ETV Bharat / state

ಮಾಜಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಶಾಸಕ ಪರಣ್ಣ ಮುನವಳ್ಳಿ ವಾಗ್ದಾಳಿ

author img

By

Published : Oct 6, 2019, 7:05 PM IST

ನೀವು ರಾಜಕೀಯವಾಗಿ ಬೆಳೆಯಲು ಸಹಾಯ ಮಾಡಿದವರನ್ನು ಮರೆಯಬೇಡಿ ಎಂದು ಮಾಜಿ ಸಚಿವ ಶಿವರಾಜ್​ ತಂಗಡಗಿ ವಿರುದ್ಧ ಶಾಸಕ ಪರಣ್ಣ ಮುನವಳ್ಳಿ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಚಿವ ಶಿವರಾಜ ತಂಗಡಗಿಗೆ ಶಾಸಕ ಪರಣ್ಣ ಮುನವಳ್ಳಿ ತರಾಟೆ

ಗಂಗಾವತಿ: ನೀವು ಮೊದಲು ಎಲ್ಲಿದ್ರಿ, ಯಾರಿಂದ ಬೆಳೆದ್ರಿ ಎಂಬುದನ್ನು ದೇವರ ಸಾಕ್ಷಿಯಾಗಿ ಕುಳಿತು ವಿಚಾರ ಮಾಡಿ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ವಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಬಿಜೆಪಿ ಬಗ್ಗೆ ಸಾಕಷ್ಟು ಆರೋಪ ಮಾಡುತ್ತಿರುವ ಮಾಜಿ ಸಚಿವ ಶಿವರಾಜ ತಂಗಡಗಿ ಟೀಕೆಗಳಿಗೆ ಭಾನುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಮುನವಳ್ಳಿ, ಸೀರೆ ಕಳುಸುತ್ತೇನೆ, ಬಳೆ ನೀಡುತ್ತೇನೆ ಎಂದು ಹೇಳುತ್ತಿರುವುದು ತಂಗಡಗಿಯ ಸಂಸ್ಕೃತಿ. ಬಿಜೆಪಿ ಪಕ್ಷದ ಬಗ್ಗೆ ಮತ್ತು ಮುಖಂಡರ ಬಗ್ಗೆ ಲಘುವಾಗಿ ಮಾತನಾಡುವ ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಬಿಜೆಪಿ ಭಿಕ್ಷೆ ನೀಡಿದ್ದಕ್ಕೆ ರಾಜಕೀಯವಾಗಿ ಏಳಿಗೆಯಾಗಲು ಸಾಧ್ಯವಾಯ್ತು ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಮಾಜಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಶಾಸಕ ಪರಣ್ಣ ಮುನವಳ್ಳಿ ವಾಗ್ದಾಳಿ

ನಾವು ಸಹಕಾರ ನೀಡದಿದ್ದರೆ ಬಿಜೆಪಿಯಲ್ಲಿ ಸಚಿವನಾಗುತ್ತಿರಲಿಲ್ಲ ಈ ಶಿವರಾಜ ತಂಗಡಗಿ. ಗತವನ್ನು ಮರೆಯುವುದು ಸರಿಯಲ್ಲ ಎಂದು ಗರಂ ಆಗಿ ಪ್ರತಿಕ್ರಿಯೆ ನೀಡಿದರು.

ಗಂಗಾವತಿ: ನೀವು ಮೊದಲು ಎಲ್ಲಿದ್ರಿ, ಯಾರಿಂದ ಬೆಳೆದ್ರಿ ಎಂಬುದನ್ನು ದೇವರ ಸಾಕ್ಷಿಯಾಗಿ ಕುಳಿತು ವಿಚಾರ ಮಾಡಿ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ವಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಬಿಜೆಪಿ ಬಗ್ಗೆ ಸಾಕಷ್ಟು ಆರೋಪ ಮಾಡುತ್ತಿರುವ ಮಾಜಿ ಸಚಿವ ಶಿವರಾಜ ತಂಗಡಗಿ ಟೀಕೆಗಳಿಗೆ ಭಾನುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಮುನವಳ್ಳಿ, ಸೀರೆ ಕಳುಸುತ್ತೇನೆ, ಬಳೆ ನೀಡುತ್ತೇನೆ ಎಂದು ಹೇಳುತ್ತಿರುವುದು ತಂಗಡಗಿಯ ಸಂಸ್ಕೃತಿ. ಬಿಜೆಪಿ ಪಕ್ಷದ ಬಗ್ಗೆ ಮತ್ತು ಮುಖಂಡರ ಬಗ್ಗೆ ಲಘುವಾಗಿ ಮಾತನಾಡುವ ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಬಿಜೆಪಿ ಭಿಕ್ಷೆ ನೀಡಿದ್ದಕ್ಕೆ ರಾಜಕೀಯವಾಗಿ ಏಳಿಗೆಯಾಗಲು ಸಾಧ್ಯವಾಯ್ತು ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಮಾಜಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಶಾಸಕ ಪರಣ್ಣ ಮುನವಳ್ಳಿ ವಾಗ್ದಾಳಿ

ನಾವು ಸಹಕಾರ ನೀಡದಿದ್ದರೆ ಬಿಜೆಪಿಯಲ್ಲಿ ಸಚಿವನಾಗುತ್ತಿರಲಿಲ್ಲ ಈ ಶಿವರಾಜ ತಂಗಡಗಿ. ಗತವನ್ನು ಮರೆಯುವುದು ಸರಿಯಲ್ಲ ಎಂದು ಗರಂ ಆಗಿ ಪ್ರತಿಕ್ರಿಯೆ ನೀಡಿದರು.

Intro:ಏಯ್ ತಂಗಡಗಿ ಮೊದಲು ನೀ ಸರಿಯಿದ್ದರ ವಿಚಾರ ಮಾಡು, ನೀವು ಎಲ್ಲಿದ್ದಿ, ಏನಾಗಿದ್ದಿ ಅಂತಾ. ದೇವರ ಸಾಕ್ಷಿಯಾಗಿ ಕುಳಿತು ವಿಚಾರ ಮಾಡಿ. ಆ ಮೇಲೆ ಒಂದೊಂದ ವಿಚಾರ ಮಾಡ್ಲಿ. ಎಲ್ಲಿದ್ದಿರಿ ಮೊದಲು, ಯಾರಿಂದ ಬೆಳೆದಿದ್ದರಿ.... ಹೀಗೆ ತಂಗಡಗಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ.
Body:ಏಯ್ ತಂಡಡಗಿ... ನೀ ಸರಿಯಿದ್ದರ ಮೊದಲು ವಿಚಾರ ಮಾಡು
ಗಂಗಾವತಿ:
ಏಯ್ ತಂಗಡಗಿ ಮೊದಲು ನೀ ಸರಿಯಿದ್ದರ ವಿಚಾರ ಮಾಡು, ನೀವು ಎಲ್ಲಿದ್ದಿ, ಏನಾಗಿದ್ದಿ ಅಂತಾ. ದೇವರ ಸಾಕ್ಷಿಯಾಗಿ ಕುಳಿತು ವಿಚಾರ ಮಾಡಿ. ಆ ಮೇಲೆ ಒಂದೊಂದ ವಿಚಾರ ಮಾಡ್ಲಿ. ಎಲ್ಲಿದ್ದಿರಿ ಮೊದಲು, ಯಾರಿಂದ ಬೆಳೆದಿದ್ದರಿ.... ಹೀಗೆ ತಂಗಡಗಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ.
ಇತ್ತೀಚೆಗೆ ಬಿಜೆಪಿ ಬಗ್ಗೆ ಸಾಕಷ್ಟು ಆರೋಪ ಮಾಡುತ್ತಿರುವ ಮಾಜಿ ಸಚಿವ ಶಿವರಾಜ ತಂಗಡಗಿಯ ಟೀಕೆಗಳಿಗೆ ಭಾನುವಾರ ಪಕ್ಷದ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಮುನವಳ್ಳಿ, ಸೀರೆ ಕಳುಸುತ್ತೇನೆ, ಬಳೆ ನೀಡುತ್ತೇನೆ ಎಂದು ಹೇಳುತ್ತಿರುವುದು ತಂಗಡಗಿಯ ಸಂಸ್ಕೃತಿ.
ಬಿಜೆಪಿ ಪಕ್ಷದ ಬಗ್ಗೆ ಮತ್ತು ಮುಖಂಡರ ಬಗ್ಗೆ ಲಘುವಾಗಿ ಮಾತನಾಡುವ ಮಾಜಿ ಸಚಿವ ಶಿವರಾಜ ತಂಗಡಗಿ ಅವರು ರಾಜಕೀಯವಾಗಿ ಏಳ್ಗೆಯಾಗಲು ಬಿಜೆಪಿ ಭಿಕ್ಷೆ ನೀಡಿದೆ ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಈ ಮೊದಲು ಅವರು ಎಲ್ಲಿದ್ದರು, ಎಲ್ಲಿಂದ ಈಗ ಈ ಸ್ಥಾನಮಾನಕ್ಕೆ ಬಂದಿದ್ದಾರೆ ಎಂಬುವುದು ಗುರುತಿಸಿಕೊಳ್ಳಲಿ. ನಾವು ಸಹಕಾರ ನೀಡದಿದ್ದರೆ ಬಿಜೆಪಿಯಲ್ಲಿ ಸಚಿವನಾಗುತ್ತಿರಲಿಲ್ಲ ಈ ಶಿವರಾಜ ತಂಗಡಗಿ. ಗತವನ್ನು ಮರೆಯುವುದು ಸರಿಯಲ್ಲ ಎಂದು ಗರಂ ಆಗಿ ಪ್ರತಿಕ್ರಿಯೆ ನೀಡಿದರು.

Conclusion:ಈ ಮೊದಲು ಅವರು ಎಲ್ಲಿದ್ದರು, ಎಲ್ಲಿಂದ ಈಗ ಈ ಸ್ಥಾನಮಾನಕ್ಕೆ ಬಂದಿದ್ದಾರೆ ಎಂಬುವುದು ಗುರುತಿಸಿಕೊಳ್ಳಲಿ. ನಾವು ಸಹಕಾರ ನೀಡದಿದ್ದರೆ ಬಿಜೆಪಿಯಲ್ಲಿ ಸಚಿವನಾಗುತ್ತಿರಲಿಲ್ಲ ಈ ಶಿವರಾಜ ತಂಗಡಗಿ. ಗತವನ್ನು ಮರೆಯುವುದು ಸರಿಯಲ್ಲ ಎಂದು ಗರಂ ಆಗಿ ಪ್ರತಿಕ್ರಿಯೆ ನೀಡಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.