ETV Bharat / state

ದೇಶವನ್ನು ಲೂಟಿ ಮಾಡುವವರಿಗೆ ಶಿಕ್ಷೆ ಆಗಲೇ ಬೇಕು: ಬಸನಗೌಡ ಪಾಟೀಲ್ ಯತ್ನಾಳ್ - ಡಿಕೆಶಿ ಬಂಧನ ಪ್ರಕರಣ

ಯಾವ ಪಕ್ಷದವರೇ ಆಗಲಿ, ದೇಶವನ್ನು ಲೂಟಿ ಮಾಡುವವರಿಗೆ ಶಿಕ್ಷೆ ಆಗಲೇಬೇಕು ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಬಿಜೆಪಿ ಮುಖಂಡ ಬಸನಗೌಡ ಪಾಟೀಲ್
author img

By

Published : Sep 20, 2019, 7:00 PM IST

ಕೊಪ್ಪಳ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಪ್ರಕರಣ ಮುಗಿದು ಹೋದ ಅಧ್ಯಾಯ. ಈಗ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ. ಆದರೆ, ಕಾನೂನಿನಡಿಯಲ್ಲಿ ಎಲ್ಲರೂ ಒಂದೇ ಎಂದು ವಿಜಯಪುರ ನಗರ ಶಾಸಕ ಹಾಗೂ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಬಿಜೆಪಿ ಮುಖಂಡ ಬಸನಗೌಡ ಪಾಟೀಲ್

ಜಿಲ್ಲೆಯ ಕನಕಗಿರಿಯಲ್ಲಿ ಮಾತನಾಡಿರುವ ಅವರು, ಯಾರೇ ಆಗಲಿ ಭ್ರಷ್ಟಾಚಾರ, ಲೂಟಿ ಮಾಡಿದವರಿಗೆ ಶಿಕ್ಷೆಯಾಗಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಪಕ್ಷದಲ್ಲಿ ಭ್ರಷ್ಟರಿದ್ದರೂ ಅಂತಹ ರಾಜಕಾರಣಿಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ರು.

ಭ್ರಷ್ಟಾಚಾರ ಆರೋಪದ ಪರವಾಗಿ ಹೇಳಿಕೆ ಕೊಡುವುದು ಧರ್ಮಗುರುಗಳ ಕೆಲಸವಲ್ಲ. ಇದು ಯಾವ ಸಮಾಜಕ್ಕೂ ಗೌರವ ತರುವ ಕೆಲಸವಲ್ಲ. ಅನ್ಯಾಯವಾದಾಗ ಹೋರಾಟ ಮಾಡಲಿ. ಆದರೆ, ಅನ್ಯಾಯ ಮಾಡಿದವರ ಪರವಾಗಿ ಸ್ವಾಮೀಜಿಗಳು ಹೋರಾಟ ಮಾಡಬಾರದು ಎಂದು ಕಿವಿಮಾತು ಹೇಳಿದ್ರು.

ಕೊಪ್ಪಳ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಪ್ರಕರಣ ಮುಗಿದು ಹೋದ ಅಧ್ಯಾಯ. ಈಗ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ. ಆದರೆ, ಕಾನೂನಿನಡಿಯಲ್ಲಿ ಎಲ್ಲರೂ ಒಂದೇ ಎಂದು ವಿಜಯಪುರ ನಗರ ಶಾಸಕ ಹಾಗೂ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಬಿಜೆಪಿ ಮುಖಂಡ ಬಸನಗೌಡ ಪಾಟೀಲ್

ಜಿಲ್ಲೆಯ ಕನಕಗಿರಿಯಲ್ಲಿ ಮಾತನಾಡಿರುವ ಅವರು, ಯಾರೇ ಆಗಲಿ ಭ್ರಷ್ಟಾಚಾರ, ಲೂಟಿ ಮಾಡಿದವರಿಗೆ ಶಿಕ್ಷೆಯಾಗಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಪಕ್ಷದಲ್ಲಿ ಭ್ರಷ್ಟರಿದ್ದರೂ ಅಂತಹ ರಾಜಕಾರಣಿಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ರು.

ಭ್ರಷ್ಟಾಚಾರ ಆರೋಪದ ಪರವಾಗಿ ಹೇಳಿಕೆ ಕೊಡುವುದು ಧರ್ಮಗುರುಗಳ ಕೆಲಸವಲ್ಲ. ಇದು ಯಾವ ಸಮಾಜಕ್ಕೂ ಗೌರವ ತರುವ ಕೆಲಸವಲ್ಲ. ಅನ್ಯಾಯವಾದಾಗ ಹೋರಾಟ ಮಾಡಲಿ. ಆದರೆ, ಅನ್ಯಾಯ ಮಾಡಿದವರ ಪರವಾಗಿ ಸ್ವಾಮೀಜಿಗಳು ಹೋರಾಟ ಮಾಡಬಾರದು ಎಂದು ಕಿವಿಮಾತು ಹೇಳಿದ್ರು.

Intro:Body:ಕೊಪ್ಪಳ:- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಪ್ರಕರಣ ಮುಗಿದು ಹೋದ ಅಧ್ಯಾಯ. ಈಗ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ. ಆದರೆ, ಕಾನೂನಿನಡಿಯಲ್ಲಿ ಎಲ್ಲರೂ ಒಂದೆ ಎಂದು ವಿಜಯಪುರ ನಗರ ಶಾಸಕ ಹಾಗೂ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಜಿಲ್ಲೆಯ ಕನಕಗಿರಿಯಲ್ಲಿ ಮಾತನಾಡಿರುವ ಅವರು, ಯಾರೇ ಆಗಲಿ
ಭ್ರಷ್ಟಾಚಾರ, ಲೂಟಿ ಮಾಡಿದವರಿಗೆ ಶಿಕ್ಷೆಯಾಗಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಪಕ್ಷದಲ್ಲಿ ಭ್ರಷ್ಟರಿದ್ದರೂ ಅಂತಹ ರಾಜಕಾರಣಿಗಳಿಗೆ ಶಿಕ್ಷೆಯಾಗಬೇಕು ಎಂದರು. ಇನ್ನು ಭ್ರಷ್ಟಾಚಾರ ಆರೋಪದ ಪರವಾಗಿ ಹೇಳಿಕೆ ಕೊಡುವುದು ಧರ್ಮಗುರುಗಳ ಕೆಲಸವಲ್ಲ. ಇದು ಯಾವ ಸಮಾಜಕ್ಕೂ ಗೌರವ ತರುವ ಕೆಲಸವಲ್ಲ. ಅನ್ಯಾಯವಾದಾಗ ಹೋರಾಟ ಮಾಡಿ. ಆದರೆ, ಅನ್ಯಾಯ ಮಾಡಿದವರ ಪರವಾಗಿ ಸ್ವಾಮೀಜಿಗಳು ಹೋರಾಟ ಮಾಡಬಾರದು. ಬಡವರ ಸೇವೆ ಮಾಡಿ, ಒಳ್ಳೆಯ ಕೆಲಸ‌ ಮಾಡಿ ಎಂದು ಮಠಾಧೀಶರು ಹೇಳಬೇಕು. ಅದನ್ನು ಭ್ರಷ್ಟಾಚಾರ ಮಾಡಿದವರ ಪರ ನಿಲ್ಲುವುದು ಸರಿಯಲ್ಲ. ಯಾವುದೇ ಸಮುದಾಯದ ಸ್ವಾಮೀಜಿಗಳಾಗಲಿ ಅನ್ಯಾಯದ ಪರ ಬೆಂಬಲಕೊಡಬಾರದು. ಭ್ರಷ್ಟಾಚಾರ ಮಾಡಿದವರ ಪರವಾಗಿ ಹೋರಾಟ ಮಾಡುವುದು ದೇಶದ ದುರಂತ.
ಭ್ರಷ್ಟಾಚಾರ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ಬೈಟ್1:- ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಮುಖಂಡ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.