ETV Bharat / state

ಭತ್ತದ ನಾಡಲ್ಲಿ ಅದ್ಧೂರಿ ಗಣೇಶ ಶೋಭಾಯಾತ್ರೆ: ಡಿಜೆ ಸೌಂಡ್​​ಗೆ ಯುವಕರಿಂದ ಸಖತ್​ ಸ್ಟೆಪ್ - Gangavathi news

ಗಂಗಾವತಿಯ ವಿಜಯವೃಂದ ಹಾಗೂ ಪ್ರಶಾಂತ ನಗರದ ಗಣೇಶನ ನಿಮಜ್ಜನ ಮೆರವಣಿಗೆ ಏಕಕಾಲಕ್ಕೆ ಗಣೇಶ ವೃತ್ತ ತಲುಪುತ್ತಿದ್ದಂತೆ ಎರಡು ಮೆರವಣಿಗೆಯ ಡಿಜೆ ಸೌಂಡ್​ಗೆ ಸಾವಿರಾರು ಯುವಕರು ನೃತ್ಯ ಮಾಡುತ್ತಿದ್ದರೆ, ಮನೆಯಲ್ಲಿ ಮಲಗಿದ್ದ ಯುವಕರು ಓಡೋಡಿ ಬಂದು ಅವರಿಗೆ ಸಾಥ್​ ನೀಡಿದ್ರು.

ನಿಮಜ್ಜನಾ ಮೆರವಣಿಗೆ
author img

By

Published : Sep 23, 2019, 10:58 AM IST

ಗಂಗಾವತಿ: ನಗರದ ವಿಜಯವೃಂದ ಮತ್ತು ಪ್ರಶಾಂತ ನಗರದ ಗಣೇಶನ ಶೋಭಾ ಯಾತ್ರೆ ಅದ್ಧೂರಿಯಾಗಿ ಜರುಗಿತು. ಮೆರವಣಿಗೆಯ ಡಿ ಜೆ ಶಬ್ದಕ್ಕೆ ಮಲಗಿದ್ದವರು ಎದ್ದು ಬಂದು ಹೆಜ್ಜೆ ಹಾಕಿದರು.

ಭತ್ತದ ನಾಡಲ್ಲಿ ಅದ್ಧೂರಿ ಗಣೇಶ ಶೋಭಾಯಾತ್ರೆ

ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿಜಯವೃಂದ ಹಾಗೂ ಪ್ರಶಾಂತ ನಗರದ ಗಣೇಶನ ನಿಮಜ್ಜನ ಮೆರವಣಿಗೆ ಏಕಕಾಲಕ್ಕೆ ಗಣೇಶ ವೃತ್ತ ತಲುಪುತ್ತಿದ್ದಂತೆ ಎರಡು ಮೆರವಣಿಗೆಯ ಡಿಜೆ ಸೌಂಡ್​ಗೆ ಸಾವಿರಾರು ಯುವಕರು ನೃತ್ಯ ಮಾಡುತ್ತಿದ್ದರೆ, ಮನೆಯಲ್ಲಿ ಮಲಗಿದ್ದ ಯುವಕರು ಓಡೋಡಿ ಬಂದು ನೃತ್ಯಕ್ಕೆ ಸಾಥ್​ ನೀಡಿದ್ದು ವಿಶೇಷವಾಗಿತ್ತು. ಗಸ್ತಿಗೆ ನಿಯೋಜಿತರಾಗಿದ್ದ ಪೊಲೀಸರು ಯುವಪಡೆ ನಿಯಂತ್ರಿಸುವಲ್ಲಿ ಹೈರಾಣಾದರು.

ಗಂಗಾವತಿ: ನಗರದ ವಿಜಯವೃಂದ ಮತ್ತು ಪ್ರಶಾಂತ ನಗರದ ಗಣೇಶನ ಶೋಭಾ ಯಾತ್ರೆ ಅದ್ಧೂರಿಯಾಗಿ ಜರುಗಿತು. ಮೆರವಣಿಗೆಯ ಡಿ ಜೆ ಶಬ್ದಕ್ಕೆ ಮಲಗಿದ್ದವರು ಎದ್ದು ಬಂದು ಹೆಜ್ಜೆ ಹಾಕಿದರು.

ಭತ್ತದ ನಾಡಲ್ಲಿ ಅದ್ಧೂರಿ ಗಣೇಶ ಶೋಭಾಯಾತ್ರೆ

ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿಜಯವೃಂದ ಹಾಗೂ ಪ್ರಶಾಂತ ನಗರದ ಗಣೇಶನ ನಿಮಜ್ಜನ ಮೆರವಣಿಗೆ ಏಕಕಾಲಕ್ಕೆ ಗಣೇಶ ವೃತ್ತ ತಲುಪುತ್ತಿದ್ದಂತೆ ಎರಡು ಮೆರವಣಿಗೆಯ ಡಿಜೆ ಸೌಂಡ್​ಗೆ ಸಾವಿರಾರು ಯುವಕರು ನೃತ್ಯ ಮಾಡುತ್ತಿದ್ದರೆ, ಮನೆಯಲ್ಲಿ ಮಲಗಿದ್ದ ಯುವಕರು ಓಡೋಡಿ ಬಂದು ನೃತ್ಯಕ್ಕೆ ಸಾಥ್​ ನೀಡಿದ್ದು ವಿಶೇಷವಾಗಿತ್ತು. ಗಸ್ತಿಗೆ ನಿಯೋಜಿತರಾಗಿದ್ದ ಪೊಲೀಸರು ಯುವಪಡೆ ನಿಯಂತ್ರಿಸುವಲ್ಲಿ ಹೈರಾಣಾದರು.

Intro:ಇಡೀ ನಗರ ಪ್ರಶಾಂತವಾಗಿ ಮಲಗಿತ್ತು. ಆದರೆ ಅದೇನನಿಸಿತೋ ಏನೋ ಮನೆಯಲ್ಲಿ ಮಲಗಿದ್ದ ಯುವಕರು ತಂಡೋಪತಂಡವಾಗಿ ಬಂದು ಮಧ್ಯರಾತ್ರಿ ನಡುರಸ್ತೆಗೆ ಇಳಿದರು. ಬಂದವರೆ ಜನ ನೋಡುತ್ತಿದ್ದಂತೆಯೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.
Body:ಮನೆಯಲ್ಲಿ ಮಲಗಿದ್ದವರು ಮಧ್ಯರಾತ್ರಿ ಎದ್ದು ಹುಚ್ಚೆದ್ದು ಕುಣಿದರು..?
ಗಂಗಾವತಿ:
ಇಡೀ ನಗರ ಪ್ರಶಾಂತವಾಗಿ ಮಲಗಿತ್ತು. ಆದರೆ ಅದೇನನಿಸಿತೋ ಏನೋ ಮನೆಯಲ್ಲಿ ಮಲಗಿದ್ದ ಯುವಕರು ತಂಡೋಪತಂಡವಾಗಿ ಬಂದು ಮಧ್ಯರಾತ್ರಿ ನಡುರಸ್ತೆಗೆ ಇಳಿದರು. ಬಂದವರೆ ಜನ ನೋಡುತ್ತಿದ್ದಂತೆಯೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.
ಯುವಕರ ಡ್ಯಾನ್ಸ್ಗೆ ಅಬ್ಬರದ ಡಿಜೆಯ ಸಂಗೀತ ಮೇಳ ಸಾಥ್ ನೀಡಿತ್ತು. ಇದೆಲ್ಲವೂ ನಡೆದಿದ್ದು, ಭಾನುವಾರ ರಾತ್ರಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ. ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿಜಯವೃಂದ ಹಾಗೂ ಪ್ರಶಾಂತ ನಗರದ ಗಣೇಶನ ವಿಸರ್ಜನೆಯ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು.
ಪ್ರವಾಸಿ ಮಂದಿರದ ಬಳಿ ವಿಜಯವೃಂದ ಸ್ಥಾಪಿಸಿದ್ದ ಗಣೇಶನ ಮೆರವಣಿಗೆ ಗಣೇಶನ ವೃತ್ತತಲುಪಿದ್ದು ಮಧ್ಯರಾತ್ರಿ ಬರೋಬ್ಬರಿ ಎರಡು ಗಂಟೆಗೆ. ಇದೇ ಸಮಯಕ್ಕೆ ಪ್ರಶಾಂತನಗರದ ವಿನಾಯಕನ ಮೆರವಣಿಗೆಯೂ ಗಾಂಧಿವೃತ್ತಕ್ಕೆ ಆಗಮಿಸಿತು.
ಸಾವಿರಾರು ಯುವಕರು ಅಬ್ಬರದ ಸಂಗೀತಕ್ಕೆ ನೃತ್ಯ ಹಾಕುತ್ತಿದ್ದರೆ ಮನೆಯಲ್ಲಿ ಮಲಗಿದ್ದ ಯುವಕರು ಓಡೋಡಿ ಬಂದು ನೃತ್ಯಕ್ಕೆ ಸಾತ್ ನೀಡಿದ್ದದ್ದು ವಿಶೇಷವಾಗಿತ್ತು. ಗಸ್ತಿಗೆ ನಿಯೋಜಿತರಾಗಿದ್ದ ಪೊಲೀಸರು ಹೈರಾಣಾಗಿದ್ದರು.

Conclusion:
ಸಾವಿರಾರು ಯುವಕರು ಅಬ್ಬರದ ಸಂಗೀತಕ್ಕೆ ನೃತ್ಯ ಹಾಕುತ್ತಿದ್ದರೆ ಮನೆಯಲ್ಲಿ ಮಲಗಿದ್ದ ಯುವಕರು ಓಡೋಡಿ ಬಂದು ನೃತ್ಯಕ್ಕೆ ಸಾತ್ ನೀಡಿದ್ದದ್ದು ವಿಶೇಷವಾಗಿತ್ತು. ಗಸ್ತಿಗೆ ನಿಯೋಜಿತರಾಗಿದ್ದ ಪೊಲೀಸರು ಹೈರಾಣಾಗಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.