ETV Bharat / state

'ಮೂರ್ನಾಲ್ಕು ದೇಶದಿಂದ ಬರುವ ವಲಸಿಗರನ್ನು ದೇಶದೊಳಗೆ ಇಟ್ಟುಕೊಳ್ಳಲು ಸಾಧ್ಯವಿಲ್ಲ'

ದೇಶದ ಹಿತಕ್ಕಾಗಿ ಜಾರಿಯಾಗುವ ಕಾಯ್ದೆಗಳನ್ನು ನಾವು ಬೆಂಬಲಿಸಬೇಕು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

author img

By

Published : Dec 20, 2019, 5:34 PM IST

Sanganna karadi
Sanganna karadi

ಕೊಪ್ಪಳ: ದೇಶದ ಹಿತಕ್ಕಾಗಿ ಜಾರಿಯಾಗುವ ಕಾಯ್ದೆಗಳನ್ನು ನಾವು ಬೆಂಬಲಿಸಬೇಕು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಸಂಗಣ್ಣ ಕರಡಿ ಭೇಟಿ

ತಾಲೂಕಿನ ಹುಲಗಿ ಗ್ರಾಮದಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಪರ-ವಿರೋಧ ವ್ಯಕ್ತವಾಗುತ್ತಿವೆ. ಚರ್ಚೆಗೆ ನಾವು ವಿರೋಧಿಗಳಲ್ಲ, ಚರ್ಚೆಯಾದ ನಂತರ ದೇಶದ ಹಿತಕ್ಕಾಗಿ ಇರುವ ಕಾಯ್ದೆಗಳನ್ನು ನಾವು ಬೆಂಬಲಿಸಬೇಕು. ನಾವು ಮುಸಲ್ಮಾನರ ವಿರೋಧಿಗಳಲ್ಲ. ಅವರನ್ನು ದೇಶದಿಂದ ಹೊರಹೋಗಿ ಎನ್ನುತ್ತಿಲ್ಲ. ಮೂರ್ನಾಲ್ಕು ದೇಶದಿಂದ ಬರುವ ವಲಸಿಗರನ್ನು ನಾವು ದೇಶದೊಳಗೆ ಇಟ್ಟುಕೊಳ್ಳಲು ಆಗೋದಿಲ್ಲ ಎಂದು ಹೇಳಿದ್ರು.

ನಮ್ಮ ಮನೆಗೆ ಸ್ನೇಹಿತರು ಬಂದ್ರೆ ಎರಡು ದಿನ ಇರಲು ಅವಕಾಶ ಕೊಡ್ತೇವೆ. ಅದೇ ಬೇರೆ ಯಾರೋ ಬಂದ್ರೆ ಮನೆಯಲ್ಲಿರಲು ಅವಕಾಶ ಕೊಡುತ್ತೀವಾ? ಈ ಉದ್ದೇಶದಿಂದ ತಂದಿರುವ ಕಾಯ್ದೆ ಅದು. ಇದನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದವರು ಸ್ವಾಗತಿಸಬೇಕು. ಸಮಾಜದಲ್ಲಿ ತಿಳಿ ವಾತಾವರಣ ನಿರ್ಮಾಣ ಮಾಡುವುದನ್ನು ವಿರೋಧ ಪಕ್ಷದವರು ಬಯಸಬೇಕು. ಅದನ್ನು ಬಿಟ್ಟು ರಾಜಕಾರಣ ಮಾಡುವುದು ಸೂಕ್ತವಲ್ಲ ಎಂದರು.

ಪೌರತ್ವ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರದಲ್ಲಿ ಪರ ವಿರೋಧ ವ್ಯಕ್ತವಾಗುತ್ತಿದೆ. ಈ ವಿಚಾರದಲ್ಲಿ ಇಡೀ ರಾಷ್ಟ್ರ ಶಾಂತಿಯುತವಾಗಿರಲಿ ಎಂದು ಶ್ರೀ ಹುಲಿಗೆಮ್ಮ ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಕೊಪ್ಪಳ: ದೇಶದ ಹಿತಕ್ಕಾಗಿ ಜಾರಿಯಾಗುವ ಕಾಯ್ದೆಗಳನ್ನು ನಾವು ಬೆಂಬಲಿಸಬೇಕು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಸಂಗಣ್ಣ ಕರಡಿ ಭೇಟಿ

ತಾಲೂಕಿನ ಹುಲಗಿ ಗ್ರಾಮದಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಪರ-ವಿರೋಧ ವ್ಯಕ್ತವಾಗುತ್ತಿವೆ. ಚರ್ಚೆಗೆ ನಾವು ವಿರೋಧಿಗಳಲ್ಲ, ಚರ್ಚೆಯಾದ ನಂತರ ದೇಶದ ಹಿತಕ್ಕಾಗಿ ಇರುವ ಕಾಯ್ದೆಗಳನ್ನು ನಾವು ಬೆಂಬಲಿಸಬೇಕು. ನಾವು ಮುಸಲ್ಮಾನರ ವಿರೋಧಿಗಳಲ್ಲ. ಅವರನ್ನು ದೇಶದಿಂದ ಹೊರಹೋಗಿ ಎನ್ನುತ್ತಿಲ್ಲ. ಮೂರ್ನಾಲ್ಕು ದೇಶದಿಂದ ಬರುವ ವಲಸಿಗರನ್ನು ನಾವು ದೇಶದೊಳಗೆ ಇಟ್ಟುಕೊಳ್ಳಲು ಆಗೋದಿಲ್ಲ ಎಂದು ಹೇಳಿದ್ರು.

ನಮ್ಮ ಮನೆಗೆ ಸ್ನೇಹಿತರು ಬಂದ್ರೆ ಎರಡು ದಿನ ಇರಲು ಅವಕಾಶ ಕೊಡ್ತೇವೆ. ಅದೇ ಬೇರೆ ಯಾರೋ ಬಂದ್ರೆ ಮನೆಯಲ್ಲಿರಲು ಅವಕಾಶ ಕೊಡುತ್ತೀವಾ? ಈ ಉದ್ದೇಶದಿಂದ ತಂದಿರುವ ಕಾಯ್ದೆ ಅದು. ಇದನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದವರು ಸ್ವಾಗತಿಸಬೇಕು. ಸಮಾಜದಲ್ಲಿ ತಿಳಿ ವಾತಾವರಣ ನಿರ್ಮಾಣ ಮಾಡುವುದನ್ನು ವಿರೋಧ ಪಕ್ಷದವರು ಬಯಸಬೇಕು. ಅದನ್ನು ಬಿಟ್ಟು ರಾಜಕಾರಣ ಮಾಡುವುದು ಸೂಕ್ತವಲ್ಲ ಎಂದರು.

ಪೌರತ್ವ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರದಲ್ಲಿ ಪರ ವಿರೋಧ ವ್ಯಕ್ತವಾಗುತ್ತಿದೆ. ಈ ವಿಚಾರದಲ್ಲಿ ಇಡೀ ರಾಷ್ಟ್ರ ಶಾಂತಿಯುತವಾಗಿರಲಿ ಎಂದು ಶ್ರೀ ಹುಲಿಗೆಮ್ಮ ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

Intro:Body:ಕೊಪ್ಪಳ:- ದೇಶದ ಹಿತಕ್ಕಾಗಿ ಜಾರಿಯಾಗುವ ಕಾಯ್ದೆಗಳನ್ನು ನಾವು ಬೆಂಬಲಿಸಬೇಕು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ. ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಪರ-ವಿರೋಧ ವ್ಯಕ್ತವಾಗುತ್ತಿವೆ. ಚರ್ಚೆಗೆ ನಾವು ವಿರೋಧಿಗಳಲ್ಲ. ಚರ್ಚೆಯಾದ ನಂತರ ದೇಶದ ಹಿತಕ್ಕಾಗಿ ಇರುವ ಕಾಯ್ದೆಗಳನ್ನು ನಾವು ಬೆಂಬಲಿಸಬೇಕು. ನಾವು ಯಾರ ವಿರೋಧಿಗಳಲ್ಲ. ಮುಸಲ್ಮಾನರ ವಿರೋಧಿಗಳಲ್ಲ. ಅವರನ್ನು ದೇಶದಿಂದ ಹೊರಹೋಗಿ ಎನ್ನುತ್ತಿಲ್ಲ. ಮೂರ್ನಾಲ್ಕು ದೇಶದಿಂದ ಬರುವ ವಲಸಿಗರನ್ನು ನಾವು ದೇಶದೊಳಗೆ ಇಟ್ಟುಕೊಳ್ಳಲು ಆಗೋದಿಲ್ಲ. ನಮ್ಮ ಮನೆಗೆ ಸ್ನೇಹಿತರು ಬಂದರೆ ಎರಡು ದಿನ ಇರಲು ಅವಕಾಶ ಕೊಡ್ತೇವೆ. ಅದೇ ಯಾರೋ ಬಂದರೆ ಮನೆಯಲ್ಲಿರಲು ಅವಕಾಶ ಕೊಡ್ತಿವಾ? ಈ ಉದ್ದೇಶದಿಂದ ತಂದಿರುವ ಕಾಯ್ದೆ ಅದು. ಇದನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದವರು ಸ್ವಾಗತಿಸಬೇಕು. ಸಮಾಜದಲ್ಲಿ ತಿಳಿ ವಾತಾವರಣ ನಿರ್ಮಾಣ ಮಾಡುದವನ್ನು ವಿರೋಧ ಪಕ್ಷದವರು ಬಯಸಬೇಕು. ಅದನ್ನು ಬಿಟ್ಟು ರಾಜಕಾರಣ ಮಾಡುವುದು ಸೂಕ್ತವಲ್ಲ ಎಂದರು. ಪೌರತ್ವ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರದಲ್ಲಿ ಪರ ವಿರೋಧ ವ್ಯಕ್ತವಾಗುತ್ತಿದೆ. ಈ ವಿಚಾರದಲ್ಲಿ ಇಡೀ ರಾಷ್ಟ್ರ ಶಾಂತಿಯುತವಾಗಿರಲಿ ಎಂದು ಶ್ರೀ ಹುಲಿಗೆಮ್ಮದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಇದೇ ಸಂದರ್ಭದಲ್ಲಿ ಹೇಳಿದರು.

ಬೈಟ್1:- ಸಂಗಣ್ಣ ಕರಡಿ, ಕೊಪ್ಪಳ ಸಂಸದConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.