ETV Bharat / state

ಅಧರದಿಂದ ಉದರಕ್ಕೆ ಕಲ್ಲು.. ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ತಹಶೀಲ್ದಾರ್​​ ಅಮಾನತು

author img

By

Published : Nov 27, 2020, 10:07 PM IST

ತಮ್ಮ ಅಧೀನ ಸಿಬ್ಬಂದಿಯ ಜೊತೆ ನಡೆದುಕೊಂಡ ರೀತಿಯಿಂದಾಗಿ ತಹಶೀಲ್ದಾರ್​​ ಹುದ್ದೆಗೆ ಚ್ಯುತಿ ಬಂದಿದೆ. ಹಾಗಾಗಿ, ಅವರನ್ನು ಅಮಾನತುಗೊಳಿಸಲಾಗಿದೆ..

tahsildar, Gurubasavaraj been suspended
ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ತಹಶೀಲ್ದಾರ್​​ ಅಮಾನತು

ಕುಷ್ಟಗಿ (ಕೊಪ್ಪಳ) : ಕುಷ್ಟಗಿ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರರಾಗಿದ್ದ ಕೆ ಎಂ ಗುರು ಬಸವರಾಜ್ ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರು ಬಸವರಾಜ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ನಿಗದಿತ ಸಮಯದಲ್ಲಿ ಲಿಖಿತ ಹೇಳಿಕೆ ನೀಡಿರಲಿಲ್ಲ.

ಜವಾಬ್ದಾರಿಯುತ ಸ್ಥಾನದಲ್ಲಿದ್ದು, ತಮ್ಮ ಅಧೀನ ಸಿಬ್ಬಂದಿಯ ಜೊತೆ ನಡೆದುಕೊಂಡ ರೀತಿಯಿಂದಾಗಿ ತಹಶೀಲ್ದಾರ್​​ ಹುದ್ದೆಗೆ ಚ್ಯುತಿ ಬಂದಿದೆ. ಹಾಗಾಗಿ, ಕೆ ಎಂ ಗುರುಬಸವರಾಜ್ ಅವರನ್ನು ಅಮಾನತುಗೊಳಿಸಲಾಗಿದೆ.

tahsildar, Gurubasavaraj been suspended
ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ತಹಶೀಲ್ದಾರ್​​ ಅಮಾನತು
tahsildar, Gurubasavaraj been suspended
ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ತಹಶೀಲ್ದಾರ್​​ ಅಮಾನತು

ಕುಷ್ಟಗಿ (ಕೊಪ್ಪಳ) : ಕುಷ್ಟಗಿ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರರಾಗಿದ್ದ ಕೆ ಎಂ ಗುರು ಬಸವರಾಜ್ ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರು ಬಸವರಾಜ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ನಿಗದಿತ ಸಮಯದಲ್ಲಿ ಲಿಖಿತ ಹೇಳಿಕೆ ನೀಡಿರಲಿಲ್ಲ.

ಜವಾಬ್ದಾರಿಯುತ ಸ್ಥಾನದಲ್ಲಿದ್ದು, ತಮ್ಮ ಅಧೀನ ಸಿಬ್ಬಂದಿಯ ಜೊತೆ ನಡೆದುಕೊಂಡ ರೀತಿಯಿಂದಾಗಿ ತಹಶೀಲ್ದಾರ್​​ ಹುದ್ದೆಗೆ ಚ್ಯುತಿ ಬಂದಿದೆ. ಹಾಗಾಗಿ, ಕೆ ಎಂ ಗುರುಬಸವರಾಜ್ ಅವರನ್ನು ಅಮಾನತುಗೊಳಿಸಲಾಗಿದೆ.

tahsildar, Gurubasavaraj been suspended
ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ತಹಶೀಲ್ದಾರ್​​ ಅಮಾನತು
tahsildar, Gurubasavaraj been suspended
ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ತಹಶೀಲ್ದಾರ್​​ ಅಮಾನತು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.