೇಶದಿಂದ ಈ ರೀತಿ ಹೇಳಿದ್ದಾರೆ ಗೊತ್ತಿಲ್ಲ.
ನಾಳೆ ಮೈಸೂರಿಗೆ ಸಿಎಂ ಆಗಮಿಸುತ್ತಾರೆ ಆವಾಗ ಅವರಲ್ಲಿಯೇ ಕೇಳುತ್ತೇನೆ ಅದನ್ನು ಬಿಟ್ಟರೆ ನನಗೆ ಹೆಚ್ಚಿನದೇನು ಗೊತ್ತಿಲ್ಲ, ದಸರಾ ಉದ್ಘಾಟನೆ ಮಾಡಿ ದಾವಣಗೆರೆಗೆ ಹೋಗಿದ್ದಾರೆ ಅಲ್ಲಿ ಈ ರೀತಿ ಹೇಳಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ನನಗೆ ಇಲ್ಲಾ ಎಂದರು. ಇನ್ನೂ ಉಮೇಶ್ ಕತ್ತಿ ಅನರ್ಹರ ಬಗ್ಗೆ ಏನು ಮಾತನಾಡಿದರೋ ಗೊತ್ತಿಲ್ಲ. ಅವರು ನನ್ನ ಆತ್ಮೀಯ ಸ್ನೇಹಿತ ಸಿಎಂ ಗೆ ಮುಜುಗರವಾಗುವ ಹೇಳಿಕೆಯನ್ನು ನೀಡುವುದು ಸರಿಯಲ್ಲ ಎಂದು ಆತನನ್ನೇ ಕೇಳುತ್ತೇನೆ ಎಂದ ಅವರು. ಯಡಿಯೂರಪ್ಪ ಅವರಿಗೆ ಅನುಭವವಿದೆ ಇದನ್ನೆಲ್ಲಾ ನಿಭಾಯಿಸುತ್ತಾರೆ ಎಂದರು. ಇನ್ನೂ ದಸರಾ ಎಲ್ಲಾ ಕಾರ್ಯಕ್ರಮ ಚೆನ್ನಾಗಿ ನಡೆಯುತ್ತಿವೆ. ಎಲ್ಲಾ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಖುಷಿಯಾಗಿದೆ ಎಂದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.