ETV Bharat / state

ಮಳೆಯ ಆಧಾರದ ಮೇಲೆ ನೀರು ಬಿಡುಗಡೆಗೆ ಅವಕಾಶ: ಮಾದೇಗೌಡ - mandya_cavery

ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಯೋಗ್ಯವಾಗಿದೆ ಎಂದು ಕಾವೇರಿ ಹೋರಾಟಗಾರ ಜಿ. ಮಾದೇಗೌಡರು ಪ್ರತಿಕ್ರಿಯಿಸಿದ್ದಾರೆ.

ತಮಿಳುನಾಡಿಗೆ 9.19 ಟಿಎಂಸಿ ನೀರು
author img

By

Published : May 28, 2019, 7:48 PM IST

ಮಂಡ್ಯ: ಕಾವೇರಿ ನೀರು ನಿರ್ವಹಣಾ ಮಂಡಳಿ ನೀಡಿರುವ ಆದೇಶ, ಹೋರಾಟಗಾರ ಜಿ. ಮಾದೇಗೌಡರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಈ ಕುರಿತು ನಮ್ಮ ಈಟಿವಿ ಬಾರತ ಪ್ರತಿನಿಧಿಯೊಂದಿಗೆ ಜಿ. ಮಾದೇಗೌಡರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ನೀರಿನ ಸಮಸ್ಯೆ ನಿವಾರಣೆಗೆ ಮಳೆಯೇ ಪರಿಹಾರ. ಮಳೆಯ ಆಧಾರದ ಮೇಲೆಯೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮಾದೇಗೌಡರು ಹೇಳಿದ್ದಾರೆ.

ಮಳೆಯ ಆಧಾರದ ಮೇಲೆ ನೀರು ಬಿಡುಗಡೆಗೆ ಮಾಡಬೇಕು

ಯಾವ ತಿಂಗಳಲ್ಲಿ ಎಷ್ಟು ನೀರು ಬಿಡಬೇಕು ?

ಜೂನ್- 10 TMC
ಜುಲೈ -34TMC
ಆಗಸ್ಟ್ -50TMC
ಸೆಪ್ಟ‌ಂಬರ್- 40TMC
ಆಕ್ಟೋಬರ್ -22TMC
ನವೆಂಬರ್ -15TMC
ಡಿಸೆಂಬರ್ -8TMC
ಜನವರಿ -3TMC
ಫೆಬ್ರವರಿ- 2.5TMC
ಮಾರ್ಚ್- 2.5TMC
ಎಪ್ರಿಲ್- 2.5TMC
ಮೇ- 2.5TMC

ಮಂಡಳಿಯ ಆದೇಶಕ್ಕೆ ಕಾರಣವೇನು?

ಕಾವೇರಿ ತೀರ್ಪಿನಲ್ಲಿಯೇ ನ್ಯಾಯಮೂರ್ತಿಗಳು ಕೆಲವೊಂದು ಕಾರ್ಯಯೋಜನೆಯನ್ನು ಮಂಡಳಿಗೆ ನೀಡಿದ್ದಾರೆ. ಅದರಂತೆ ನೀರಿನ ಲಭ್ಯತೆ, ಒಳ ಹರಿವಿನ ಪ್ರಮಾಣ ಹಾಗೂ ಸಂಗ್ರಹ ನೋಡಿಕೊಂಡು ನೀಡಬಹುದಾಗಿದೆ‌ ಎಂದು ಮಾದೇವಗೌಡರು ಹೇಳಿದರು.

ಇನ್ನು ನ್ಯಾಯ ಮಂಡಳಿ ವಿಧಿಸಿರುವ ಷರತ್ತು ಯೋಗ್ಯವಾಗಿದೆ ಕಾವೇರಿ ಹೋರಾಟಗಾರ ಮಾದೇಗೌಡರು ಆದೇಶವನ್ನು ಸ್ವಾಗತಿಸಿದ್ದಾರೆ.

ಮಂಡ್ಯ: ಕಾವೇರಿ ನೀರು ನಿರ್ವಹಣಾ ಮಂಡಳಿ ನೀಡಿರುವ ಆದೇಶ, ಹೋರಾಟಗಾರ ಜಿ. ಮಾದೇಗೌಡರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಈ ಕುರಿತು ನಮ್ಮ ಈಟಿವಿ ಬಾರತ ಪ್ರತಿನಿಧಿಯೊಂದಿಗೆ ಜಿ. ಮಾದೇಗೌಡರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ನೀರಿನ ಸಮಸ್ಯೆ ನಿವಾರಣೆಗೆ ಮಳೆಯೇ ಪರಿಹಾರ. ಮಳೆಯ ಆಧಾರದ ಮೇಲೆಯೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮಾದೇಗೌಡರು ಹೇಳಿದ್ದಾರೆ.

ಮಳೆಯ ಆಧಾರದ ಮೇಲೆ ನೀರು ಬಿಡುಗಡೆಗೆ ಮಾಡಬೇಕು

ಯಾವ ತಿಂಗಳಲ್ಲಿ ಎಷ್ಟು ನೀರು ಬಿಡಬೇಕು ?

ಜೂನ್- 10 TMC
ಜುಲೈ -34TMC
ಆಗಸ್ಟ್ -50TMC
ಸೆಪ್ಟ‌ಂಬರ್- 40TMC
ಆಕ್ಟೋಬರ್ -22TMC
ನವೆಂಬರ್ -15TMC
ಡಿಸೆಂಬರ್ -8TMC
ಜನವರಿ -3TMC
ಫೆಬ್ರವರಿ- 2.5TMC
ಮಾರ್ಚ್- 2.5TMC
ಎಪ್ರಿಲ್- 2.5TMC
ಮೇ- 2.5TMC

ಮಂಡಳಿಯ ಆದೇಶಕ್ಕೆ ಕಾರಣವೇನು?

ಕಾವೇರಿ ತೀರ್ಪಿನಲ್ಲಿಯೇ ನ್ಯಾಯಮೂರ್ತಿಗಳು ಕೆಲವೊಂದು ಕಾರ್ಯಯೋಜನೆಯನ್ನು ಮಂಡಳಿಗೆ ನೀಡಿದ್ದಾರೆ. ಅದರಂತೆ ನೀರಿನ ಲಭ್ಯತೆ, ಒಳ ಹರಿವಿನ ಪ್ರಮಾಣ ಹಾಗೂ ಸಂಗ್ರಹ ನೋಡಿಕೊಂಡು ನೀಡಬಹುದಾಗಿದೆ‌ ಎಂದು ಮಾದೇವಗೌಡರು ಹೇಳಿದರು.

ಇನ್ನು ನ್ಯಾಯ ಮಂಡಳಿ ವಿಧಿಸಿರುವ ಷರತ್ತು ಯೋಗ್ಯವಾಗಿದೆ ಕಾವೇರಿ ಹೋರಾಟಗಾರ ಮಾದೇಗೌಡರು ಆದೇಶವನ್ನು ಸ್ವಾಗತಿಸಿದ್ದಾರೆ.

Intro:ಮಂಡ್ಯ: ಕಾವೇರಿ ನೀರು ನಿರ್ವಹಣಾ ಮಂಡಳಿಯ ತೀರ್ಮಾನ ಹೋರಾಟಗಾರ ಜಿ. ಮಾದೇಗೌಡರಿಗೆ ಸ್ವಲ್ಪ ನೆಮ್ಮದಿಯನ್ನು ತಂದಿದೆ. ಮಳೆ ಬಂದರೆ ನೀರು ಬಿಡಬೇಕು ಎಂಬ ಸೂಚನೆ ನಿರಾಳ ತಂದಿದೆ. ಈ ಕುರಿತು ನಮ್ಮ ಪ್ರತಿನಿಧಿ ಜೊತೆ ಜಿ. ಮಾದೇಗೌಡರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.


Body:ನೀರಿನ ಸಮಸ್ಯೆ ನಿವಾರಣೆಗೆ ಮಳೆಯೇ ಪರಿಹಾರ. ಇಂದಿನ ತೀರ್ಪು ಯೋಗ್ಯವಾಗಿದ್ದು ಎಂದ ಅವರು, ಇನ್ನೂ ಹಲವು ವಿಚಾರಗಳ ಬಗ್ಗೆ ಹಂಚಿಕೊಂಡರು.

ಹಾಗಾದರೆ ಯಾವ ಯಾವ ತಿಂಗಳು ಎಷ್ಟು ನೀರು ಬಿಡಬೇಕು...

ಜೂನ್ 10 TMC
ಜುಲೈ 34TMC
ಆಗಸ್ಟ್ 50TMC
ಸೆಪ್ಟ‌ಂಬರ್ 40TMC
ಆಕ್ಟೋಬರ್ 22TMC
ನವೆಂಬರ್ 15TMC
ಡಿಸೆಂಬರ್ 8TMC
ಜನವರಿ 3TMC
ಫೆಬ್ರವರಿ 2.5TMC
ಮಾರ್ಚ್ 2.5TMC
ಏಪ್ರಿಲ್ 2.5TMC
ಮೇ 2.5TMC

ಮಂಡಳಿಯ ತೀರ್ಮಾನಕ್ಕೆ ಕಾರಣವೇನು?
ಕಾವೇರಿ ಐ ತೀರ್ಪಿನಲ್ಲಿಯೇ ನ್ಯಾಯಾಧೀಶರು ಕೆಲವೊಂದು ಕಾರ್ಯಯೋಜನೆಯನ್ನು ಮಂಡಳಿಗೆ ನೀಡಿದೆ. ಅದರಂತೆ ನೀರಿನ ಲಭ್ಯತೆ, ಒಳ ಹರಿವಿನ ಪ್ರಮಾಣ ಹಾಗೂ ಸಂಗ್ರಹ ನೋಡಿ ತೀರ್ಪನ್ನು ನೀಡಬಗುದಾಗಿದೆ‌.
ನ್ಯಾಯ ಮಂಡಳಿ ವಿಧಿಸಿರುವ ಕಾರ್ಯ ಯೋಜನೆಯಂತೆಯೇ ಮಂಡಳಿ ಕಾರ್ಯ ನಿರ್ವಹಣೆ ಮಾಡಿದ್ದು, ಇದು ರಾಜ್ಯಕ್ಕೆ ಸ್ವಲ್ಪ ನೆಮ್ಮದಿ ತಂದಿದೆ.


Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.