ETV Bharat / state

ಪೆರುಂಬಾಡಿಯಲ್ಲಿ ಹಸು ಬಲಿ ಪಡೆದ ವ್ಯಾಘ್ರ - Virajapete latest news

ವಿರಾಜಪೇಟೆಯಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಪೆರುಂಬಾಡಿಯಲ್ಲಿ ಹಸುವನ್ನು ಬಲಿ ತೆಗೆದುಕೊಂಡಿರುವ ಘಟನೆ ನಡೆದಿದೆ.

Cow kill
Cow kill
author img

By

Published : Jul 16, 2020, 10:52 AM IST

ವಿರಾಜಪೇಟೆ(ಕೊಡಗು): ಕೊಟ್ಟಿಗೆಗೆ ನುಗ್ಗಿದ ಹುಲಿ ತುಂಬು ಗರ್ಭಿಣಿ ಹಸುವೊಂದನ್ನು ಬಲಿ ತೆಗೆದುಕೊಂಡಿರುವ ಘಟನೆ ಪೆರುಂಬಾಡಿಯಲ್ಲಿ ನಡೆದಿದೆ.

ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಮಕ್ಕಿಯ ನಿವಾಸಿಯಾಗಿರುವ ಹೆಚ್.ಟಿ ಕಿಶೋರ್ ಅವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ.

ಹಲವು ದಿನಗಳಿಂದ ವಿರಾಜಪೇಟೆಯ ಸುತ್ತಮುತ್ತ ಓಡಾಡುತ್ತಿರುವ ಹುಲಿ, ಕಳೆದ ಎರಡು ದಿನಗಳ ಹಿಂದೆ ಪಟ್ಟಣದ ಸಮೀಪ ಇರುವ ಕಲ್ಲುಂಬಾಣೆಯಲ್ಲಿ ನಾಯಿಯೊಂದನ್ನು ಕೊಂದು ಹಾಕಿತ್ತು. ಪದೇ ಪದೆ ಈ ರೀತಿಯ ಘಟನೆಗಳಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ‌ ಆತಂಕ ಮೂಡಿಸಿದೆ.

ವಿರಾಜಪೇಟೆ(ಕೊಡಗು): ಕೊಟ್ಟಿಗೆಗೆ ನುಗ್ಗಿದ ಹುಲಿ ತುಂಬು ಗರ್ಭಿಣಿ ಹಸುವೊಂದನ್ನು ಬಲಿ ತೆಗೆದುಕೊಂಡಿರುವ ಘಟನೆ ಪೆರುಂಬಾಡಿಯಲ್ಲಿ ನಡೆದಿದೆ.

ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಮಕ್ಕಿಯ ನಿವಾಸಿಯಾಗಿರುವ ಹೆಚ್.ಟಿ ಕಿಶೋರ್ ಅವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ.

ಹಲವು ದಿನಗಳಿಂದ ವಿರಾಜಪೇಟೆಯ ಸುತ್ತಮುತ್ತ ಓಡಾಡುತ್ತಿರುವ ಹುಲಿ, ಕಳೆದ ಎರಡು ದಿನಗಳ ಹಿಂದೆ ಪಟ್ಟಣದ ಸಮೀಪ ಇರುವ ಕಲ್ಲುಂಬಾಣೆಯಲ್ಲಿ ನಾಯಿಯೊಂದನ್ನು ಕೊಂದು ಹಾಕಿತ್ತು. ಪದೇ ಪದೆ ಈ ರೀತಿಯ ಘಟನೆಗಳಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ‌ ಆತಂಕ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.