ETV Bharat / state

ಐಪಿಎಲ್​ ಬೆಟ್ಟಿಂಗ್​ನಿಂದ ಯುವಕ ಆತ್ಮಹತ್ಯೆ? ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ.. - undefined

ಐಪಿಎಲ್​ ಬೆಟ್ಟಿಂಗ್​ ದಂಧೆಗೆ ಸಿಲುಕಿದ್ದ ಯುವಕ ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಆತ ತನ್ನ ಕಣ್ಣುಗಳನ್ನ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.

ಐಪಿಎಲ್​ ಬೆಟ್ಟಿಂಗ್​ನಿಂದ ಯುವಕ ಆತ್ಮಹತ್ಯೆ: ಕಣ್ಣು ದಾನ ಮಾಡಿ ಸಾವಿನಲ್ಲು ಸಾರ್ಥಕತೆ..
author img

By

Published : May 11, 2019, 3:22 PM IST

ಮಂಡ್ಯ: ಸಾಲದ ಸುಳಿಗೆ ಸಿಲುಕಿ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸಾವಿಗೀಡಾಗಿದ್ದು, ಸಾಯುವ ಮುನ್ನ ತನ್ನ ಕಣ್ಣುಗಳನ್ನು ದಾನ ಮಾಡುವಂತೆ ತಿಳಿಸಿದ್ದಾನೆ.

MND
ಕಣ್ಣುಗಳನ್ನ ದಾನ ಮಾಡಿದ ಲೋಕೇಶ್​

ಕಳೆದ ಒಂದು ವಾರದ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಬೋವಿ ಕಾಲೊನಿಯ ಲೋಕೇಶ್ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾನೆ. ಸಾಯುವ ಮುನ್ನ ತನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಲೊಕೇಶ್​ ತಿಳಿಸಿದ್ದ ಎನ್ನಲಾಗಿದ್ದು, ಮಿಮ್ಸ್ ಆಡಳಿತ ಮಂಡಳಿ ಕಣ್ಣುಗಳನ್ನು ಪಡೆದುಕೊಂಡಿದೆ.

ಮಂಡ್ಯ: ಸಾಲದ ಸುಳಿಗೆ ಸಿಲುಕಿ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸಾವಿಗೀಡಾಗಿದ್ದು, ಸಾಯುವ ಮುನ್ನ ತನ್ನ ಕಣ್ಣುಗಳನ್ನು ದಾನ ಮಾಡುವಂತೆ ತಿಳಿಸಿದ್ದಾನೆ.

MND
ಕಣ್ಣುಗಳನ್ನ ದಾನ ಮಾಡಿದ ಲೋಕೇಶ್​

ಕಳೆದ ಒಂದು ವಾರದ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಬೋವಿ ಕಾಲೊನಿಯ ಲೋಕೇಶ್ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾನೆ. ಸಾಯುವ ಮುನ್ನ ತನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಲೊಕೇಶ್​ ತಿಳಿಸಿದ್ದ ಎನ್ನಲಾಗಿದ್ದು, ಮಿಮ್ಸ್ ಆಡಳಿತ ಮಂಡಳಿ ಕಣ್ಣುಗಳನ್ನು ಪಡೆದುಕೊಂಡಿದೆ.

Intro:ಮಂಡ್ಯ: ಸಾಲದ ಸುಳಿಗೆ ಸಿಲುಕಿ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಇಂದು ಸಾವಿಗೀಡಾಗಿದ್ದಾನೆ. ಸಾವಿಗೆ ಐಪಿಎಲ್ ಬೆಟ್ಟಿಂಗ್ ಕಾರಣ ಅಂತ ಹೇಳಲಾಗುತ್ತಿದೆ.
ನಗರದ ಬೋವಿ ಕಾಲೋನಿಯ ಲೋಕೇಶ್ (೨೪) ಮೃತ ದುರ್ದವಿಯಾಗಿದ್ದು, ಐಪಿಎಲ್ ಬೆಟ್ಟಿಂಗ್ ದಂಧೆಯ ವ್ಯಸನಿಯಾಗಿದ್ದು, ಸಾಲಕ್ಕೆ ಸಿಲುಕಿದ್ದ ಎಂದು ಹೇಳಲಾಗಿದೆ‌.
ಸಾಲಭಾಧೆಗೆ ತಾಳಲಾರದೆ ಒಂದು ವಾರದ ಹಿಂದೆ ನೇಣಿಗೆ ಯತ್ನಿಸಿದ್ದ. ತೀವ್ರ ಅಸ್ವಸ್ಥಗೊಂಡು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ.
ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು‌. ತನಿಖೆ ಕೈಗೊಳ್ಳಲಾಗಿದೆ.
ಸಾವಿನಲ್ಲೂ ಸಾರ್ಥಕತೆ ಮೆರದ ಯುವಕ: ಸಾಯುವ ಮುನ್ನ ತನ್ನ ಕಣ್ಣುಗಳನ್ನು ದಾನ ಮಾಡುವಂತೆ ತಿಳಿಸಿದ್ದ ಬೋವಿ ಕಾಲೋನಿಯ ಲೋಕೇಶ್(೨೪)ಕಣ್ಣುಗಳನ್ನು ಮಿಮ್ಸ್ ಆಡಳಿತ ಮಂಡಳಿ ಕಣ್ಣುಗಳನ್ನು ಪಡೆದುಕೊಂಡಿದೆ.
ಆಸ್ಪತ್ರೆಯಲ್ಲಿ ಮೃತನಾಗುತ್ತಿದ್ದಂತೆ ಯುವಕನ ಆಸೆಯಂತೆ ಪೋಷಕರು ಕಣ್ಣುಗಳನ್ನು ನೀಡಿದರು‌.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.