ETV Bharat / state

ನದಿ ತುಂಬಿ ಪ್ರವಾಹ ಬಂದ್ರೆ ಈ ಶಾಲೆಯ ಮಕ್ಕಳಿಗೆ ಬಯಲಲ್ಲೇ ಪಾಠ! - ತುಂಗಭದ್ರಾ ನದಿ ತುಂಬಿ ಹರಿದರೆ ಶಾಲೆಯ ಮಕ್ಕಳಿಗೆ ಬಯಲಲ್ಲೇ ಪಾಠ

ತುಂಗಭದ್ರಾ ನದಿಯಲ್ಲಿ ನೀರು ಹೆಚ್ಚಾಗಿ ಪ್ರವಾಹ ಬಂದರೆ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಹುತೇಕ ಚಟುವಟಿಕೆಗಳು ಸ್ಥಗಿತವಾಗುತ್ತವೆ.

ನದಿ ತುಂಬಿ ಹರಿದರೆ ಈ ಶಾಲೆಯ ಮಕ್ಕಳಿಗೆ ಬಯಲಲ್ಲೇ ಪಾಠ...
author img

By

Published : Oct 24, 2019, 11:32 PM IST

ಗಂಗಾವತಿ: ಜಲಾಶಯದಲ್ಲಿ ಹೆಚ್ಚುವರಿ ನೀರು ಸಂಗ್ರಹವಾದರೆ ಆ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುತ್ತದೆ. ಪರಿಣಾಮ ಪ್ರವಾಹ ಉಂಟಾಗಿ ವಿದೇಶಿಗರ ನೆಚ್ಚಿನ ತಾಣವಾದ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆ ನಡುಗಡ್ಡೆಯಾಗುತ್ತದೆ. ಇದರಿಂದ ಕೇವಲ ಅಲ್ಲಿನ ಜನರಿಗೆ ಮಾತ್ರವಲ್ಲ, ಶಾಲೆಯ ಮಕ್ಕಳ ಪಾಠ ಪ್ರವಚನಕ್ಕೂ ಸಮಸ್ಯೆಯಾಗುತ್ತದೆ.

ನದಿ ತುಂಬಿ ಹರಿದರೆ ಈ ಶಾಲೆಯ ಮಕ್ಕಳಿಗೆ ಬಯಲಲ್ಲೇ ಪಾಠ...

ವಿರುಪಾಪುರಗಡ್ಡೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 20 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ನದಿಯಲ್ಲಿ ನೀರು ಹೆಚ್ಚಾಗಿ ಪ್ರವಾಹ ಬಂದರೆ ಶಾಲೆಯ ಬಹುತೇಕ ಚಟುವಟಿಕೆಗಳು ಸ್ಥಗಿತವಾಗುತ್ತವೆ. ಇಡೀ ವಿರುಪಾಪುರ ಗಡ್ಡೆ ನಡುಗಡ್ಡೆಯಾಗಿ ಬಾಹ್ಯ ಸಂಪರ್ಕ ಕಳೆದುಕೊಳ್ಳುತ್ತದೆ. ಹೀಗಾಗಿ ಆ ಶಾಲೆಯ ಮಕ್ಕಳನ್ನು ಶಿಕ್ಷಕರು ಬಯಲಲ್ಲಿ ಕೂರಿಸಿ ಪಾಠ ಮಾಡುತ್ತಾರೆ.

ಇನ್ನು ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ಮಕ್ಕಳನ್ನು ಸಮೀಪದ ಆಶ್ರಮವೊಂದಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಮಕ್ಕಳ ಪಾಠ, ಪ್ರವಚನಕ್ಕೂ ತೊಂದರೆಯಾಗಿದೆ.

ಗಂಗಾವತಿ: ಜಲಾಶಯದಲ್ಲಿ ಹೆಚ್ಚುವರಿ ನೀರು ಸಂಗ್ರಹವಾದರೆ ಆ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುತ್ತದೆ. ಪರಿಣಾಮ ಪ್ರವಾಹ ಉಂಟಾಗಿ ವಿದೇಶಿಗರ ನೆಚ್ಚಿನ ತಾಣವಾದ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆ ನಡುಗಡ್ಡೆಯಾಗುತ್ತದೆ. ಇದರಿಂದ ಕೇವಲ ಅಲ್ಲಿನ ಜನರಿಗೆ ಮಾತ್ರವಲ್ಲ, ಶಾಲೆಯ ಮಕ್ಕಳ ಪಾಠ ಪ್ರವಚನಕ್ಕೂ ಸಮಸ್ಯೆಯಾಗುತ್ತದೆ.

ನದಿ ತುಂಬಿ ಹರಿದರೆ ಈ ಶಾಲೆಯ ಮಕ್ಕಳಿಗೆ ಬಯಲಲ್ಲೇ ಪಾಠ...

ವಿರುಪಾಪುರಗಡ್ಡೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 20 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ನದಿಯಲ್ಲಿ ನೀರು ಹೆಚ್ಚಾಗಿ ಪ್ರವಾಹ ಬಂದರೆ ಶಾಲೆಯ ಬಹುತೇಕ ಚಟುವಟಿಕೆಗಳು ಸ್ಥಗಿತವಾಗುತ್ತವೆ. ಇಡೀ ವಿರುಪಾಪುರ ಗಡ್ಡೆ ನಡುಗಡ್ಡೆಯಾಗಿ ಬಾಹ್ಯ ಸಂಪರ್ಕ ಕಳೆದುಕೊಳ್ಳುತ್ತದೆ. ಹೀಗಾಗಿ ಆ ಶಾಲೆಯ ಮಕ್ಕಳನ್ನು ಶಿಕ್ಷಕರು ಬಯಲಲ್ಲಿ ಕೂರಿಸಿ ಪಾಠ ಮಾಡುತ್ತಾರೆ.

ಇನ್ನು ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ಮಕ್ಕಳನ್ನು ಸಮೀಪದ ಆಶ್ರಮವೊಂದಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಮಕ್ಕಳ ಪಾಠ, ಪ್ರವಚನಕ್ಕೂ ತೊಂದರೆಯಾಗಿದೆ.

Intro:ಜಲಾಶಯದಲ್ಲಿ ಹೆಚ್ಚುವರಿ ಸಂಗ್ರಹವಾದರೆ ಆ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುತ್ತದೆ. ಪರಿಣಾಮ ಪ್ರವಾಹ ಉಂಟಾಗಿ ವಿದೇಶಿಗರ ನೆಚ್ಚಿನ ತಾಣವಾದ ತಾಲ್ಲೂಕಿನ ವಿರುಪಾಪುರಗಡ್ಡೆ ನಡುಗಡ್ಡೆಯಾಗುತ್ತದೆ. ಕೇವಲ ಅಲ್ಲಿನ ಜನ ಮಾತ್ರವಲ್ಲ ಈ ಶಾಲೆಯ ಮಕ್ಕಳ ಪಠ್ಯಪ್ರವಚನಕ್ಕೂ ಸಮಸ್ಯೆಯಾಗುತ್ತದೆ.
Body:ನದಿಗೆ ಪ್ರವಾಹ ಬಂದರೆ ಈ ಮಕ್ಕಳಿಗೆ ಪ್ರಕೃತಿಯೇ ಪಾಠ
ಗಂಗಾವತಿ:
ಜಲಾಶಯದಲ್ಲಿ ಹೆಚ್ಚುವರಿ ಸಂಗ್ರಹವಾದರೆ ಆ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುತ್ತದೆ. ಪರಿಣಾಮ ಪ್ರವಾಹ ಉಂಟಾಗಿ ವಿದೇಶಿಗರ ನೆಚ್ಚಿನ ತಾಣವಾದ ತಾಲ್ಲೂಕಿನ ವಿರುಪಾಪುರಗಡ್ಡೆ ನಡುಗಡ್ಡೆಯಾಗುತ್ತದೆ. ಕೇವಲ ಅಲ್ಲಿನ ಜನ ಮಾತ್ರವಲ್ಲ ಈ ಶಾಲೆಯ ಮಕ್ಕಳ ಪಠ್ಯಪ್ರವಚನಕ್ಕೂ ಸಮಸ್ಯೆಯಾಗುತ್ತದೆ.
ವಿರುಪಾಪುರಗಡ್ಡೆಯಲ್ಲಿರುವ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 20 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ನದಿಗೆ ಪ್ರವಾಹ ಬಂದರೆ ಶಾಲೆಯ ಬಹುತೇಕ ಚಟುವಟಿಕೆ ಸ್ಥಗಿತವಾಗುತ್ತವೆ. ಇಡೀ ವಿರುಪಾಪುರ ಗಡ್ಡೆ ನಡುಗಡ್ಡೆಯಾಗಿ ಭಾಹ್ಯ ಸಂಪರ್ಕ ಕಳೆದುಕೊಳ್ಳುತ್ತದೆ.
ಹೀಗಾಗಿ ಆ ಶಾಲೆಯ ಮಕ್ಕಳನ್ನು ಶಿಕ್ಷಕರು, ಬಯಲಲ್ಲಿ ಕೂರಿಸಿ ಪಾಠ ಮಾಡುತ್ತಾರೆ. ಮಳೆ ಬಂದರೆ ಶಾಲೆಗೆ ರಜೆ ನೀಡುವ ಅಥವಾ ಸಮೀಪದ ಎಲ್ಲಾದರೂ ಸೂಕ್ತಸ್ಥಳವಿದ್ದರೆ ಅಲ್ಲಿಗೆ ಸ್ಥಳಾಂತರ ಮಾಡಲಾಗುತ್ತಿದೆ.
ಗುರುವಾರ ಸುರಿಯುತ್ತಿರುವ ಮಳೆಯಿಂದಾಗಿ ಮಕ್ಕಳನ್ನು ಸಮೀಪದ ಆಶ್ರಮವೊಂದಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಮಕ್ಕಳ ಪಾಠ, ಪ್ರವಚನಕ್ಕೂ ತೊಂದರೆಯಾಗಿದೆ.

ಬೈಟ್: ಹನುಮಂತಪ್ಪ ಮುಖ್ಯ ಶಿಕ್ಷಕ, ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆ ವಿರುಪಾಪುರಗಡ್ಡೆ
Conclusion:ಗುರುವಾರ ಸುರಿಯುತ್ತಿರುವ ಮಳೆಯಿಂದಾಗಿ ಮಕ್ಕಳನ್ನು ಸಮೀಪದ ಆಶ್ರಮವೊಂದಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಮಕ್ಕಳ ಪಾಠ, ಪ್ರವಚನಕ್ಕೂ ತೊಂದರೆಯಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.