ETV Bharat / state

ಪುಸ್ತಕ ಬಿಡುಗಡೆಗೆ ಬಂದಿರುವೆ, ರಾಜಕೀಯ ಮಾತನಾಡಲ್ಲ: ತೇಜಸ್ವಿನಿ ಅನಂತ​​ಕುಮಾರ್​​​

author img

By

Published : Jul 2, 2019, 4:37 PM IST

ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ "ಕಾಡಿನೊಳಗೊಂದು ಜೀವ" ಪುಸ್ತಕ ಬಿಡುಗಡೆಗೊಳಿಸಿದ ತೇಜಸ್ವಿನಿ ಅನಂತ ಕುಮಾರ್.

ತೇಜಸ್ವಿನಿ ಅನಂತ್ ಕುಮಾರ್

ಮೈಸೂರು: ಇವತ್ತು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದಿದ್ದೇನೆ, ರಾಜಕೀಯ ಮಾತನಾಡುವುದಿಲ್ಲ ಎಂದು ತೇಜಸ್ವಿನಿ ಅನಂತಕುಮಾರ್ ಹೇಳಿದ್ದಾರೆ.

ಕಾಡಿನೊಳಗೊಂದು ಜೀವ ಪುಸ್ತಕ ಬಿಡುಗಡೆಗೊಳಿಸಿದ ತೇಜಸ್ವಿನಿ ಅನಂತಕುಮಾರ್

ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ "ಕಾಡಿನೊಳಗೊಂದು ಜೀವ" ಪುಸ್ತಕ ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತನಾಡಿದ ತೇಜಸ್ವಿನಿ‌ ಅನಂತಕುಮಾರ್, ಕಾಡಿನೊಳಗೊಂದು ಜೀವ ಪುಸ್ತಕ ಬರೀ ಕಾಗದದೊಳಗಿನ ಗುಚ್ಚ ಅಲ್ಲ. ಕಾಡು, ನೀರಿನ ಸಮಸ್ಯೆ, ಪರಿಸರ ಹಾಗೂ ಕಾಡು ಪ್ರಾಣಿಗಳು, ಕಾಡಿನ ಜನರ ಜೀವನ ಇವೆಲ್ಲವೂ ಈ ಪುಸ್ತಕದಲ್ಲಿದೆ. ಇದನ್ನು ಚಿಣ್ಣಪ್ಪ ತಮ್ಮ ಅನುಭವದಲ್ಲಿ ಬರೆಸಿದ್ದಾರೆ ಎಂದರು.

ರಾಜ್ಯ ರಾಜಕಾರಣಕ್ಕೆ ಬರುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಇವತ್ತು ಪುಸ್ತಕ ಬಿಡುಗಡೆ ಮಾಡುವುದಕ್ಕೆ ಮಾತ್ರ ಬಂದಿದ್ದೇನೆ, ರಾಜಕೀಯ ಮಾತಾಡುವುದಿಲ್ಲ ಎಂದು ನಯವಾಗಿ ಹೇಳಿದರು.

ಮೈಸೂರು: ಇವತ್ತು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದಿದ್ದೇನೆ, ರಾಜಕೀಯ ಮಾತನಾಡುವುದಿಲ್ಲ ಎಂದು ತೇಜಸ್ವಿನಿ ಅನಂತಕುಮಾರ್ ಹೇಳಿದ್ದಾರೆ.

ಕಾಡಿನೊಳಗೊಂದು ಜೀವ ಪುಸ್ತಕ ಬಿಡುಗಡೆಗೊಳಿಸಿದ ತೇಜಸ್ವಿನಿ ಅನಂತಕುಮಾರ್

ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ "ಕಾಡಿನೊಳಗೊಂದು ಜೀವ" ಪುಸ್ತಕ ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತನಾಡಿದ ತೇಜಸ್ವಿನಿ‌ ಅನಂತಕುಮಾರ್, ಕಾಡಿನೊಳಗೊಂದು ಜೀವ ಪುಸ್ತಕ ಬರೀ ಕಾಗದದೊಳಗಿನ ಗುಚ್ಚ ಅಲ್ಲ. ಕಾಡು, ನೀರಿನ ಸಮಸ್ಯೆ, ಪರಿಸರ ಹಾಗೂ ಕಾಡು ಪ್ರಾಣಿಗಳು, ಕಾಡಿನ ಜನರ ಜೀವನ ಇವೆಲ್ಲವೂ ಈ ಪುಸ್ತಕದಲ್ಲಿದೆ. ಇದನ್ನು ಚಿಣ್ಣಪ್ಪ ತಮ್ಮ ಅನುಭವದಲ್ಲಿ ಬರೆಸಿದ್ದಾರೆ ಎಂದರು.

ರಾಜ್ಯ ರಾಜಕಾರಣಕ್ಕೆ ಬರುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಇವತ್ತು ಪುಸ್ತಕ ಬಿಡುಗಡೆ ಮಾಡುವುದಕ್ಕೆ ಮಾತ್ರ ಬಂದಿದ್ದೇನೆ, ರಾಜಕೀಯ ಮಾತಾಡುವುದಿಲ್ಲ ಎಂದು ನಯವಾಗಿ ಹೇಳಿದರು.

Intro:ಮೈಸೂರು: ಇವತ್ತು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದಿದ್ದೇನೆ ರಾಜಕೀಯ ಮಾತನಾಡುವುದಿಲ್ಲ ಎಂದು ತೇಜಸ್ವಿನಿ ಅನಂತಕುಮಾರ್ ಹೇಳಿಕೆ ನೀಡಿದ್ದಾರೆ.


Body:ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ "ಕಾಡಿನೊಳಗೊಂದು ಜೀವ" ಪುಸ್ತಕ ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತನಾಡಿದ ತೇಜಸ್ವಿನಿ‌ ಅನಂತ್ ಕುಮಾರ್ ಕಾಡಿನೊಳಗೊಮದು ಜೀವ ಪುಸ್ತಕ ಬರಿ ಕಾಗದದೊಳಗಿನ ಗುಚ್ಛ ಅಲ್ಲಾ ಈ ಪುಸ್ತಕ ಕಾಡು, ನೀರಿನ ಸಮಸ್ಯೆ, ಪರಿಸರ ಹಾಗೂ ಕಾಡು ಪ್ರಾಣಿಗಳು, ಕಾಡಿನ ಜನರ ಜೀವನ ಬದುಕು ಇವೆಲ್ಲವೂ ಈ ಪುಸ್ತಕದಲ್ಲಿದೆ.
ಇದನ್ನು ಚಿಣ್ಣಪ್ಪ ತಮ್ಮ ಅನುಭವದಲ್ಲಿ ಬರೆಸಿದ್ದಾರೆ ಎಂದರು.
ನಂತರ ರಾಜ್ಯ ರಾಜಕಾರಣಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ ನಾನು ಇವತ್ತು ಪುಸ್ತಕ ಬಿಡುಗಡೆ ಮಾಡುವುದಕ್ಕೆ ಮಾತ್ರ ಬಂದಿದ್ದೇನೆ ರಾಜಕೀಯ ಮಾತಾಡುವುದಿಲ್ಲ ಎಂದು ನಯವಾಗಿ ತಿರಸ್ಕರಿಸಿದರು.





Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.