ETV Bharat / state

ಮೈಸೂರು: ಮದುವೆ ಆದ ಐದೇ ತಿಂಗಳಲ್ಲಿ ಕಾನ್​​​ಸ್ಟೇಬಲ್ ಪತ್ನಿ ನೇಣಿಗೆ ಶರಣು

author img

By

Published : Jan 28, 2021, 12:01 PM IST

ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾನ್​​​ಸ್ಟೇಬಲ್​ವೋರ್ವರ ಪತ್ನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಆದರೆ ಮಹಿಳೆಯ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಕಾನ್​​​ಸ್ಟೇಬಲ್ ಹೆಂಡತಿ ನೇಣಿಗೆ ಶರಣು
Constable wife committed suicide at Mysore

ಮೈಸೂರು : ಐದು ತಿಂಗಳ ಹಿಂದೆ ಮದುವೆಯಾಗಿದ್ದ ಕಾನ್​​​ಸ್ಟೇಬಲ್ ಹೆಂಡತಿ ನೇಣಿಗೆ ಶರಣಾಗಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚೈತ್ರ (25) ನೇಣಿಗೆ ಶರಣಾಗಿರುವ ಮಹಿಳೆ. ಈಕೆ ಕಳೆದ 5 ತಿಂಗಳ ಹಿಂದೆ ಕಾನ್​​​ಸ್ಟೇಬಲ್ ಮೋಹನ್ ಆರಾಧ್ಯ ಎಂಬುವರನ್ನು ಚೈತ್ರ ಮದುವೆಯಾಗಿದ್ದಳು. ಮೂರು ತಿಂಗಳ ಗರ್ಭಿಣಿಯಾಗಿದ್ದ ಈಕೆ, ಹೆಬ್ಬಾಳದ ಮನೆಯಲ್ಲಿ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರಕರಣ ಸಂಬಂಧ ಮಾಹಿತಿ ನೀಡಿದ ಡಿಸಿಪಿ ಪ್ರಕಾಶ್​ ಗೌಡ

ಓದಿ: ಒಲ್ಲದ ಮನಸ್ಸಿನಿಂದ ಒಂದೇ ನಿಮಿಷದಲ್ಲಿ ನಾಮಪತ್ರ ಸಲ್ಲಿಸಿದ ಕೆ.ಸಿ ಕೊಂಡಯ್ಯ

ಸಾವಿಗೆ ಕಾರಣ ನಿಗೂಢ:

ನನ್ನ ಮಗಳನ್ನು ಅಳಿಯ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನನ್ನ ಮಗಳಿಗೆ ಹೊಟ್ಟೆನೋವು ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿರುವುದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಚೈತ್ರಳ ತಂದೆ ದೂರು ನೀಡಿದ್ದಾರೆ. ಡೆತ್​​ನೋಟ್ ಸಿಕ್ಕಿಲ್ಲ. ತನಿಖೆ ಮುಂದುವರೆಸಿದ್ದೇವೆ ಎಂದು ಡಿಸಿಪಿ ಪ್ರಕಾಶ್ ಗೌಡ ಹೇಳಿದರು.

ಮೈಸೂರು : ಐದು ತಿಂಗಳ ಹಿಂದೆ ಮದುವೆಯಾಗಿದ್ದ ಕಾನ್​​​ಸ್ಟೇಬಲ್ ಹೆಂಡತಿ ನೇಣಿಗೆ ಶರಣಾಗಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚೈತ್ರ (25) ನೇಣಿಗೆ ಶರಣಾಗಿರುವ ಮಹಿಳೆ. ಈಕೆ ಕಳೆದ 5 ತಿಂಗಳ ಹಿಂದೆ ಕಾನ್​​​ಸ್ಟೇಬಲ್ ಮೋಹನ್ ಆರಾಧ್ಯ ಎಂಬುವರನ್ನು ಚೈತ್ರ ಮದುವೆಯಾಗಿದ್ದಳು. ಮೂರು ತಿಂಗಳ ಗರ್ಭಿಣಿಯಾಗಿದ್ದ ಈಕೆ, ಹೆಬ್ಬಾಳದ ಮನೆಯಲ್ಲಿ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರಕರಣ ಸಂಬಂಧ ಮಾಹಿತಿ ನೀಡಿದ ಡಿಸಿಪಿ ಪ್ರಕಾಶ್​ ಗೌಡ

ಓದಿ: ಒಲ್ಲದ ಮನಸ್ಸಿನಿಂದ ಒಂದೇ ನಿಮಿಷದಲ್ಲಿ ನಾಮಪತ್ರ ಸಲ್ಲಿಸಿದ ಕೆ.ಸಿ ಕೊಂಡಯ್ಯ

ಸಾವಿಗೆ ಕಾರಣ ನಿಗೂಢ:

ನನ್ನ ಮಗಳನ್ನು ಅಳಿಯ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನನ್ನ ಮಗಳಿಗೆ ಹೊಟ್ಟೆನೋವು ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿರುವುದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಚೈತ್ರಳ ತಂದೆ ದೂರು ನೀಡಿದ್ದಾರೆ. ಡೆತ್​​ನೋಟ್ ಸಿಕ್ಕಿಲ್ಲ. ತನಿಖೆ ಮುಂದುವರೆಸಿದ್ದೇವೆ ಎಂದು ಡಿಸಿಪಿ ಪ್ರಕಾಶ್ ಗೌಡ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.