ETV Bharat / state

ಕೊರೊನಾ ಕೊರೊನಾ ಅಂದ್ರೂ ನಂಗೊಂದ್​ ಇರ್ಲಣ್ಣಾ ಅಂತ ಮೀನಿಗಾಗಿ ಮುಗಿಬಿದ್ದ ಮೈಸೂರು ಜನ - ಸಾರ್ವಜನಿಕರು ಸಾಮಾಜಿಕ ಅಂತರ

ಜುಬಿಲಂಟ್ ಕಾರ್ಖಾನೆಯಲ್ಲಿ ಮೊದಲ ವ್ಯಕ್ತಿಗೆ ಕೊರೊನ ಸೋಂಕು ಕಾಣಿಸಿಕೊಂಡು ಹೆಚ್ಚಾದ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕು ಸೀಲ್ ಡೌನ್ ಮಾಡಲಾಗಿದೆ. ಆದರೆ ಇಲ್ಲಿನ ಜನತೆ ಮೀನಿನ ಆಸೆಗಾಗಿ ಸರ್ಕಾರದ ನಿಯಮಗಳನ್ನೆಲ್ಲ ಗಾಳಿಗೆ ತೂರಿದ್ದಾರೆ.

Mysore people hurry in buying fish
ಮಸಣ ಸೇರ್ತಿರಿ ಅಂದ್ರು ಮೀನಿಗಾಗಿ ಎಲ್ಲಾ ಮರೆತ ಮೈಸೂರು ಜನತೆ
author img

By

Published : Apr 22, 2020, 3:44 PM IST

ಮೈಸೂರು: ನಂಜನಗೂಡು ತಾಲೂಕನ್ನು ಸೀಲ್ ಡೌನ್ ಮಾಡಿದ್ದರೂ, ಕೆರೆಯಲ್ಲಿ ಸಿಗುವ ಮೀನಿಗಾಗಿ ಸಾರ್ವಜನಿಕರು ಸಾಮಾಜಿಕ ಅಂತರವನ್ನ ಗಾಳಿಗೆ ತೂರಿದ್ದಾರೆ‌.

ನಂಜನಗೂಡು ತಾಲೂಕಿನ ಹರತಲೆ ಗ್ರಾಮದ ದೊಡ್ಡಕೆರೆಯಲ್ಲಿ ಹಿಡಿದ ಮೀನು ಖರೀದಿ ಮಾಡಲು ಮುಂದಾದ ಸಾರ್ವಜನಿಕರು, ಸೀಲ್ ಡೌನ್ ನಿಯಮವನ್ನು ಗಾಳಿಗೆ ತೂರಿದ್ದಾರೆ.

ಕೆರೆಯಲ್ಲಿ ಸಿಗುವ ಮೀನಿಗಾಗಿ ಸಾರ್ವಜನಿಕರು ಸಾಮಾಜಿಕ ಅಂತರವನ್ನ ಗಾಳಿಗೆ ತೂರಿದ್ದಾರೆ

ಜುಬಿಲಂಟ್ ಕಾರ್ಖಾನೆಯಲ್ಲಿ ಮೊದಲ ವ್ಯಕ್ತಿಗೆ ಕೊರೊನ ಸೋಂಕು ಕಾಣಿಸಿಕೊಂಡು ನಂತರ ವ್ಯಾಪಿಸಿದ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕು ಸೀಲ್ ಡೌನ್ ಆಗಿದೆ. ಆದರೆ,ಅಪಾಯದ ಪರಿಸ್ಥಿತಿ ಅರಿತೂ ಕೂಡ ಮೀನಿಗಾಗಿ ಮುಗಿ ಬೀಳುತ್ತಿರುವ ಜನ ಅಧಿಕಾರಿಗಳ ಶ್ರಮ ವ್ಯರ್ಥ ಮಾಡುತ್ತಿದ್ದಾರೆ.

ಮೈಸೂರು: ನಂಜನಗೂಡು ತಾಲೂಕನ್ನು ಸೀಲ್ ಡೌನ್ ಮಾಡಿದ್ದರೂ, ಕೆರೆಯಲ್ಲಿ ಸಿಗುವ ಮೀನಿಗಾಗಿ ಸಾರ್ವಜನಿಕರು ಸಾಮಾಜಿಕ ಅಂತರವನ್ನ ಗಾಳಿಗೆ ತೂರಿದ್ದಾರೆ‌.

ನಂಜನಗೂಡು ತಾಲೂಕಿನ ಹರತಲೆ ಗ್ರಾಮದ ದೊಡ್ಡಕೆರೆಯಲ್ಲಿ ಹಿಡಿದ ಮೀನು ಖರೀದಿ ಮಾಡಲು ಮುಂದಾದ ಸಾರ್ವಜನಿಕರು, ಸೀಲ್ ಡೌನ್ ನಿಯಮವನ್ನು ಗಾಳಿಗೆ ತೂರಿದ್ದಾರೆ.

ಕೆರೆಯಲ್ಲಿ ಸಿಗುವ ಮೀನಿಗಾಗಿ ಸಾರ್ವಜನಿಕರು ಸಾಮಾಜಿಕ ಅಂತರವನ್ನ ಗಾಳಿಗೆ ತೂರಿದ್ದಾರೆ

ಜುಬಿಲಂಟ್ ಕಾರ್ಖಾನೆಯಲ್ಲಿ ಮೊದಲ ವ್ಯಕ್ತಿಗೆ ಕೊರೊನ ಸೋಂಕು ಕಾಣಿಸಿಕೊಂಡು ನಂತರ ವ್ಯಾಪಿಸಿದ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕು ಸೀಲ್ ಡೌನ್ ಆಗಿದೆ. ಆದರೆ,ಅಪಾಯದ ಪರಿಸ್ಥಿತಿ ಅರಿತೂ ಕೂಡ ಮೀನಿಗಾಗಿ ಮುಗಿ ಬೀಳುತ್ತಿರುವ ಜನ ಅಧಿಕಾರಿಗಳ ಶ್ರಮ ವ್ಯರ್ಥ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.