ETV Bharat / state

ಬಿರುಗಾಳಿ ಮಳೆಗೆ ರೈತನ ಬಾಳೆ ತೋಟ ಸಂಪೂರ್ಣ ನಾಶ

author img

By

Published : May 9, 2021, 11:30 AM IST

ಕೊಪ್ಪಳ ತಾಲೂಕಿನ ವಿವಿಧೆಡೆ ಶನಿವಾರ ರಾತ್ರಿ ಮಳೆಯಾಗಿದ್ದು, ಬಿರುಗಾಳಿಯಿಂದ ಬೆಳೆ ಹಾನಿಯಾಗಿ ರೈತರಿಗೆ ಅಪಾರ ನಷ್ಟವಾಗಿದೆ.

Banana Plants destroyed due to Storm in Koppal
ನಾಶವಾದ ಬಾಳೆತೋಡ

ಕೊಪ್ಪಳ: ಶನಿವಾರ ರಾತ್ರಿ ಬೀಸಿದ ಭಾರೀ ಗಾಳಿಗೆ ಕಷ್ಟಪಟ್ಟು ಬೆಳೆದ ಬಾಳೆ ಗಿಡಗಳು ನೆಲಕ್ಕುರುಳಿದ್ದು ರೈತ ಕಣ್ಣೀರಿಡುವಂತಾಗಿದೆ.

ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮಲ್ಲಿಕಾರ್ಜುನಗೌಡ ಎಂಬವರು ಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ನಾಶವಾಗಿವೆ.

ನಾಶವಾದ ಬಾಳೆತೋಟ

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈತ ಬಾಳೆ ಗಿಡ ಹಾಕಿದ್ದು, ಇದೀಗ ಗಾಳಿ, ಮಳೆ ಆಹುತಿ ಪಡೆದಿದೆ.

ಕೊಪ್ಪಳ: ಶನಿವಾರ ರಾತ್ರಿ ಬೀಸಿದ ಭಾರೀ ಗಾಳಿಗೆ ಕಷ್ಟಪಟ್ಟು ಬೆಳೆದ ಬಾಳೆ ಗಿಡಗಳು ನೆಲಕ್ಕುರುಳಿದ್ದು ರೈತ ಕಣ್ಣೀರಿಡುವಂತಾಗಿದೆ.

ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮಲ್ಲಿಕಾರ್ಜುನಗೌಡ ಎಂಬವರು ಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ನಾಶವಾಗಿವೆ.

ನಾಶವಾದ ಬಾಳೆತೋಟ

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈತ ಬಾಳೆ ಗಿಡ ಹಾಕಿದ್ದು, ಇದೀಗ ಗಾಳಿ, ಮಳೆ ಆಹುತಿ ಪಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.